tag:blogger.com,1999:blog-2903794876475576692.post5562363307799613773..comments2023-10-19T10:03:16.580-07:00Comments on ಭೂಮಿಗೀತ: ಬುದ್ಧನಿಗೆ ಸಾಸಿವೆ ತಂದ ತಂಗಿಯೊಬ್ಬಳ ತಳಮಳಗಳುdr.jagadishkoppahttp://www.blogger.com/profile/02872011230800969126noreply@blogger.comBlogger7125tag:blogger.com,1999:blog-2903794876475576692.post-39722377486740265492014-03-30T04:46:34.695-07:002014-03-30T04:46:34.695-07:00so moving sir. I like your insights on certain iss...so moving sir. I like your insights on certain issues as well. Jayashree Anonymousnoreply@blogger.comtag:blogger.com,1999:blog-2903794876475576692.post-61844309983677620712014-01-08T04:58:56.016-08:002014-01-08T04:58:56.016-08:00ಜಗದೀಶ್ ಕೊಪ್ಪ ಸರ್ ಮತ್ತು ಉಳಿದ ಎಲ್ಲರಿಗೂ ಅನಂತ ವಂದನೆಗಳು...ಜಗದೀಶ್ ಕೊಪ್ಪ ಸರ್ ಮತ್ತು ಉಳಿದ ಎಲ್ಲರಿಗೂ ಅನಂತ ವಂದನೆಗಳು. ನಿಮ್ಮ ಪ್ರೀತಿ ಮತ್ತು ವಿಶ್ವಾಸ ಸದಾ ನನ್ನ ಮೇಲಿರಲಿ ...bharathihttps://www.blogger.com/profile/01990309442805689814noreply@blogger.comtag:blogger.com,1999:blog-2903794876475576692.post-48792272588630664312013-12-05T12:14:45.963-08:002013-12-05T12:14:45.963-08:00ತುಂಬ ಒಳ್ಳೆಯ ಲೇಖನ. ಸರಿಯಾದ ಸಮಯದಲ್ಲಿ ತುಂಬ ಸೂಕ್ತವಾಗಿ ಬ...ತುಂಬ ಒಳ್ಳೆಯ ಲೇಖನ. ಸರಿಯಾದ ಸಮಯದಲ್ಲಿ ತುಂಬ ಸೂಕ್ತವಾಗಿ ಬರೆದಿದ್ದೀರಿ. ನಾನು ಕೆಲವೊಮ್ಮೆ ಫೇಸ್ ಬುಕ್ ನಿಂದ ದೂರ ಇರುವ ಕಾರಣ ಈ ಬೆಳವಣಿಗೆ ನನಗೆ ಗೊತ್ತಾಗಿರಲಿಲ್ಲ.ಭಾರತಿ ಮೊನ್ನೆ ಫೋನು ಮಾಡಿದಾಗಲೇ ನನಗೆ ತಿಳಿದದ್ದು ಎಷ್ಟೋ ನೋವುಗಳನ್ನು ಗೆದ್ದು ಬಂದ ಭಾರತಿಗೆ ತುಂಬಾ ನೋವಾಗಿದೆಯೆಂದು.ಮನಸಿಗೆ ನೋವಾಯಿತು. ಬೇಸರ ಬೇಡ ಭಾರತಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಇಂತ ಹುನ್ನಾರಗಳು ನಡೆಯುತ್ತಲೇ ಇರುತ್ತವೆ. ಹುಳುಕು ಹುಡುಕುವ ಕೆಟ್ಟ ಮನಸುಗಳು ಹೆಚ್ಚುತ್ತಿವೆ.ಯಾಕೆ ಹೀಗೆ ಎನ್ನುವುದೇ ಅರ್ಥವಾಗುತ್ತಿಲ್ಲ. ಕೆಲಸವಿಲ್ಲದ ಆಚಾರಿ ಮಕ್ಕಳ ಕುಂಡೆ ಕೆತ್ತಿದನಂತೆ. ಹಾಗಿದೆ ಇದು.ಯಾರೋ ಕೆಲಸವಿಲ್ಲದವರು ಹಚ್ಚಿದ ಕಿಡಿಗೆ ಹೆದರುವುದು ಬೇಡ ಭಾರತಿ. ನಾವೆಲ್ಲ ನಿಮ್ಮೊಡನಿದ್ದೇವೆ. ನಾನು ಗುರುತಿಸಿದಂತೆ ಭಾರತಿ ಇತ್ತೀಚಿಗಿನ ಬರಹಗಾರ್ತಿಯರಲ್ಲಿ ಒಬ್ಬ ಒಳ್ಳೆಯ ಲೇಖಕಿ. ಧೈರ್ಯವಂತೆ, ಸಾವನ್ನು ಗೆದ್ದು ಬಂದವಳು. ಎಲ್ಲದಕ್ಕಿಂತಲೂ ಮುಖ್ಯವಾಗಿ ಮಕ್ಕಳಷ್ಟೇ ಮುಗ್ಧ ಮನಸಿನವಳು. ನಾವೆಲ್ಲಾ ಭಾರತಿ ಜೊತೆಗಿದ್ದೇವೆ. K.Usha P. Raihttps://www.blogger.com/profile/04564433520606611586noreply@blogger.comtag:blogger.com,1999:blog-2903794876475576692.post-5304111306500828172013-12-04T21:45:07.474-08:002013-12-04T21:45:07.474-08:00ಮಹಾನ್ ದಾರ್ಶನಿಕನ ವ್ಯಕ್ತಿತ್ವವನ್ನು ನಾವು ಧ್ಯಾನಿಸಬೇಕೇ ಹ...ಮಹಾನ್ ದಾರ್ಶನಿಕನ ವ್ಯಕ್ತಿತ್ವವನ್ನು ನಾವು ಧ್ಯಾನಿಸಬೇಕೇ ಹೊರತು ಆರಾಧಿಸುವುದಲ್ಲ. ಆರಾಧನೆಗೂ, ಧ್ಯಾನಕ್ಕೂ ಅಜಗಜಾಂತರ ವೆತ್ಯಾಸವಿದೆ. ಆರಾಧನೆ ನಮ್ಮಲ್ಲಿ ಕುರುಡುತನವನ್ನು ಮಾತ್ರ ಬೆಳಸಬಲ್ಲದು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಇವರುಗಳು ಆರಾಧಿಸುವ ವ್ಯಕ್ತಿಗಳಲ್ಲ, >>>><br /><br />ತುಂಬಾ ಚೆನ್ನಾಗಿ ಬರೆದಿದ್ದೀರಾ ಸರ್. ಇನ್ನೊಬ್ಬರ ನೋವಿಗೆ ಶಮನಕೊಡಲಾಗದಿದ್ದರೂ ಸರಿ, ಅವರ ಯಾತನೆಯನ್ನು ಹೆಚ್ಚಿಸಬಾರದು. ಇದೇ ಮನುಷ್ಯತ್ವ. ಇದನ್ನು ಮರೆತಾಗ ಇಂತಹ ಅಧ್ವಾನಗಳಾಗುತ್ತವೆ!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2903794876475576692.post-9962956367501492892013-12-04T21:41:54.949-08:002013-12-04T21:41:54.949-08:00ನಿಜಕ್ಕೂ ಇದೊಂದು ಆಘಾತಕಾರಿ ಬೆಳವಣಿಗೆ! ನಮ್ಮ ಮನೆ ತುಂಬಾ ಚ...ನಿಜಕ್ಕೂ ಇದೊಂದು ಆಘಾತಕಾರಿ ಬೆಳವಣಿಗೆ! ನಮ್ಮ ಮನೆ ತುಂಬಾ ಚಂದಚಂದದ ಬುದ್ಧನ ವಿಗ್ರಹಗಳಿವೆ! ಬುದ್ದ ನಮಗೆಲ್ಲಾ ಗಾಂಧಿಯಷ್ಟೇ ಇಷ್ಟವಾಗುವ ವ್ಯಕ್ತಿತ್ವ! ಹಾಗಿದ್ದರೂ, ನಾನು ಇತ್ತೀಚೆಗೆ ನಡೆದ ಲೇಖಕಿಯರ ಸಮ್ಮೇಳನದಲ್ಲಿ ಬುದ್ದನನ್ನು ಟೀಕಿಸಿ ಬರೆದ ಲೇಖನ ಓದಿದ್ದೆ! ಫೇಸ್ ಬುಕ್ ನ ನಮ್ಮ ಅಂತಃಪುರದಲ್ಲೂ ಹಾಕಿದ್ದೆ! ಅದು ಮಯೂರ ಪತ್ರಿಕೆಯಲ್ಲೂ ಪ್ರಕಟವಾಗಿತ್ತು.... ಬಹುತೇಕ ಮಹಿಳೆಯರು ಅಕ್ಕಮಹಾದೇವಿಯನ್ನು ಬಳಸಿಕೊಂಡಂತೆ , ತಮ್ಮ ಸಾಹಿತ್ಯಿಕ ಅಭಿವ್ಯಕ್ತಿಯಲ್ಲಿ ಬುದ್ದನನ್ನು ಬಳಸಿಕೊಳ್ಳುವುದು ಸರ್ವೇಸಾಮಾನ್ಯ! ದಾರ್ಷನಿಕರಾದವರನ್ನು ಗಮನಿಸಿದಷ್ಟೂ ಅನೇಕ ಆಯಾಮಗಳಲ್ಲಿ ಅವರ ದರ್ಶನವಾಗುತ್ತದೆ! ಹಾಗೆ ಅವರವರ ಭಾವಕ್ಕೆ ತಕ್ಕಂತೆ ಅವರನ್ನು ಭಾವಿಸಲು ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲವೆಂದರೆ..... ಇದೆಂತಹಾ ಅಸ್ವಾಸ್ಥ್ಯ-ಇರುಸು/ಮುರುಸಿನ ವಾತಾವರಣ ತಲೆಯೆತ್ತುತ್ತಿದೆ! ನಿಜಕ್ಕೂ ಇದಾಗಬಾರದು..... ರೇಣುಕಾ ಮಂಜುನಾಥ್noreply@blogger.comtag:blogger.com,1999:blog-2903794876475576692.post-19032030253942016862013-12-04T20:13:55.955-08:002013-12-04T20:13:55.955-08:00Really sorry dat we are still left with fanatics i...Really sorry dat we are still left with fanatics in our community who fail 2 read between d lines.My sympathies to dear BharathiB.N.https://www.blogger.com/profile/17799981086312905672noreply@blogger.comtag:blogger.com,1999:blog-2903794876475576692.post-88073270698803426192013-12-04T20:10:58.247-08:002013-12-04T20:10:58.247-08:00Very sad dat we are still left with such narrow mi...Very sad dat we are still left with such narrow minded fanatics who donot read between d lines.My sympathies 2 dear BharathiB.N.https://www.blogger.com/profile/17799981086312905672noreply@blogger.com