ಸೋಮವಾರ, ಮೇ 6, 2013

ಪಶ್ಚಿಮಘಟ್ಟದ ಕಥೆ-ವ್ಯಥೆ-3 ಎರಡು ಬಿನ್ನ ವರದಿಗಳು


                 ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳ ಕುರಿತ ಒಂದು ನೋಟ
ಪಶ್ಚಿಮಘಟ್ಟದ ಜೀವಜಾಲದ ಸುರಕ್ಷತೆ ಕುರಿತಂತೆ ಎರಡು ವರದಿಗಳು ಈಗ ನಮ್ಮ ಮುಂದಿವೆ. ಇವುಗಳಲ್ಲಿ ಖ್ಯಾತ ಪರಿಸರ ತಜ್ಞ ಪ್ರೊ. ಮಾದವಗಾಡ್ಗೀಳ್ ನೇತೃತ್ವದ ತಜ್ಞರ ಸಮಿತಿ ಸಮಿತಿ ನೀಡಿದ್ದ ವರದಿ ಮೊದಲನೇಯದಾದರೆ, ಇನ್ನೊಂದು, ಬಾಹ್ಯಾಕಾಶ ವಿಜ್ಞಾನಿ ಕೆ.ಕಸ್ತೂರಿ ರಂಗನ್ ನೇತೃತವದ ತಜ್ಞರ ಸಮಿತಿ ವರದಿ.  ಇಬ್ಬರೂ ಭಾರತದ ಪ್ರಖ್ಯಾತ ಮೇಧಾವಿಗಳು ಮತ್ತು ವಿಜ್ಞಾನಿಗಳು. ಇದರಲ್ಲಿ ಎರಡು ಮಾತಿಲ್ಲ. ಅವರದೇ ಆದ ಕ್ಷೇತ್ರಗಳಲ್ಲಿ ಅದ್ವಿತೀಯರು ಕೂಡ.
2011 ರಲ್ಲಿ ಮಾದವ ಗಾಡ್ಗೀಳ್ ನೇತೃತ್ವದ 13 ತಜ್ಞರ ತಂಡ,  ಸತತ 18 ತಿಂಗಳುಗಳ ಕಾಲ ಪಶ್ಚಿಮಘಟ್ಟದ ಉದ್ದಕ್ಕೂ ಓಡಾಡಿ, ಎಂಟು ಬಾರಿ ಐದು ರಾಜ್ಯಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ನಲವತ್ತು ಬಾರಿ ಪಶ್ಚಿಮಘಟ್ಟದ ಉಳುವಿಗಾಗಿ ಹೋರಾಟ ನಡೆಸುತ್ತಿರುವ ಐದು ರಾಜ್ಯಗಳ (ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು) ನೂರಕ್ಕು ಹೆಚ್ಚು ಸ್ವಯಂ ಸೇವಾ ಸಂಘಟನೆಗಳ ಜೊತೆ ಸಂವಾದ ನಡೆಸಿ, ಹದಿನಾಲ್ಕು ಬಾರಿ ಪಶ್ಚಿಮ ಘಟ್ಟದಲ್ಲಿ ಕ್ಷೇತ್ರ ಕಾರ್ಯ ನಡೆಸಿ  ತಯಾರಿಸಿದ ವರದಿಯಾಗಿತ್ತು.

 ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆ ಖಾತೆಗೆ ಈ ತಜ್ಞರ ಕೂಲಂಕುಷವಾದ, ನಿಖರವಾದ ಹಾಗೂ ಪಶ್ಚಿಮ ಘಟ್ಟದ ಸ್ಥಿತಿ ಗತಿಗೆ ತೀರಾ ಹತ್ತಿರವಾಗಿದ್ದ ಈ ವರದಿಯನ್ನು ಜೀರ್ಣಿಸಿಕೊಳ್ಳಿಸುವುದು ಕಷ್ಟವಾಯಿತು. ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಜೈರಾಂ ರಮೇಶ್ ಒಬ್ಬರನ್ನು ಹೊರತು ಪಡಿಸಿ, ಉಳಿದ ಸಚಿವರಿಂದ ವರದಿಗೆ ವಿರೋಧ ವ್ಯಕ್ತವಾಗಿತ್ತು. ಏಕೆಂದರೆ, ಪಶ್ಚಿಮಘಟ್ಟಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಅನೇಕ ಗಣಿಗಾರಿಕೆಗಳು, ಉದ್ದಿಮೆಗಳು, ರಿಸಾರ್ಟ್ ಗಳು ಮತ್ತು ಪ್ರವಾಸೋದ್ಯಮ ನೆಪದಲ್ಲಿ ಸೃಷ್ಟಿಯಾಗಿರುವ ದ್ವೀಪ ಮತ್ತು ಗಿರಿಧಾಮಗಳಲ್ಲಿ ಅನೇಕ ಕೇಂದ್ರ ಸಚಿವರ ಕುಟುಂಬದ ಸದಸ್ಯರುಗಳ ಬಂಡವಾಳ ವಿನಿಯೋಗವಾಗಿತ್ತು. ಇದಕ್ಕಾಗಿ ಪರಿಸರ ಇಲಾಖೆಯ ಅನೇಕ ನೀತಿ, ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿತ್ತು. ಇದಕ್ಕೊಂದು ಉದಾಹರಣೆಯೆಂದರೆ, ಇತ್ತೀಚೆಗೆ ವಿವಾದಕ್ಕೆ ಗುರಿಯಾಗಿ ಸುಪ್ರೀ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡ ಪೂನಾ ಸಮೀಪದ ಲಾವಾಸ ದ್ವೀಪದ ನಿರ್ಮಾಣ ಕಂಪನಿಯಲ್ಲಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಪುತ್ರಿ ಸುಪ್ರಿಯಾ ಕಾಳೆ ಇವರ ಹೆಸರಿನಲ್ಲಿ ಶೇರು ಬಂಡವಾಳವಿದೆ. ಇದು ಪಶ್ಚಿಮಘಟ್ಟದ ಅತಿ ಸೂಕ್ಷ್ಮ ವಲಯದಲ್ಲಿ ಲಾವಸ ಕಂಪನಿಗೆ  12.500 ಎಕರೆ ಪ್ರದೇಶವನ್ನು ಮಹಾರಾಷ್ರ ಸರ್ಕಾರದ ಪರವಾಗಿ, ಎನ್.ಸಿ.ಪಿ. ಸಚಿವರು ಉಡೂಗರೆಯಾಗಿ ನೀಡಿದ ಫಲವಾಗಿ, ಶರದ್ ಪವಾರ್ ಕುಟುಂಬಕ್ಕೆ  ಪುಕ್ಕಟೆಯಾಗಿ ಸಿಕ್ಕಿದ ಬಂಡವಾಳ ಇದಾಗಿದೆ.

ಭಾರತದ ಪರಿಸರ ರಕ್ಷಣೆ ಕುರಿತ ಕಾನೂನಿನ ಪರಿಕಲ್ಪನೆಗೆ  1970ರ ದಶಕದಲ್ಲಿ ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿತ್ತು. ನಂತರ ಮಾಧವ ಗಾಡ್ಗೀಳ್ ನೀಡಿದ ಶಿಫಾರಸ್ಸು ಮತ್ತು ವರದಿಯನ್ನು ಆಧರಿಸಿ 1986 ರಲ್ಲಿ ಪರಿಸರ ರಕ್ಷಣೆ ಕುರಿತ ಕಾನೂನನ್ನು ಅಸ್ತಿತ್ವಕ್ಕೆ ತರಲಾಯಿತು. ಈವರೆಗೆ ಇದು ಕೇವಲ ತೋರಿಕೆಯ ಕಾನೂನು ಎಂಬುದಕ್ಕೆ, ಲಾವಸ  ದ್ವೀಪನಗರ  ಎಂಬ ಉಳ್ಳವರ ವಿಲಾಸದ ಮೋಜಿನ ತಾಣ ನಮ್ಮೆದುರು ಸಾಕ್ಷಿಯಾಗಿದೆ.
ಪ್ರೊ. ಮಾಧವ ಗಾಡ್ಗಿಳ್ ಅವರ ಪರಿಸರ ಮತ್ತು ಜೀವ ವೈವಧ್ಯತೆಗಳ ಕಾಳಜಿಯನ್ನು ಮತ್ತು ಅವರ ಬದ್ಧತೆಯನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ. ಅವರು ತಮ್ಮ ಸುಧೀರ್ಘ ಅರ್ಧಶತಮಾನವನ್ನು ಪಶ್ಚಿಮ ಘಟ್ಟದ ಜೀವಜಾಲದ ಅಧ್ಯಯನ ಮತ್ತು ರಕ್ಷಣೆಗಾಗಿ ತಮ್ಮ ಜೀವವನ್ನು ಸೆವೆಸಿದ್ದಾರೆ. ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರತಿ ಪುಟದಲ್ಲೂ, ಪ್ರತಿ ಅಕ್ಷರದಲ್ಲೂ  ಪಶ್ಚಿಮಘಟ್ಟದ ಗರಿಕೆ ಹುಲ್ಲಿನಿಂದ ಹಿಡಿದು ಎಲ್ಲಾ ಜೀವರಾಶಿ ಮತ್ತು ಸಸ್ಯರಾಶಿಯ ಮೇಲಿನ ಅವರ ಪ್ರೀತಿ ವ್ಯಕ್ತವಾಗುತ್ತದೆ. ಅವರು ತಮ್ಮ ಜೀವಿತದ ಉದ್ದಕ್ಕೂ ಪಶ್ಚಿಮಘಟ್ಟದ ಹಸಿರನ್ನು, ನದಿಗಳನ್ನು, ಕಡಲ ಕಿನಾರೆಯನ್ನು,ದುಮ್ಮುಕ್ಕುವ ಜಲಪಾತಗಳನ್ನು ,ಪಕ್ಷಿ ಮತ್ತು ಪ್ರಾಣಿ ಸಂಕುಲವನ್ನು ತಮ್ಮ ಉಸಿರಿನಂತೆ ಕಾಪಾಡಿಕೊಂಡವರು. ಅವರಿಗೆ ಪಶ್ಚಿಮ ಘಟ್ಟವೆಂದರೆ, ಒಂದು  ಧ್ಯಾನ ಮತ್ತು ಅದೊಂದು  ವ್ಯಸನ ಎಂಬಂತಾಗಿದೆ. ಅವರ ಈ ಕಾಳಜಿಯನ್ನು ಅವರ ವರದಿಯಲ್ಲಿ ಕಾಣಬಹುದು. ಅವರ ಪ್ರಕೃತಿ  ಮೇಲಿನ ಈ ಪ್ರೀತಿಯಿಂದಾಗಿ ಗಾಡ್ಗೀಳ್ ರವರ ವರದಿ, ನಮ್ಮನ್ನಾಳುವ ಜನಪ್ರತಿನಿಧಿಗಳಿಗೆ ನುಂಗಲಾರದ, ಉಗುಳಲಾರದ ಬಿಸಿತುಪ್ಪವಾಯಿತು. ಈ ಕಾರಣಕ್ಕಾಗಿ ಪ್ರತಿ ರಾಜ್ಯದಲ್ಲಿಯೂ ಕೂಡ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಮೂಗಿನ ನೇರಕ್ಕೆ ವರದಿಯ ಕೆಲವು ಆಯ್ದ ಭಾಗಗಳನ್ನು ಸ್ಥಳಿಯ ಭಾಷೆಗೆ ಅನುವಾದಿಸಿಕೊಂಡು ವರದಿಯ ಬಗ್ಗೆ ತಪ್ಪು ಕಲ್ಪನೆಗಳನ್ನು ಸೃಷ್ಟಿ ಮಾಡಿದರು. ಇವರ ಹಿಂದೆ ಬಿಲ್ಡರ್ ಗಳು ಮತ್ತು ರಿಯಲ್ ಎಸ್ಟೇಟ್ ಏಜೆಂಟರುಗಳು, ಕೈಗಾರಿಕೋದ್ಯಮಿಗಳು, ಹಾಗೂ ಗಣಿ ಮಾಫಿಯ ಹೀಗೆ ಎಲ್ಲಾ ದುಷ್ಟಶಕ್ತಿಗಳು ಕೈ ಜೋಡಿಸಿದ್ದವು.
ಗಾಡ್ಗೀಳ್ ನೇತೃತ್ವದ ತಜ್ಞರ ವರದಿ ಪಶ್ಚಿಮಘಟ್ಟದ ಉದ್ದ, ಅಗಲ, ವಿಸ್ತೀರ್ಣ ಕುರಿತಂತೆ ಕರಾರುವಕ್ಕಾದ ಅಂಶಗಳನ್ನು ಒಳಗೊಂಡಿದೆ. ಗುಜರಾತ್- ಮಹಾರಾಷ್ಟ್ರದ ತಾಪಿ ಕಣಿವೆಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ 1490 ಕಿಲೋಮೀಟರ್ ಉದ್ದವಿದೆ ಎಂದು ತಿಳಿಸಿರುವ ವರದಿ, ಕೆಲವೆಡೆ 210 ಕಿ.ಮಿ.ಅಗಲವಿರುವ ಪಶ್ಚಿಘಟ್ಟ, ಮತ್ತೆ ಕೆಲವು ಸ್ಥಳಗಳಲ್ಲಿ ಕೇವಲ 48 ಕಿ.ಮಿ. ಅಗಲವಿರುವ ಅಂಶವನ್ನು ಸಹ ಗುರುತಿಸಲಾಗಿದೆ. ಈ ವರದಿಯ ಮತ್ತೊಂದು ವೈಶಿಷ್ಟವೆಂದರೆ, ಮಹಾರಾಷ್ಟ್ರದ ಸಿಂಧು ದುರ್ಗದ ಬಳಿಯ ಕಡಲತೀರವನ್ನು ಸಹ ಸೂಕ್ಷ್ಮ ಜೀವಿಗಳ ತಾಣವೆಂದು ಗುರುತಿಸಿ, ಪಶ್ಚಿಮಘಟ್ಟಕ್ಕೆ ಸೇರಿಸಲಾಗಿದೆ.
ವರದಿಯಲ್ಲಿ ಎರಡು ಭಾಗಗಳಿದ್ದು, ಪಶ್ಚಿಮ ಘಟ್ಟದಲ್ಲಿ ಆಗಿರುವ ಅನಾಹುತ ಹಾಗೂ ಕೈಗೊಳ್ಳಬೇಕಾದ ಕಠಿಣ ನಿಲುವುಗಳ ಬಗ್ಗೆ ಚರ್ಚಿಸಲಾಗಿದೆ.
ವರದಿಯಲ್ಲಿ ಪಶ್ಚಿಮ ಘಟ್ಟದ ಪ್ರದೇಶವನ್ನು ಅತಿ ಸೂಕ್ಷ್ಮ ಜೀವಿಗಳ ವಲಯ, ಸೂಕ್ಷ್ಮ ಜೀವಿಗಳ ವಲಯ ಮತ್ತು ಸಾಮಾನ್ಯ ಸೂಕ್ಷ್ಮ ಜೀವಿಗಳ ವಲಯ ಎಂದು ಮೂರು ವಿಧದಲ್ಲಿ ವಿಂಗಡಿಸಲಾಗಿದೆ. ಇದರಲ್ಲಿ ಕರ್ನಾಟಕದ 11 ಜಿಲ್ಲೆಗಳ 26 ಸ್ಥಳಗಳನ್ನು ಅತಿ ಸೂಕ್ಷ್ಮ ಮತ್ತು 5 ಸ್ಥಳಗಳನ್ನು ಸೂಕ್ಷ್ಮ ಹಾಗೂ 12 ತಾಣಗಳನ್ನು ಸಾಮಾನ್ಯ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ.
ಅತಿ ಸೂಕ್ಷ್ಮ ಜೀವಿಗಳ ತಾಣದ ಸುತ್ತ 25 ಸಾವಿರ ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ , ಕುಲಾಂತರಿ ತಳಿಗಳ ಬೆಳೆ, ಕೈಗಾರಿಕೆ, ಪ್ರವಾಸೋದ್ಯಮ, ಗಣಿಗಾರಿಕೆ ಸೇರಿದಂತೆ ಮಾನವ ನಿರ್ಮಿತ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಸೂಕ್ಷ್ಮ ವಲಯದ ತಾಣಗಳ ಸುತ್ತ ಮುತ್ತ, ಈಗಾಗಲೇ ಪರವಾನಗಿ ನೀಡಿರುವ ಎಲ್ಲಾ ವಿಧವಾದ ಚಟುವಟಿಕೆಗಳ ಪರವಾನಗಿಯನ್ನು ಮತ್ತೇ ನವೀಕರಿಸಬಾರದು ಎಂದು ತಿಳಿಸಿದೆ.
ಸಾಮಾನ್ಯ ಸೂಕ್ಷ್ಮ ಜೀವಿಗಳ ವಲಯದಲ್ಲಿ ತೀವ್ರ ನಿಗಾ ಇಡುವುದರ ಮೂಲಕ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಲು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದ್ದರೂ, ಯಾವುದೇ ಕಾರಣಕ್ಕೂ ಸರ್ಕಾರಿ ಭೂಮಿಯನ್ನು ಖಾಸಾಗಿ ಕಂಪನಿಗಳಿಗೆ ಅಥವಾ ವ್ಯಕ್ತಿಗಳಿಗೆ ಹಸ್ತಾಂತರಿಸಬಾರದು ಎಂದು ಹೇಳಿದೆ. ಅಲ್ಲದೆ, ಗಿರಿಧಾಮಗಳ ಸೃಷ್ಟಿಗೆ ಅಥವಾ ಅಭಿವೃದ್ಧಿಗೆ ಅವಕಾಶ ನೀಡದೆ, ಪಶ್ಚಿಮ ಘಟ್ಟದ ಎಲ್ಲಾ ಸ್ಥಳಗಳಲ್ಲಿ ಪ್ಲಾಸ್ಷಿಕ್ ಚೀಲಗಳ ಬಳಕೆಗೆ ನಿಷೇಧ ಹೇರಬೇಕೆಂದು ತಿಳಿಸಲಾಗಿದೆ. ಇಂತಹ ಕಠಿಣವಾದ ಷರತ್ತುಗಳೇ ಅಂತಿಮವಾಗಿ  ಮಾಧವ ಗಾಡ್ಗೀಳ್ ವರದಿಯ ಮೇಲೆ  ಅಧಿಕಾರಸ್ಥರು ಕೆಂಗೆಣ್ಣು ಬೀರಲು ಕಾರಣವಾಯಿತು.
ಈ ಕಾರಣಕ್ಕಾಗಿಯೇ ಗಾಡ್ಗೀಳ್ ನೇತೃತ್ವದ ತಜ್ಞರ ವರದಿಯಲ್ಲಿ ಪಶ್ಚಿಮಘ್ಟದ ರೈತರ ಬಗ್ಗೆ, ಅಲ್ಲಿನ ಬುಡಕಟ್ಟುನಿವಾಸಿಗಳ ಬಗ್ಗೆ ಪ್ರಸ್ತಾಪವಿಲ್ಲ ಎಂದು ಗುಲ್ಲೆಬ್ಬಿಸಲಾಯಿತು. ಈ ರೀತಿ ಅಪಪ್ರಚಾರ ನಡೆಸಿದವರು ವರದಿಯನ್ನು ಓದಿಲ್ಲವೆಂಬುದು ಅವರ ವ್ಯವಸ್ಥಿತ ಪ್ರಚಾರದಲ್ಲಿ ಅರ್ಥವಾಗಿಬಿಡುತ್ತದೆ. ಗಾಡ್ಗೀಳ್ ಮತ್ತು ಅವರ ಸಹ ಸದಸ್ಯರು ( ಈ ತಂಡದಲ್ಲಿ ವಿಜ್ಞಾನಿ, ಹಾಗೂ ಕನ್ನಡದ ಲೇಖಕ ಡಾ.ಕೆ.ಎನ್. ಗಣೇಶಯ್ಯ ಕೂಡ ಇದ್ದಾರೆ)ವರದಿಯ ಪುಟ 15 ರಲ್ಲಿ ಬುಡಕಟ್ಟು ಜನಾಂಗದ ಸುಸ್ಥಿರ ಅಭಿವೃದ್ಧಿಗೆ ಏನೆಲ್ಲಾ ಕಾರ್ಯಕ್ರಮ ರೂಪಿಸಬಹುದು ಎಂಬುದಕ್ಕೆ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಬದುಕನ್ನು ಉದಾಹರಣೆಯಾಗಿ ಕೊಡುತ್ತಾರೆ. ಒಂದು ಕಾಲದಲ್ಲಿ ಬೇಟೆಯಾಡಿ ಜೀವಿಸುತ್ತಿದ್ದ ಸೋಲಿಗರು ಈಗ ಜೇನು ಕೃಷಿಯಲ್ಲಿ ತೊಡಗಿಕೊಂಡಿರುವುದು, ತಾವೇ ಸಂಸ್ಕರಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದನ್ನು ವಿವರಿಸಿದ್ದಾರೆ. ಬೇಸಿಗೆಯ ಕಾಲದಲ್ಲಿ ಕಾಡ್ಗಿಚ್ಚಿಗೆ ಕಾರಣವಾಗುತ್ತಿದ್ದ ಲಂಟಾನ ಗಿಡಗಳನ್ನು ತೆರವುಗೊಳಿಸಿ, ಕಾಡ್ಗಿಚ್ಚನ್ನು ನಿಯಂತ್ರಿಸಿರುವುದನ್ನು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಸೋಲಿಗರ ಅಭಿವೃದ್ಧಿಯ ಹಿಂದೆ ಇರುವ ಡಾ.ಸುದರ್ಶನ್  ಅವರ ವಿವೇಕಾನಂದ ಗಿರಿಜನ ಅಭಿವೃದ್ಧಿ ಕೇಂದ್ರ ಕುರಿತು ಪ್ರಶಂಸಿಸಲಾಗಿದೆ.

ಅದೇ ರೀತಿ ವರದಿಯ ಎರಡನೇ ಭಾಗದ ಪುಟ 13 ರಲ್ಲಿ ಮಹಾಬಲೇಶ್ವರ ಗಿರಿಧಾಮದ ತಪ್ಪಲಲ್ಲಿ ಇರುವ ರೈತರ ಕುರಿತು ಪ್ರಸ್ತಾಪಿಸಲಾಗಿದೆ. ಕಳೆದ 60 ವರ್ಷಗಳಿಂದ ಕೇವಲ ತಲಾ ಎರಡು ಎಕರೆ ಭೂಮಿಯಲ್ಲಿ ಜೀವಿಸುತ್ತಿರುವ ರೈತರು ಇತ್ತೀಚೆಗಿನ ಪ್ರವಾಸೋದ್ಯಮದ ಚಟುವಟಿಕೆಯಿಮದಾಗಿ ಬಸವಳಿದಿರುವುದನ್ನು ವಿವರವಾಗಿ ದಾಖಲಿಸಿದ್ದಾರೆ.ಅಲ್ಲಿನ  ಕೃಷಿ ಭೂಮಿ ಉದ್ಯಮಿಗಳ ಪಾಲಾಗುತ್ತಿರುವ ಹಿಂದೆ ಸರ್ಕಾರಿ ಅಧಿಕಾರಿಗಳ ಪಾಲುದಾರಿಕೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ, ಸದಾಶಿವಗಡ, ಸಾವಂತವಾಡಿ, ಸಿಂಧೂದುರ್ಗ, ರತ್ನಗಿರಿ ಜಿಲ್ಲೆಗಳ ಪ್ರದೇಶದಲ್ಲಿ ರೈತರಿಗೆ ಆಧಾರವಾಗಿದ್ದ ಜಲಮೂಲ ತಾಣಗಳು ಅದಿರಿನಿ ದೂಳಿನಿಂದ ರಾಡಿಯಾಗಿರುವುದನ್ನು ಪ್ರಸ್ತಾಪಿಸಿದ್ದಾರೆ. ವರದಿಯ ಸತ್ಯಾ ಸತ್ಯತೆಯನ್ನು ಅರಿಯಲು ನಾವು ಒಮ್ಮೆ ಗೋವಾದಿಂದ ಮುಂಬೈಗೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಂತವಾಡಿಯಿಂದ ಕರಾಡ್ ವರೆಗೆ ಪ್ರಯಾಣಿಸಿದರೆ ಸಾಕು ಮನದಟ್ಟಾಗುತ್ತದೆ. ಗಣಿಗಾರಿಕೆಯ ಫಲವಾಗಿ ಇಲ್ಲಿ ಹರಿಯುತ್ತಿರುವುದು ನೀರಿನ ಹೊಳೆಯೊ? ಅಥವಾ ನೆತ್ತರಿನ ಹೊಳೆಯೊ ? ಎಂಬ ಗೊಂದಲಕ್ಕೆ ಬೀಳುವಷ್ಟರ ಮಟ್ಟಿಗೆ  ನದಿಗಳ ನೀರು ಕಲ್ಮಶಗೊಂಡು ಕೆಂಪು ಬಣ್ಣದ ರಾಡಿಯಾಗಿ ಹರಿಯುತ್ತಿದೆ.
ಇನ್ನು ಗಾಡ್ಗೀಳ್ ರ ವರದಿಗೆ ಪ್ರತಿಯಾಗಿ ಕೆ.ಕಸ್ತೂರಿ ರಂಗನ್ ನೇತೃತ್ವದ ತಜ್ಞರ ವರದಿಯಲ್ಲಿ ಅಂತಹ ಭಿನ್ನವಾದ ಅಂಶಗಳಿಲ್ಲ. ಗಾಡ್ಗೀಳರ ವರದಿಯನ್ನು ಕಸ್ತೂರಿ ರಂಗನ್ ವರದಿ ಬಹುತೇಕ ಅನುಮೋದಿಸುತ್ತದೆ. ಎರಡು ವಿಷಯಗಳಲ್ಲಿ ಕೆಲವು ಮಾರ್ಪಾಡುಗಳನ್ನು ಸೂಚಿಸುತ್ತದೆ. ಗಾಡ್ಗೀಳ್ ಅತಿ ಸೂಕ್ಷ್ಮ ಜೀವಿಗಳ ತಾಣದ ಸುತ್ತಾ 25 ಸಾವಿರ ಚದುರ ಕಿ.ಮಿ. ಪ್ರದೇಶದ ಸುತ್ತ ಮುತ್ತ ಚಟುವಟಿಕೆಗಳಿಗೆ ನಿಷೇಧ ಹೇರಲು ಶಿಪಾರಸ್ಸು ಮಾಡಿದ್ದರು. ಆದರೆ, ಕಸ್ರೂರಿ ರಂಗನ್ ಈ ವ್ಯಾಪ್ತಿಯನ್ನು 10ರಿಂದ 13 ಸಾವಿರ ಚದುರ ಕಿ.ಮಿ.ಗೆ ಇಳಿಸಲು ಶಿಪಾರಸ್ಸು ಮಾಡಿದ್ದಾರೆ.

ಎರಡನೇಯದಾಗಿ ಒಂದು ಹಳ್ಳಿಯ ಪ್ರದೇಶ ಅತಿಸೂಕ್ಷ್ಮಜೀವಿಗಳ ವಲಯ ಎಂದು ಕಂಡು ಬಂದಲ್ಲಿ ಇಡೀ ತಾಲ್ಲೂಕನ್ನು ಸೂಕ್ಮ ಪ್ರದೇಶವೆಂದು ಗುರುತಿಸಲು ಗಾಡ್ಗೀಳ್ ಒತ್ತಾಯಿಸಿದ್ದರು. ಆದರೆ, ಕಸ್ತೂರಿ ರಂಗನ್ ಈ ನಿಯಮವನ್ನು ಸಡಿಲಿಸಿ, ಕೇವಲ ಗ್ರಾಮವನ್ನು ಒಂದು ಘಟಕವೆಂದು ಪರಿಗಣಿಸಿ ಉಳಿದ ಪ್ರದೇಶವನ್ನು ಮುಕ್ತಗೊಳಿಸಲು ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿದ್ದಾರೆ. ಕಸ್ತೂರಿ ರಂಗನ್ ಅವರ ಈ ನಿರ್ಣಯ ಅತ್ಯಂತ ಅಪಾಯಕಾರಿಯಾದುದು. ಹಳ್ಳಿಯನ್ನು ಹೊರತುಪಡಿಸಿ ಅದರ ಸುತ್ತಾ ಕೈಗಾರಿಕೆ ಚಟುವಟಿಕೆ ಆರಂಭವಾದರೆ, ಸೂಕ್ಷ್ಮ ಜೀವಿಗಳು ಉಳಿಯಬಲ್ಲವೆ? ಈ ಕಾರಣಕ್ಕಾಗಿ ಕಸ್ತೂರಿ ರಂಗನ್ ವರದಿ ಪರಿಸರ ತಜ್ಞರಲ್ಲಿ ಮತ್ತು ಪರಿಸರವಾದಿಗಳಲ್ಲಿ ಆತಂಕ ಹುಟ್ಟಿಸಿದೆ. ಉಪಗ್ರಹ ಚಿತ್ರಗಳ ಮೂಲಕ ಪಶ್ಚಿಮ ಘಟ್ಟದ ಪರಿಸ್ಥಿತಿಯನ್ನು ಅರಿಯಲು ಸಾಧ್ಯವೆ? ಇದು ಎಲ್ಲರ ಪ್ರಶ್ನೆ. ಕಸ್ತೂರಿ ರಂಗನ್ ರವರ ಈ ಶಿಫಾರಸ್ಸಿನಿಂದಾಗಿ ಎಲ್ಲಾ ಕೈಗಾರಿಕೋದ್ಯಮಿಗಳು, ರಿಯಲ್ ಎಸ್ಟೇಟ್ ಏಜೆಂಟರು ಪಶ್ಚಿಮಘಟ್ಟಕ್ಕೆ ಲಗ್ಗೆ ಇಡಲು ತುದಿಗಾಲಲ್ಲಿ ನಿಂತಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಸ್ಥಗಿತಗೊಂಡಿದ್ದ ಗುಂಡ್ಯ ಜಲವಿದ್ಯುತ್ ಯೋಜನೆಗೆ ಮರು ಜೀವ ಸಿಗಲಿದೆ. 113 ಹೆಕ್ಟೇರ್ ಅರಣ್ಯ ಹಾಗೂ 263 ಹೆಕ್ಟೇರ್ ಕಂದಾಯ ಭೂಮಿಯನ್ನು ನುಂಗುವ ಯೋಜನೆಗೆ ಗಾಡ್ಗೀಳ್ ವರದಿಯಲ್ಲಿ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ 2010 ರ ಜೂನ್ ತಿಂಗಳಲ್ಲಿ ಅನುಮತಿಯನ್ನು ನಿರಾಕರಿಸಲಾಗಿತ್ತು.
ಒಟ್ಟಾರೆ, ಕಸ್ತೂರಿ ರಂಗನ್ ರವರ ವರದಿಯಲ್ಲಿ ಆಡಳಿತ ವ್ಯವಸ್ಥೆಯನ್ನು ಓಲೈಸುವ  ಅಂಶಗಳಿರುವುದನ್ನು ತಳ್ಳಿ ಹಾಕುವಂತಿಲ್ಲ. ಇಲ್ಲಿ ಎರಡು ವರದಿಗಳನ್ನು ತುಲನೆ ಮಾಡುವುದರ ಜೊತೆ ಜೊತೆಗೆ ನಮ್ಮ ನಮ್ಮ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ. ಈ ನೆಲದ ಜಲದ  ಅಥವಾ ಪರಿಸರದ ರಕ್ಷಣೆಗೆ ಯಾವ ತಜ್ಞರ ವರದಿ ಅಥವಾ ಅಧ್ಯಯನದ ಅವಶ್ಯಕತೆ ಇಲ್ಲದ ಹಾಗೆ ನಾವು ಬದುಕುವ ಪರಿಸರ ಮತ್ತು ಜೀವ ಜಾಲವನ್ನು ರಕ್ಷಿಸಿಕೊಳ್ಳುವ ಸಾರ್ವಭೌಮ ಹಕ್ಕನ್ನು ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರೀಕನಿಗೂ ದಯಪಾಲಿಸಿದೆ. ಇದನ್ನು ಪರಿಣಾಮಕಾರಿಕಾಗಿ ಬಳಸಿದ ಕೇರಳದ ಜನತೆ ನಮಗೆ ಮಾದರಿಯಾಗಿದ್ದರೆ.
ಭಾರತ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಯ ಭಾಗಗಳು ಹಳ್ಳಿಗಳ ಗ್ರಾಮ ಪಂಚಾಯಿತಿ ಅಥವಾ ಗ್ರಾಮಸಭಾಗಳಂತಹ ಸ್ಥಳಿಯ ಸಂಸ್ಥೆಗಳಿಗೆ, ಸಂಪನ್ಮೂಲಗಳನ್ನು ಕ್ರೂಡೀಕರಿಸಿಕೊಳ್ಳುವ, ಆಸ್ತಿಗಳನ್ನು ರಕ್ಷಿಸಿಕೊಳ್ಳುವ, ಅಧಿಕಾರದ ಹಕ್ಕನ್ನು ನೀಡಿವೆ. ಈ ಹಕ್ಕನ್ನು ಬಳಸಿಕೊಂಡು, ಕೇರಳದ ಉತ್ತರ ಭಾಗದ ಪಟ್ಟುವಂ ಎಂಬ ಹಳ್ಳಿ ಗ್ರಾಮ ಪಂಚಾಯಿತಿ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ತನ್ನ ಜೈವಿಕ ಹಾಗೂ ಪಾಕೃತಿಕ ಸಂಪತ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 1997ರಲ್ಲಿ ಈ ಕೆಳಗಿನಂತೆ ಐತಿಹಾಸಿಕ ನಿರ್ಣಯವೊಂದನ್ನು ತೆಗೆದುಕೊಂಡಿತು.
“ ಈ ಪಂಚಾಯಿತಿಯ ನಿವಾಸಿಗಳಾದ ನಾವು ಈ ಮೂಲಕ ಘೋಷಿಸುವುದೇನೆಂದರೆ, ನಮ್ಮ ಪಂಚಾಯಿತಿಯ ಭೌಗೂಳಿಕ ವ್ಯಾಪ್ತಿಯಲ್ಲಿ ಬರುವ,  ಜನತೆಗೆ ತಿಳಿದಿರುವ, ತಿಳಿಯದಿರುವ  ಅಥವಾ ಹೆಸರಿಸಿರುವ,  ಹೆಸರಿಸದಿರುವ  ಎಲ್ಲಾ ರೀತೀಯ ಜೀವ ಪ್ರಭೇಧಗಳು, ಸಸ್ಯ ಪ್ರಭೇಧಗಳು, ನೆಲ, ಜಲ, ಮತ್ತು ಪಾಕೃತಿಕ ಸಂಪತ್ತಿನ ಮೇಲೆ ಪಂಚಾಯಿತಿಯ ಪೂರ್ವ ಅನುಮತಿಯಿಲ್ಲದೆ, ಹಕ್ಕು ಸ್ಥಾಪಿಸುವ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ಮುಂದೆ ನಮ್ಮ ಗಮನಕ್ಕೆ ಭಾರದ ಹಾಗೆ ಸ್ಥಾಪಿಸುವ ಅಥವಾ ಸ್ಥಾಪಿಸಬಹುದಾದ ಅಧಿಕಾರಕ್ಕೆ ನಮ್ಮ ಸಮ್ಮತಿಯಿಲ್ಲ.. ಅಂತಹ ಹಕ್ಕುಗಳನ್ನು ನಾವು ಮಾನ್ಯತೆ ಮಾಡುವುದಿಲ್ಲ.”
ಈ ನಿರ್ಣಯದ ವಿರುದ್ಧ ತನ್ನ ತಂಪು ಪಾನೀಯ ಘಟಕಕ್ಕೆ ಕೊಳವೆ ಬಾವಿ ತೆಗೆಯಲು ನೀರಾಕರಿಸಿಕೊಂಡ ಕೋಕಕೋಲಾ ಸೇರಿದಂತೆ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಸುಪ್ರೀಂ ಕೋರ್ಟಿನ ಮೆಟ್ಟಿಲೇರಿ ಛೀಮಾರಿ ಕಾಕಿಸಿಕೊಂಡು ಬಂದಿವೆ. ಈಗ ಒರಿಸ್ಸಾದ ನಿಯಮಗಿರಿ ಪರ್ವತ ಶ್ರೇಣಿಯಲ್ಲಿ ಬಾಕ್ಷೈಟ್ ಅದಿರು ಗಣಿಗಾರಿಕೆಗೆ ಮುಂದಾಗಿದ್ದ  ಇಂಗ್ಲೆಂಡ್ ಮೂಲದ ವೇದಾಂತ ಕಂಪನಿಯನ್ನು ಅಲ್ಲಿನ ಜನ ಇಂತಹದ್ದೇ ನಿರ್ಣಯದ ಮೂಲಕ ಓಡಿಸಿದ್ದಾರೆ.
ಸರ್ಕಾರಗಳ ದ್ವಂದ್ವ ನೀತಿಯಿಂದ ಬೇಸತ್ತು ಹೋಗಿರುವ ಪರಿಸರ ತಜ್ಞ ಮಾಧವ ಗಾಡ್ಗೀಳರು ಈ ಅಸ್ತ್ರವನ್ನು ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಸ್ಥಳಿಯ ಜನತೆಯ ಮೂಲಕ ಬಳಸಲು ಮುಂದಾಗಿದ್ದಾರೆ. ಈಗಾಗಲೇ ಗೋವಾ ರಾಜ್ಯದಲ್ಲಿ ಅನೇಕ ಗ್ರಾಮಪಂಚಾಯಿತಿಗಳು, ತಮ್ಮ ನೆಲ-ಜಲ ವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹದ್ದೇ ನಿರ್ಣಯ ಕೈಗೊಂಡಿದ್ದಾರೆ. ಜೊತೆಗೆ “ಗೋವಾ ವಿಷನ್ 2021” ಎಂಬ ಯೋಜನೆ ರೂಪಿಸಿದ್ದಾರೆ.ಎಂಬ  ಇಂತಹ ಪ್ರಜ್ಞೆ ಎಲ್ಲೆಡೆ ಆವರಿಸಿದಾಗ ಮಾತ್ರ ಪಶ್ಚಿಮ ಘಟ್ಟ ಉಳಿಯಬಲ್ಲದು.
                                           (ಮುಗಿಯಿತು)

ಶನಿವಾರ, ಮೇ 4, 2013

ಪಶ್ಚಿಮಘಟ್ಟದ ಕಥೆ-ವ್ಯಥೆ-2 ( ಕರ್ನಾಟಕದ ಕರಾಳ ಇತಿಹಾಸ)

ಅಭಿವೃದ್ದಿಯ ವಾಖ್ಯಾನಗಳು ಕಾಲಕ್ಕೆ ತಕ್ಕಂತೆ ಹೇಗೆ ಬದಲಾಗಬಲ್ಲವು ಎಂಬುದಕ್ಕೆ ಏಷ್ಯಾ ಡೆವಲಪ್ ಮೆಂಟ್ ಬ್ಯಾಂಕಿನ  ಅಧ್ಯಕ್ಷ ತಕಿಹಿಕೊ ನಕಾವೊ ಅವರು, ಮೂರು ದಿನಗಳ ಹಿಂದೆ ನವದೆಹಲಿಯಲ್ಲಿ ಆಡಿದ ಮಾತುಗಳು ಇವು “ಏಷ್ಯಾದ ರಾಷ್ಟ್ರಗಳಲ್ಲಿ ಬಡತನದ ರೇಖೆಯ ಕೆಳಗೆ ಬದುಕುತ್ತಿರುವ ಸುಮಾರು 80 ಕೋಟಿ ಜನರ ಬಡತನದ ನಿವಾರಣೆಗೆ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವುದೊಂದೇ ದಾರಿ” ಇದು ಅವರ ಮನದಾಳದ ಮಾತು. ಅಂದರೆ, ರಾಷ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸುವುದು, ಬೃಹತ್ ಸೇತುವೆ, ಮತ್ತು ಬಂದರು, ಹಾಗು ರೈಲ್ವೆ ಮಾರ್ಗ ನಿರ್ಮಿಸುವುದರ ಮೂಲಕ ಬಡತನದ ನಿವಾರಣೆಗೆ ಹೊಸ ಸಾಧ್ಯತೆಯನ್ನು ಕಂಡುಕೊಂಡಿದ್ದಾರೆ. ಏಷ್ಯಾ ರಾಷ್ಟ್ರಗಳಿಗೆ ಒಳಚರಂಡಿ, ರಸ್ತೆ ನಿರ್ಮಾಣ, ಸೇತುವೆ ನಿರ್ಮಾಣ ಇವುಗಳಿಗೆ ಸಾಲ ನೀಡುವುದನ್ನು ವೃತ್ತಿಯಾಗಿಸಿಕೊಂಡ  ಬ್ಯಾಂಕೊಂದರ ಅಧ್ಯಕ್ಷನಿಂದ ಬಡತನ ಕುರಿತಂತೆ ಇನ್ನೆನು  ನಿರೀಕ್ಷಿಸಲು ಸಾದ್ಯ?

ಜನಸಾಮಾನ್ಯರಿಗೆ ನಿಲುಕಲಾರದ ಆರೋಗ್ಯ, ಶಿಕ್ಷಣ, ವಸತಿ, ಪೂರ್ಣಪ್ರಮಾಣದ ಉದ್ಯೋಗ ಮುಂತಾದ ಜನಕಲ್ಯಾಣ ಸೇವೆ, ಹಾಗೂ  ಕೈಗೆಟುಕದೆ, ಗಗನಕ್ಕೇರುತ್ತಿರು ಅಗತ್ಯ ವಸ್ತುಗಳ ಬೆಲೆ ಏರಿಕೆ ಇವುಗಳ ಬಗ್ಗೆ ಕನಿಷ್ಟ ಸಾಮಾನ್ಯ ಜ್ಞಾನವಿಲ್ಲದ ಇಂತಹ ಮಾರವಾಡಿ ಬಡ್ಡಿ ವ್ಯಾಪರಸ್ಥರಿಂದಾಗಿಯೇ ಇಂದು  ಪಶ್ಚಿಮ ಘಟ್ಟದ ಸ್ಥಿತಿ ಅಧೋಗತಿಗೆ ನೂಕಲ್ಪಟ್ಟಿದೆ.
ಪಶ್ಚಿಮ ಘಟ್ಟ ಹರಡಿರುವ ಐದು ರಾಜ್ಯಗಳಲ್ಲಿ ಕೇರಳ ಮತ್ತು ತಮಿಳು ನಾಡನ್ನು ಹೊರತು ಪಡಿಸಿದರೆ, ಉಳಿದ ಮಹಾರಾಷ್ಟ್ರ, ಗೋವಾ,ಮತ್ತು ಕರ್ನಾಟಕ  ರಾಜ್ಯಗಳು ಅಭಿವೃದ್ಧಿಯ ನೆಪದಲ್ಲಿ ಪಶ್ಚಿಮಘಟ್ಟದ ಮೇಲೆ ನೇರ ದಾಳಿ ಇಟ್ಟಿವೆ.ಇದರಲ್ಲಿ ನಮ್ಮ ಕರ್ನಾಟಕದ ಸ್ಥಾನ ಮೂರನೇಯದು. ಬೆಳಗಾವಿ ಜಲ್ಲೆಯ ಖಾನಾಪುರ ಅರಣ್ಯ ಪ್ರದೇಶದಲ್ಲಿ ಮತ್ತು ಉತ್ತರ ಕನ್ನಡದ ಗಿರಿಶ್ರೇಣಿ ಮತ್ತು ಕಣಿವೆ ಪ್ರದೇಶದಲ್ಲಿದ್ದ ಅಪರೂಪ ಔಷಧೀಯ ಗಿಡಮೂಲಿಕೆಗಳನ್ನು ಬುಡಸಮೇತ ಕಿತ್ತು, ಮುಂಬೈ ನಗರಕ್ಕೆ ಮಾರಾಟ ಮಾಡುವ ಜಾಲವೊಂದು ತಲೆಯೆತ್ತಿ ನಿಂತಿದೆ. ಅತ್ಯಮೂಲ್ಯ ಗಿಡಮೂಲಿಕೆಗಳ ದರೋಡೆಗೆ ಕರ್ನಾಟಕದ ಇಡೀ ವ್ಯವಸ್ಥೆ  ಕಣ್ಮುಚ್ಚಿ ಕುಳಿತಿದೆ. ಇಂತಹದ್ದೇ ದರೋಡೆ ಕೇರಳದ ವೈನಾಡು ಪ್ರದೇಶ, ಇಡುಕ್ಕಿ ಜಿಲ್ಲೆಯ ಮೌನ ಕಣಿವೆ, ಮತ್ತು ತಮಿಳುನಾಡಿನ  ಈರೋಡು ಜಿಲ್ಲೆಯ ಆರಣ್ಯ ಪ್ರದೇಶ ಹಾಗೂ ನಾಗರಕೋಯಿಲ್ – ತಿರುವನಂತಪುರದ ಗಡಿಭಾಗದ ಅರಣ್ಯದಲ್ಲಿ ಸಹ ನಿರಂತರವಾಗಿ ಸಾಗಿದೆ.

ಕರ್ನಾಟಕದಲ್ಲಿ 80 ರ ದಶಕದಲ್ಲಿ ಅರಂಭವಾದ ಕುದುರೆ ಮುಖ ಗಣಿಗಾರಿಕೆಗೆ ಪರಿಸರವಾದಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. “ತುಂಗಾ ಮೂಲ ಉಳಿಸಿ” ಎಂಬ ಚಳುವಳಿ ಮಲೆನಾಡಿನಲ್ಲಿ ಅರಂಭಗೊಂಡಿತ್ತು. ಪಾಂಡುರಂಗ ಹೆಗ್ಡೆ, ಕಲ್ಕುಳಿ ವಿಠಲ ಹೆಗ್ಡೆ, ಅನಂತ ಹೆಗ್ಡೆ ಆಶಿಸಿರ ಮುಂತಾದವರು  ನಡೆಸಿದ ನಿರಂತರ ಚಳವಳಿಯ ನಡುವೆಯೂ ಸಹ ಏನನ್ನೂ ಲೆಕ್ಕಿಸಿದ ಕೇಂದ್ರ ಸರ್ಕಾರ ಗಣಿಗಾರಿಕೆಗೆ ಅವಕಾಶ ನೀಡಿತು. ಇದರಿಂದಾಗಿ ಕುದುರೆ ಮುಖದ ಗುಡ್ಡಗಳು ಕರಗುವುದರ ಜೊತೆಗೆ ಕೋಟ್ಯಾಂತರ ಟನ್ ಅದಿರಿನ ದೂಳು ತುಂಗೆಯ ಒಡಲು ಸೇರಿತು.

ಇಂದು ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿರುವ  ಸುಮಾರು 3.500 ಮೆಗಾವ್ಯಾಟ್ ವಿದ್ಯುತ್ ನಲ್ಲಿ 3000  ಮೆ.ವ್ಯಾ. ವಿದ್ಯುತ್ ಪಶ್ಚಿಮ ಘಟ್ಟದ  ಒಡಲಲ್ಲಿರುವ ಜಲಾಶಯಗಳಿಂದ ಉತ್ಪತ್ತಿಯಾಗುತ್ತಿದೆ. ಇಡೀ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ 50 ಜಲಾಶಯಗಳಲ್ಲಿ ಕರ್ನಾಟಕದ ಲಿಂಗನಮಕ್ಕಿ, ಭದ್ರಾ, ನಾಗಜರಿ, ಕದ್ರ, ಕೊಡಸಳ್ಳಿ, ಜಲಾಶಯಗಳಲ್ಲಿ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇವುಗಳ ಜೊತೆಗೆ ಯಾವ ಕ್ಷಣದಲ್ಲಾದರೂ ಸಿಡಿಯಬಹುದಾದ ನೆಲಬಾಂಬ್ ನಂತೆ ಕಾರವಾರ ಸಮೀಪದ ಕೈಗಾ ಬಳಿ ಅಣು ವಿದ್ಯುತ್ ರಿಯಾಕ್ಷರ್ ನಲ್ಲೂ ಸಹ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಆರಂಭದಲ್ಲಿ 730 ಕೋಟಿ ಎಂದು ಅಂದಾಜಿಸಲಾಗಿದ್ದ ಕೈಗಾ ಅಣುಸ್ಥಾವರದ ನಾಲ್ಕು ವಿದ್ತುತ್ ಘಟಕಗಳಿಗೆ ಈವರೆಗೆ ಆಗಿರುವ ವೆಚ್ಚ 2750 ಕೋಟಿ ರೂಪಾಯಿಗಳು. ಇದರಲ್ಲಿ ನಿರ್ಮಾಣದ ಹಂತದಲ್ಲಿ ಕುಸಿದು ಬಿದ್ದ ಗೋಪುರದಿಂದ ಆದ 15ಕೋಟಿ ವೆಚ್ಚವೂ ಸೇರಿದೆ. ಕೈಗಾ ಸ್ಥಾವರಕ್ಕಾಗಿ 700 ಎಕರೆ ಪಶ್ಚಿಘಟ್ಟದ ಕಾಡನ್ನು ನೆಲಸಮ ಮಾಡಲಾಯಿತು. ಇದರ ಜೊತೆಗೆ ಗೋವಾ ದಿಂದ ಕೈಗಾ ವರೆಗೆ ತಜ್ಞರು ಬಂದು ಹೋಗುವುದಕ್ಕಾಗಿ ನಿರ್ಮಿಸಿದ 150ಕಿ.ಮಿ.ದೂರದ ರಸ್ತೆ, ಹಾಗೂ ಕಾರವಾರದಿಂದ ಕೈಗಾವರೆಗೆ ನಿರ್ಮಿಸಿದ 60 ಕಿ.ಮಿ. ರಸ್ತೆಗಾಗಿ ಮತ್ತು ಇಲ್ಲಿನ ಸಿಬ್ಬಂಧಿಗಳ ವಸತಿ ಕಾಲೋನಿಗಾಗಿ ನೆಲಸಮ ಮಾಡಿದ ಅರಣ್ಯದ ಲೆಕ್ಕ ಇನ್ನೂ ಸಿಕ್ಕಿಲ್ಲ. ಇದಲ್ಲದೆ  ಕೈಗಾ ಅಣುಸ್ಥಾವರದಲ್ಲಿ ಉತ್ಪಾದಿಸಲಾಗುವ ವಿದ್ಯುತ್ ಅನ್ನು  ಶಿರಸಿ ಬಳಿ ಇರುವ ಸಂಪರ್ಕ ಜಾಲಕ್ಕೆ ಜೋಡಿಸಲಾಗಿದೆ. ಕೈಗಾ ಅಣುಸ್ಥಾವರದಿಂದ ಶಿರಸಿಯವರೆಗೆ ಹಾದು ಹೋಗಿರುವ ವಿದ್ಯುತ್ ತಂತಿಗಳ ಕೆಳೆಗೆ 130 ಅಡಿ ವಿಸ್ತಿರ್ಣದಷ್ಟು ಕಾಡನ್ನು 77 ಕಿಲೋಮೀಟರ್ ಉದ್ದಕ್ಕೂ ಕಡಿಯಲಾಗಿದೆ.

ಅಣು ವಿದ್ಯುತ್ ಸ್ಥಾವರಕ್ಕೆ ಬಳಸಲಾಗುವ ಯುರೇನಿಯಂ ಅನ್ನು ಕೊಲ್ಕತ್ತದಿಂದ 220 ಕಿ.ಮಿ. ಹಾಗೂ ಜೆಮ್ ಶೆಡ್ ಪುರದಿಂದ  ಕೇವಲ 24 ಕಿ.ಮಿ.ದೂರವಿರುವ ಬಿಹಾರ ರಾಜ್ಯದ ಪೂರ್ವಸಿಂಗಭೂಮಿ ಜಿಲ್ಲೆಯ ಜಾದುಗುಡ ಎಂಬಲ್ಲಿ ತೆಗೆಯಲಾಗುತ್ತಿದ್ದು, ಈ ಕಚ್ಛಾ ಯುರೇನಿಯಂ ಅದಿರನ್ನು ಹೈದರಾಬಾದಿಗೆ ಸಾಗಿಸಿ, ನಂತರ ಅದನ್ನು ಸಂಸ್ಕರಿಸಲಾಗುತ್ತದೆ. ಬಿಲ್ಲೆ ರೂಪದ ಸಂಸ್ಕರಿತ ಯುರೇನಿಯಂ ಅದಿರು ಹೈದರಾಬಾದಿನಿಂದ ಲಾರಿಯಲ್ಲಿ ಕೈಗಾ ತಲುಪುತ್ತಿದೆ. ಇಲ್ಲಿ ವಿದ್ಯತ್ ಉತ್ಪಾದನೆಗೆ ಬಳಸಿದ ನಂತರ ಕಸವಾಗುವ ಯುರೇನಿಯಂ ತ್ಯಾಜ್ಯವನ್ನು ಕೈಗಾ ಘಟಕದ ಆವರಣದಲ್ಲಿ ದಪ್ಪನೆಯ ಹೊದಿಕೆಯುಳ್ಳ ಸ್ಟೀಲ್ ಡ್ರಮ್ ಗಳಲ್ಲಿ ಹಾಕಿ ಭೂಮಿಯಲ್ಲಿ ಹೂತು ಹಾಕಲಾಗುತ್ತಿದೆ. ಯುರೇನಿಯಂ ಅದಿರು ಮತ್ತು ಕಸದಿಂದ ಹೊರಸೂಸುವ ಅಣುವಿಕಿರಣ ಮನುಷ್ಯನೂ ಸೇರಿದಂತೆ ಜಗತ್ತಿನ ಎಲ್ಲಾ ಜೀವಿಗಳಿಗೆ ಅತ್ಯಂತ ಅಪಾಯಕಾರಿಯಾದುದು. ಇದೇರೀತಿ ಕೇರಳದ ಕರಾವಳಿಯಲ್ಲಿ ದೊರೆಯುವ ಥೋರಿಯಂ ಅದಿರನ್ನು ಅಣು ಬಾಂಬ್ ತಯಾರಿಸಲು ಉಪಯೋಗಿಸಲಾಗುತ್ತಿದೆ. ಇದರ ಸಂಸ್ಕರಣಾ ಘಟಕ ಮೈಸೂರು ಸಮೀಪ ಮಡಿಕೇರಿ ಹೆದ್ದಾರಿಯಲ್ಲಿ ಕೃಷ್ಣರಾಜಸಾಗರದ ಹಿನ್ನೀರಿನ ಬಳಿ ಇರುವ ರಟ್ಟೆ ಹಳ್ಳಿ ಬಳಿ ಇದೆ. ಇಲ್ಲಿಯೂ ಸಹ ತ್ಯಾಜ್ಯವನ್ನು ಆವರಣದ ಭೂಮಿಯಲ್ಲಿ ಹೂಳಲಾಗುತ್ತಿದೆ ಈ ಘಟಕ ಜನ ಸಾಮಾನ್ಯರ ಗಮನಕ್ಕೆ ಬಾರದಂತೆ ಸುತ್ತಾ ಹತ್ತು ಅಡಿ ಎತ್ತರದ ಕಲ್ಲಿನ ಗೋಡೆಯನ್ನು ನಿರ್ಮಿಸಲಾಗಿದೆ. ನಾಳೆ ಇಂತಹ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿ ಭೂಮಿ ಬಾಯಿ ತೆರೆದರೆ, ಪಶ್ಚಿಮಘಟ್ಟದ ಭವಿಷ್ಯವೇನು? ಇದಕ್ಕೆ ಯಾರಲ್ಲೂ ಉತ್ತರವಿಲ್ಲ. ಪಶ್ಚಿಘಟ್ಟದಲ್ಲಿ ಜಲವಿದ್ಯುತ್ ಉತ್ಪಾದನೆ ಮೀಸಲಾದ ಜಲಾಶಯಗಳ ಜೊತೆಗೆ ನೀರಾವರಿಗಾಗಿ ರೂಪುಗೊಂಡ ಶಿವಮೊಗ್ಗದ ಗಾಜನೂರು ಬಳಿಯ ಲಕ್ಕುವಳ್ಳಿ ಡ್ಯಾಂ, ಕೃಷ್ಣರಾಜಸಾಗರ, ಕಬಿನಿ, ಹೇಮಾವರಿ, ಹಾರಂಗಿ, ಸುವರ್ಣಾವತಿ ಮುಂತಾದ ಅಣೆ,ಕಟ್ಟುಗಳಿವೆ.
ಕಾರವಾದ ಬಳಿ ಕೈಗಾ ಅಣುಸ್ಥಾವರದ ಜೊತೆಗೆ ಅಣುಬಾಂಬುಗಳ ಸಿಡಿತಲೆಯನ್ನು ಹೊಂದಿರುವ ರಾಕೇಟ್ ಗಳನ್ನು ಜಲಂತರ್ಗಾಮಿ ನೌಕೆಗಳಲ್ಲಿ ಇಟ್ಟು ಕಾಯುವ ಸುರಕ್ಷಿತ ಸ್ಥಳವಾಗಿ ಕಾರವಾರ ಬಂದರಿನ ಬಳಿ ಸೀ ಬರ್ಡ್ ನೌಕಾ ನೆಲೆ ನಿರ್ಮಿಸಲಾಗಿದೆ. ಈ ಮೊದಲು ಗುಜರಾತು ಬಂದರಿನಲ್ಲಿ ಈ ನೆಲೆಯನ್ನು ನಿರ್ಮಿಸಲಾಗಿತ್ತು. ಆದರೆ, ನೆರೆಯ ವೈರಿ ರಾಷ್ಟ್ರವಾದ ಪಾಕಿಸ್ಥಾನಕ್ಕೆ ಈ ಬಂದರು ಹತ್ತಿರವಾದ ಕಾರಣ, ಕಾರವಾರಕ್ಕೆ ಸ್ಥಳಾಂತರಿಸಲಾಯಿತು. ಇದಕ್ಕಾಗಿ ಕಾರವಾರ-ಅಂಕೋಲಾ ನಡುವಿನ ಸಮುದ್ರ ತೀರದ 13 ಹಳ್ಳಿಗಳ, ಮತ್ತು ಮೀನುಗಾರಿಕೆಯನ್ನು ವೃತ್ತಿಯಾಗಿಸಿಕೊಂಡಿದ್ದ 4779 ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. ಅವರೆಲ್ಲರನ್ನು ಕಾರವಾರ-ಯಲ್ಲಾಪು ರಸ್ತೆಯ ಮಾಸ್ತಿಕಟ್ಟ ಅರಣ್ಯ ಪ್ರದೇಶದಲ್ಲಿರುವ ತೋಡೂರು ಎಂಬ ವಸತಿ ಕಾಲೋನಿಗೆ ತಂದು ಬಿಡಲಾಗಿದೆ. ಏನೋಂದು ವೃತ್ತಿಯನ್ನು ಮಾಡಲಾಗದ ಈ ಮೀನುಗಾರರು ಹಿಟ್ಲರನ ನಾಜಿ ಶಿಬಿರದಲ್ಲಿ ಬದುಕುಳಿದಿದ್ದ ಖೈದಿಗಳಂತೆ ಬದುಕುತ್ತಿದ್ದಾರೆ. ಖಿನ್ನತೆಯಿಂದಾಗಿ ಈ ಕಾಲೋನಿಯಲ್ಲಿ ಮಹಿಳೆಯರೂ ಮತ್ತು ಪುರುಷರೂ ಸೇರಿದಂತೆ 600 ಮಂದಿ ಮಾನಸಿಕ ಅಸ್ವಸ್ತರಾಗಿದ್ದಾರೆ.
ಕಾರವಾರದ ಕಡಲು ಮತ್ತು ಇಲ್ಲಿನ ಪಶ್ಚಿಮ ಘಟ್ಟದ ಅರಣ್ಯ ಅನೇಕ ಜೀವಿಗಳ ಪಾಲಿಗೆ ತೊಟ್ಟಿಲಿನಂತಿದೆ. ಇಲ್ಲಿನ ಪ್ರದೇಶವನ್ನು ಪಕ್ಷಿಕಾಶಿ ಎಂದು ಕರೆಯಲಾಗುತ್ತದೆ. ಇಲ್ಲಿ ದೊರೆಯುವ ವಿವಿಧ ಬಗೆಯ ಹಣ್ಣುಗಳಿಗಾಗಿ, ಮತ್ತು ತಮ್ಮ ಸಂತಾನದ  ಅಭಿವೃದ್ಧಿಗಾಗಿ ದೂರ ಚಳಿ ದೇಶಗಳಾದ ಸೈಬಿರಿಯಾ, ಅಲಸ್ಕಾ,ಮತ್ತು ಯುರೋಪ್ ರಾಷ್ಟ್ರಗಳಿಂದ ನಾನಾ ಹಕ್ಕಿಗಳು ವಲಸೆ ಬರುತ್ತಿವೆ. ಇವುಗಳಲ್ಲಿ ಗೋಲ್ಡನ್ ಪ್ಲವರ್, ಬೂದು ಪ್ಲವರ್, ಕೆಂಪು ಕಾಲಿನ ಹಕ್ಕಿ, ಗಾಡ್ ವಿಜ್, ಸ್ವಂಟ್, ಸ್ಯಾಂಡರ್ ಲಿಂಗ್, ಮುಖ್ಯವಾದವುಗಳು. ಅದೇ ರೀತಿ ಹಿಮಾಲಯ ತಪ್ಪಲಿನಿಂದ ಪಟ್ಟಿತಲೆಯುಳ್ಳ ಬಾತು, ಹಳದಿ ಸಿಪಿಲೆ, ಗುಲಾಬಿ, ಮೈನಾ, ಮರ್ಶಾ ಹ್ಯಾರಿಯರ್ ಕೊಕ್ಕರೆಗಳು ಬರುತ್ತಿವೆ. ಕಾರವಾರದ ಕಡಲಿನಲ್ಲಿ ಅತ್ಯಂತ ರುಚಿಯಾದ ಮ್ಯಾಕರೆಲ್ ಎಂಬ ಜಾತಿ ಮೀನುಗಳು ದೊರೆಯುತ್ತವೆ, ಇಲ್ಲಿನ ಭೂಮಿಯಲ್ಲಿ ಹೂತು ಹಾಕಿರುವ ಅಣುತ್ಯಾಜ್ಯದಿಂದ ಅಣು ವಿಕಿರಣಗಳು ಹೊರಸೂಸಿದರೆ, ಈ ಅಪರೂಪದ ಸಸ್ಯ ಸಂಪತ್ತು, ಪ್ರಾಣಿ ಸಂಪತ್ತು, ಪಕ್ಷಿ ಸಂಕುಲ, ಹಾಗೂ ಪಶ್ಚಿಮ ಘಟ್ಟದಲ್ಲಿ ಬೆಳೆಯುವ ಏಲಕ್ಕಿ, ಮೆಣಸು, ಬಾಳೆ, ಅಡಿಕೆ ಮುಂತಾದ ಬೆಳೆಗಳ ಗತಿಯೇನು? ಇದಕ್ಕೆ ಉತ್ತರಿಸುವವರು ಯಾರು?  ಅಭಿವೃದ್ಧಿಯೆಂಬ ವಿಕೃತಿಯ ಯೋಜನೆಗಳ ಬಗ್ಗೆ ಲಂಗು ಲಗಾಮು ಇಲ್ಲದೆ ಮಾತನಾಡುವ ಮಂದಿ, ಒಮ್ಮೆ ಪಶ್ಚಿಮ ಘಟ್ಟ ನಿರ್ಜನ ಅರಣ್ಯದಲ್ಲಿ ಓಡಾಡಬೇಕಿದೆ. ಆಗ ಮಾತ್ರ ಪಶ್ಚಿಮ ಘಟ್ಟದ ಮಹತ್ವ ಅರಿವಾಗುವುದು.
                               ( ಮುಂದುವರಿಯುವುದು)

ಶುಕ್ರವಾರ, ಮೇ 3, 2013

ಪಶ್ಚಿಮಘಟ್ಟದ ಕಥೆ ಮತ್ತು ವ್ಯಥೆ -1



dUÀwÛ£À fêÀ ¸ÀAPÀÄ®UÀ¼À C¥ÀgÀÆ¥ÀzÀ JAlÄ vÁtUÀ¼À°è ¨sÁgÀvÀzÀ ¥À²ÑªÀÄWÀlÖªÀÇ MAzÀÄ. dUÀwÛ£À fêÀ ªÉÊ«zsÀåvÉAiÀÄ vÉÆnÖ®AwgÀĪÀ ¥À²ÑªÀÄWÀlÖvÁt, E¢ÃUÀ C©üªÀÈ¢ÝAiÀÄ £É¥ÀzÀ°è ºÀ®ªÀÅ C£ÁZÁgÀUÀ½UÉ ªÀiË£À ¸ÁQëAiÀiÁV ¤AwzÉ.
UÀÄdgÁvï gÁdå¢AzÀ »rzÀÄ zÀQët ¨sÁgÀvÀzÀ PÀ£ÁåPÀĪÀiÁjAiÀĪÀgÉUÉ ¨sÁgÀvÀzÀ ¥À²ÑªÀÄzÀ CgÀ©â ¸ÀªÀÄÄzÀæzÀ PÀgÁªÀ½AiÀÄÄzÀÝPÀÆÌ 1.600 Q¯ÉÆëÄÃlgï GzÀÝ ºÀ©âgÀĪÀ ¥À²ÑªÀÄ WÀlÖzÀ Vj±ÉæÃtÂUÀ¼ÀÄ, zÀlÖPÁ£À£À, zÀÄ«ÄäPÀÄ̪À d®¥ÁvÀUÀ¼ÀÄ, D¼À ¥Àæ¥ÁvÀzÀ PÀtªÉUÀ¼ÀÄ, ªÀÄÄV¯ÉvÀÛgÀPÉÌ ¨É¼ÉzÀÄ ¤AvÀ ªÀÄgÀUÀ¼ÀÄ, J¯ÉèqÉ ºÀ¹j£À ºÉÆ¢PÉ ºÉÆzÀÄÝ ªÀÄ®VgÀĪÀ ºÀÄ®ÄèUÁªÀ®Ä ¥ÀæzÉñÀUÀ¼ÀÄ EªÉ®èªÀÇ ¥À²ÑªÀÄWÀlÖzÀ ªÉʲµÀÖUÀ¼ÀÄ.
ªÀÄ£ÀĵÀå PÁ°lÖ £É®zÀ°è ºÀÄ®Äè UÀjPÉ PÀÆqÀ ¨É¼ÉAiÀįÁgÀzÀÄ JA§ »jAiÀÄgÀ £ÁtÄÚrAiÉÆAzÀÄ £ÀªÀÄä d£À¥ÀzÀgÀ £ÀqÀÄªÉ ZÁ°ÛAiÀÄ°èzÉ, F ªÀiÁvÀÄ £ÀªÀÄUÉ CxÀðªÁUÀ¨ÉÃPÁzÀgÉ, CxÀªÁ ªÀÄ£À£ÀªÁUÀ¨ÉÃPÁzÀgÉ, EwÛÃZÉV£À ¥À²ÑªÀÄWÀlÖªÀ£ÀÄß PÀuÁÚgÉ MªÉÄä PÀuÁÚgÉ £ÉÆÃqÀ¨ÉÃPÀÄ. EªÉÇwÛUÀÆ ªÀÄ£ÀĵÀå£ÉA§ ¥Áæt PÁ°qÀ¯ÁUÀzÀ zÀÄUÀðªÀÄ CgÀtå ¥ÀæzÉñÀzÀ°è ªÀiÁvÀæ CzÀgÀ ªÀÄÆ® ¸ÀégÀÆ¥À ºÁUÉAiÉÄà G½¢zÉ.

ªÀĺÁgÁµÀæ ªÀÄvÀÄÛ PÀ£ÁðlPÀzÀ°è ¸ÀºÁå¢æAiÀÄ Vj±ÉæÃt JAvÀ®Æ, PÉÃgÀ¼ÀzÀ°è ªÀÄ®¨Ágï ¥ÁæAvÀå ªÀÄvÀÄÛ ªÀiË£À PÀt廃 JAvÀ®Æ ºÁUÀÆ vÀ«Ä¼ÀÄ£Ár£À°è ¤Ã®Vj ªÀÄvÀÄÛ UÉÆêÁzÀ°è PÉÆAPÀt ¥ÁæAvÀå JAzɯÁè §UÉ §UÉAiÀÄ°è PÀgɹPÉƼÀÄîªÀ ¥À²ÑªÀÄWÀlÖzÀ ªÉʨsÀªÀªÀ£ÀÄß £ÁªÀÅ, ªÀĺÁgÁµÀæzÀ ªÀĺÁ¨sÀ¯ÉñÀégÀ, ¯ÉÆãÁªÁ®, ©üêÀiÁ±ÀAPÀgÀ,CA¨ÉÆýWÁmï, RAqÁ®, ¥ÀAZÁVß, PÀ£ÁðlPÀzÀ PÉÆqÀZÁ¢æ, ªÀÄļÀîAiÀÄå£À Vj, §æºÀäVj, ¥ÀĵÀàVj, PÀĪÀiÁgÀ ¥ÀªÀðvÀ, PÀÄzÀÄgɪÀÄÄR, ©½VjgÀAUÀ£À ¨ÉlÖ, »ªÀĪÀzï UÉÆÃ¥Á® ¸Áé«Ä ¨ÉlÖ, PÉÆqÀV£À vÀrAiÉÆA§¼ï, PÉÃgÀ¼ÀzÀ ªÀÄ£Áßgï, vÀ«Ä¼ÀÄ£Ár£À ¤Ã®Vj ªÀÄÄAvÁzÀ ¥ÀæzÉñÀUÀ½UÉ ¨ÉÃn ¸À«AiÀĨÉÃQzÉ. F ¥ÀæzÉñÀUÀ¼À°è ªÀÄvÀÄÛ PÉÃgÀ¼ÀzÀ ªÀiË£À PÀtªÉAiÀÄ°è ¥À²ÑªÀÄWÀlÖzÀ ¤dªÁzÀ zÀ±Àð£ÀªÁUÀĪÀÅzÀÄ.
¥À²ÑªÀÄWÀlÖzÀ°ègÀĪÀ ¥ÀæªÀÄÄR 32 Vj¥ÀªÀðvÀUÀ¼ÀÄ ªÀÄvÀÄÛ ±ÉæÃtÂUÀ¼À ¸ÀÄvÀÛ¼ÀvÉ MAzÀÄ ®PÀëzÀ CgÀªÀvÀÄÛ ¸Á«gÀ ZÀzÀÄgÀ Q.«Ä. JAzÀÄ CAzÁf¸À¯ÁVzÉ.
fêÀ eÁ®zÀ dUÀwÛ£À°è C¥ÀgÀÆ¥À J£À߯ÁzÀ 5 ¸Á«gÀ VqÀªÀÄÆ°PÉ ¸À¸ÀåUÀ¼ÀÄ ªÀÄvÀÄÛ ºÀÆ«£À VqÀUÀ¼ÀÄ, 139 ¸À¸ÀÛ¤ ¥Àæ¨sÉÃzsÀUÀ¼ÀÄ, 508 §UÉAiÀÄ ¥ÀQë ¥Àæ¨ÉÃzsÀUÀ¼ÀÄ, 179 ««zsÀ §UÉAiÀÄ PÀ¥ÉàUÀ¼ÀÄ ¥À²ÑªÀÄ WÀlÖzÀ°è PÀAqÀÄ §A¢ªÉ. EªÀÅUÀ¼À°è «£Á±ÀzÀ CAaUÉ vÀ®Ä¦gÀĪÀ 325 ¥Àæ¨sÉÃzsÀUÀ¼ÀÄ ¸ÉÃjªÉ. EªÀÅUÀ¼À°è 33 ¸À¸ÀÛ¤ ¥ÁætÂUÀ¼ÀÄ C¥ÁAiÀÄzÀ ¸ÀĽUÉ ¹®ÄQªÉ. PÉÃgÀ¼ÀzÀ ªÀiË£À PÀtªÉAiÀÄ°è G½¢gÀĪÀ ¹AºÀ ¨Á®zÀ ªÀÄAUÀ PÀÆqÀ EªÀÅUÀ¼À°è MAzÀÄ.


dUÀwÛ£À°è ¨ÉÃgÉ®Æè PÁt¯ÁUÀzÀ 16 §UÉAiÀÄ C¥ÀgÀÆ¥ÀzÀ ¥ÀQëUÀ¼ÀÄ, 1600 ««zsÀ §UÉAiÀÄ ºÀÆ«£À VqÀUÀ¼ÀÄ, ( DQðqï ¸ÉÃjzÀAvÉ) ºÁUÀÆ 7 ¸À¸ÀÛ¤ ¥ÁætÂUÀ¼ÀÄ E°èªÉ. PÉÃgÀ¼ÀzÀ°ègÀĪÀ C£ÀªÀÄÄr ²RgÀ 8842 Cr JvÀÛgÀ«zÀÄÝ, ¥À²ÑªÀÄWÀlÖ Cw JvÀÛgÀzÀ ¥ÀªÀðvÀ J¤¹PÉÆAqÀgÉ, Hn ¸À«ÄÃ¥ÀzÀ zÉÆqÀØ ¨ÉlÖ 8652 Cr JvÀÛgÀ«zÀÄÝ JgÀqÀ£Éà Cw JvÀÛgÀzÀ ²RgÀªÁVzÉ. ªÀÄÄV®Ä ZÀÄA©¸ÀĪÀµÀÄÖ JvÀÛgÀzÀ Vj±ÉæÃtÂUÀ½AzÁV, ¥À²ÑªÀÄWÀlÖzÀ ºÀ®ªÀÅ ¥ÀæzÉñÀUÀ¼À°è ªÁ¶ðPÀªÁV 3000 ¢AzÀ 4000 «Ä° «ÄÃlgï ªÀļÉAiÀiÁUÀÄwÛzÉ. G½zÉqÉ ¸ÀgÁ¸Àj 900 «Ä.«Ä. ªÀļÉAiÀiÁUÀÄwÛzÉ. PÉÃgÀ¼ÀzÀ ªÀiË£ÀPÀtªÉ, ªÀÄ£Áßgï. Hn, ªÀÄÄAvÁzÀ VjzsÁªÀÄzÀ ¥ÀæzÉñÀUÀ¼À°è ¸ÀgÁ¸Àj GµÁÚA±À 15 rVæ ¸É°ìAiÀÄ¸ï ¤AzÀ 24 rVæAiÀĪÀgÉUÉ EgÀÄvÀÛzÉ.
Erà ¥À²ÑWÀlÖzÀ°è 13 gÁ¶ÛçÃAiÀÄ GzÁå£ÀªÀ£ÀUÀ½zÀÝgÉ, JgÀqÀÄ eÉÊ«PÀ GzÁå£ÀªÀ£ÀUÀ¼ÀÄ ¸ÀºÀ EªÉ. ¥À²ÑªÀÄWÀlÖzÀ°è ºÀÄnÖ ºÀjAiÀÄĪÀ £À¢UÀ½UÉ ¯ÉPÀÌ«lÖªÀj®è. EªÀÅUÀ¼À°è ¥ÀæªÀÄÄRªÁzÀªÀÅUÀ¼ÀÄ PÀȵÀÚ, PÁªÉÃj, UÉÆÃzÁªÀj, PÁ½, vÀÄAUÁ, ªÀiÁAqÀ«, dĪÁj, ¨sÀzÁæ, ªÀÄ®¥Àæ¨sÀ, WÀl¥Àæ¨sÀ, PÀ©¤, ºÉêÀiÁªÀw. ¥ÉjAiÀiÁgï ªÀÄÄRåªÁzÀ £À¢UÀ¼ÀÄ. eÉÆvÉUÉ ªÀĺÀgÁµÀÛç ¢AzÀ »rzÀ PÉÃgÀ¼ÀzÀªÀgÉUÉ ¸Á«gÁgÀÄ d®¥ÁvÀUÀ½UÉ, zÀÆzï ¸ÁUÀgï, eÉÆÃUÀ d®¥ÁvÀ, PÀÄAaPÀ¯ï, GAZÀ½î d®¥ÁvÀUÀ¼À£ÀÄß ¥ÀæªÀÄÄRªÁV ºÉ¸Àj¸À§ºÀÄzÀÄ.
¥À²ÑªÀÄWÀlÖzÀ CgÀtåUÀ¼À°è CAzÁdÄ 45 ®PÀë §ÄqÀPÀlÄÖ ¤ªÁ¹UÀ¼ÀÄ §zÀÄPÀÄwÛzÁÝgÉ JAzÀÄ CAzÁf¸À¯ÁVzÉ. EªÀgÀ°è PÀÄ«Äæ, ºÁ®QÌ, ºÀPÀ̯ï, ¹¢Ý, PÀjMPÀÌ®, ªÀÄgÁl, U˽,ªÀÄÄQæ, PÁqÀÄPÀÄgÀħ, eÉãÀÄ PÀÄgÀħ, ¸ÉÆðUÀ, vÉÆÃqÀ, d£ÁAUÀUÀ¼À£ÀÄß EA¢UÀÆ PÁt§ºÀÄzÀÄ. F d£ÁAUÀUÀ¼À eÉÆvÉ eÉÆvÉAiÀÄ°è ºÀ®ªÁgÀÄ ¸ÁPÀÄ¥ÁætÂUÀ¼À (ºÀ¸ÀÄ, ªÉÄÃPÉ, PÀÄj) «²µÀÖ eÁwAiÀÄ vÀ½UÀ½UÉ ¥À²ÑWÀlÖ ºÉ¸ÀgÀĪÁ¹AiÀiÁVzÉ. PÉÃgÀ¼ÀzÀ°è ªÀiÁgÀªÁj, PÀ£ÁðlPÀzÀ°è ªÀįɣÁqÀÄVqÀØ, zÀ£ÀUÀÆgÀÄ PÀÄj, ªÀĺÁgÁµÀÛçzÀ°è aUÀÄ ªÀÄvÀÄÛ ©Ãlgï ºÁUÀÆ vÀ«Ä¼ÀÄ£Ár£À°è ¤Ã®Vgï ªÀÄvÀÄÛ ªÀiÁ¯ÉÊ«ÄqÀÄØ  ¥ÀæªÀÄÄR eÁ£ÀĪÁgÀÄ vÀ½UÀ¼ÀÄ.
¨sÀvÀÛzÀ vÀ½UÀ¼À°è PÀ£ÁðlPÀzÀ ¥À²ÑªÀÄWÀlÖzÀ ¥ÁæAvÀåzÀ°è ¨É¼ÉAiÀÄĪÀ ¸ÀtÚQÌ §ºÀ¼À ªÀÄÄRåªÁzÀzÀÄ. CzÉà jÃw C£ÉÃPÀ vÀgÁªÀj vÀgÀPÁj ¨É¼ÉUÀ¼ÀÄ ªÀÄvÀÄÛ ºÀtÄÚUÀ½UÉ ¥À²ÑªÀÄWÀlÖ ¥Àæ¹¢ÝAiÀiÁVzÉ.
EµÉÖ¯Áè ªÉÊ«zsÀåªÀÄAiÀÄ ¸À¸ÀågÁ², ¥ÀQë ¸ÀAPÀÄ® ªÀÄvÀÄÛ fêÀeÁ®UÀ¼À£ÀÄß ºÉÆA¢gÀĪÀ ¥À²ÑªÀÄWÀlÖPÉÌ FUÀ eÁUÀwÃPÀgÀtzÀ ¥sÀ®ªÁV gÀ¨sÀ¸À¢AzÀ ¸ÁUÀÄwÛgÀĪÀ C©üªÀÈ¢ÝAiÀÄ £É¥ÀzÀ°è£À UÀtÂUÁjPÉ, PÉÊUÁjPÉÆÃzÀåªÀÄ, ¥ÀæªÁ¸ÉÆÃzÀåªÀÄ EwÛÃZÉUÉ ±Á¥ÀªÁVzÉ. PÀ¼ÉzÀ zÀ±ÀPÀzÀ°è DgÀA¨sÀªÁzÀ, ªÀÄÄA¨ÉÊ-UÉÆêÁ £ÀqÀÄ«£À 720 Q.«Ä. zÀÆgÀzÀ PÉÆAPÀt gÉʯÉé EzÀPÉÌ ¥ÀgÉÆÃPÀëªÁV PÁgÀtªÁ¬ÄvÀÄ. F ¥ÀæzÉñÀUÀ¼À°è ¤ªÀiÁðtªÁUÀÄwÛgÀĪÀ §AzÀgÀÄUÀ¼ÀÄ, d®«zÀÄåvï AiÉÆÃd£ÉUÀ¼ÀÄ, CuÉPÀlÄÖUÀ¼ÀÄ ºÁUÀÆ vÀ¯É JvÀÄÛwÛgÀĪÀ PÉÊUÁjPÉUÀ¼À ªÉÃUÀªÀ£ÀÄß UÀªÀĤ¹zÀgÉ, ¥À²ÑªÀÄ WÀlÖzÀ fêÀ ªÉÊ«zÀåvÉUÉ G½UÁ®«®è J¤¸ÀÄvÀÛzÉ.

ªÀĺÁgÁµÀÖç gÁdåªÉÇAzÉà PÉÆAPÀt ªÀÄvÀÄÛ gÁAiÀÄWÀqÀ ¥ÁæAvÀåzÀ°è 33 «±ÉÃóµÀ CyðPÀ ªÀ®AiÀÄ ºÉ¸Àj£À°è PÉÊUÁjPÉUÀ¼À ¸ÁÜ¥À£ÉUÉ C£ÀĪÀÄw ¤ÃrzÉ. eÉÆvÉ SÁ¸ÁV PÀA¥À¤AiÉÆAzÀPÉÌ ¯ÁªÀ¸À JA§ 12.500 JPÀgÉ ¥ÀæzÉñÀzÀ ¢éÃ¥ÀªÀ£ÀÄß ¥ÀæªÁ¸ÉÆÃzÀåªÀÄ £ÀUÀgÀªÁV ¨É¼ÉAiÀÄ®Ä zÉÃtÂUÉAiÀiÁV ¤ÃrzÉ,
UÉÆêÁzÀ°è ¥ÀgÀªÁ£ÀV ¥ÀqÉ¢gÀĪÀ 300 PÀA¥À¤UÀ¼À°è 182 UÀtÂPÀA¥À¤UÀ¼ÀÄ UÀtÂUÁjPÉ £ÀqɸÀÄwÛzÀÄÝ, EzÀjAzÁV FªÀgÉUÉ 77 «Ä°AiÀÄ£ï l£ï £ÀµÀÄÖ C¢j£À zÀƼÀÄ £À¢ ªÀÄvÀÄÛ ¸ÀªÀÄÄzÀæ ¸ÉÃjzÉ JAzÀÄ vÀdÕgÀÄ CAzÁf¹zÁÝgÉ.
 ªÀĺÁgÁµÀÖçzÀ°èAiÀÄÆ PÀÆqÀ ¥À²ÑªÀÄWÀlÖzÀ MqÀ®°ègÀÄZÀ 56 ºÀ½îUÀ¼À°è UÀtÂUÁjPÉ £ÀqÉAiÀÄÄwÛzÉ. EªÀÅUÀ¼À eÉÆvÉ ®PÁëAvÀgÀ ºÉPÉÖÃgï CgÀtå ¨sÀÆ«Ä »¤ßÃj£À°è ªÀÄļÀÄUÀÄqÉAiÀiÁUÀĪÀ jÃwAiÀÄ°è ºÉƸÀ CuÉPÀlÄÖUÀ½UÉ C£ÀĪÀÄw ¤qÀ¯ÁUÀÄwÛzÉ. EAvÀºÀ C©üªÀÈ¢ÞAiÀÄ CAzsÁ£ÀÄPÀgÀuÉ ªÀÄÄA¢£À ªÀÄĪÀvÀÄÛ ªÀµÀðUÀ¼À PÁ® ¥À²ÑªÀÄWÀlÖzÀ°è ªÀÄÄAzÀĪÀgÉzÀgÉ, ±ÉÃPÀqÀ 27 gÀµÀÄÖ CgÀtå ªÀÄvÀÄÛ fêÀ ¸ÀAPÀÄ®UÀ¼ÀÄ £Á±ÀªÁUÀÄvÀÛªÉ JAzÀÄ ¥Àj¸ÀgÀ vÀdÕgÀÄ C©ü¥ÁæAiÀÄ ¥ÀnÖzÁÝgÉ.  FUÁUÀ¯Éà ¥À²ÑªÀÄWÀlÖzÀ°è ±ÉÃ.24 gÀµÀÄÖ vÉAV£À ¨É¼ÉAiÀÄ C©üªÀÈ¢Þ PÀÄApvÀªÁVzÀÄÝ, ¥ÀæwªÀµÀð 1.8 gÀµÀÄÖ GµÁÚA±À KjPÉAiÀiÁUÀÄwÛzÉ JAzÀÄ ¨ÉAUÀ¼ÀÆj£À ¨sÁgÀwÃAiÀÄ «eÁÕ£À ¸ÀA¸ÉÜAiÀÄ ¥ÉÆæ. gÀ«ÃAzÀæ£Áxï JZÀÑj¹zÁÝgÉ,
                       (ªÀÄÄAzÀĪÀjAiÀÄĪÀÅzÀÄ)

ಬುಧವಾರ, ಮೇ 1, 2013

ಜೀವ ವೈವಿಧ್ಯತೆಗೆ ವಿಷ ಕಕ್ಕುವವರ ಕಥನ



EwÛÃZÉV£À ¢£ÀUÀ¼À°è ¨sÁgÀvÀzÀ fêÀ ªÉÊ«zÀåvÉAiÀÄ vÉÆnÖ®Ä J¤¹gÀĪÀ ¥À²ÑªÀÄWÀlÖ ¸ÀzÁ ¸ÀÄ¢ÞAiÀÄ°ègÀÄvÀÛzÉ. E¢ÃUÀ SÁåvÀ ¨ÁºÁåPÁ±À «eÁÕ¤ PÉ. PÀ¸ÀÆÛj gÀAUÀ£ï PÉÃAzÀæ ¸ÀPÁðgÀzÀ CgÀtå ªÀÄvÀÄÛ ¥Àj¸ÀgÀ E¯ÁSÉUÉ ¥À²ÑªÀÄ WÀlÖzÀ ¸ÀÄgÀPÀëvÉ PÀÄjvÀÄ ¤ÃrzÀ ªÀgÀ¢¬ÄAzÁV eÉÊ«PÀ ªÉÊ«zÀå F ¥ÀæzÉñÀ ªÀÄvÉÛ ¸ÀÄ¢ÞAiÀÄ°èzÉ, F ªÉÆzÀ®Ä 1986gÀ°è SÁåvÀ ¥Àj¸ÀgÀ vÀdÕ ªÀiÁzsÀªÀ UÁrÎÃ¼ï ¤ÃrzÀ ªÀgÀ¢AiÀÄ£ÀÄß PÉÃAzÀæ ¸ÀPÁðgÀ M¦àPÉƼÀî®Ä »AdjzÀ PÁgÀtPÁÌV, PÀ¸ÀÆÛj gÀAUÀ£ï £ÉÃvÀÈvÀézÀ°è ªÀÄvÉÆÛAzÀÄ ¸À«ÄwAiÀÄ£ÀÄß gÀa¹vÀÄÛ. PÀ¸ÀÆÛj gÀAUÀ£ï E¢ÃUÀ ¤ÃrgÀĪÀ ªÀgÀ¢AiÀÄ°è CAvÀºÀ ºÉ½PÉƼÀÄîªÀAvÀºÀ §zÀ¯ÁªÀuÉUÀ¼ÀÄ PÁtĪÀÅ¢®è.  UÁrÎÃ¼ï ¤ÃrzÀÝ PÉ®ªÀÅ ¸À®ºÉ ªÀÄvÀÄÛ ²¥sÁgÀ¸ÀÄìUÀ¼À£ÀÄ ¸Àr°¹zÁÝgÉ. ( F PÀÄjvÀÄ ªÀÄÄA¢£À CzsÁåAiÀÄzÀ°è ZÀað¸À¯ÁUÀĪÀÅzÀÄ)
FUÀ PÀ¸ÀÆÛj gÀAUÀ£ï ¤ÃrgÀĪÀ ªÀgÀ¢AiÀÄ£ÀÄß ¤dPÀÆÌ PÉÃAzÀæ ¸ÀPÁðgÀ M¦àPÉƼÀî®Ä ¹zÀÞ«zÉAiÀiÁ? EzÀÄ «Ä°AiÀÄ£ï qÁ®gï ¥Àæ±ÉßAiÀiÁVzÉ. KPÉAzÀgÉ, 1860 jAzÀ 1950 gÀ ªÀgÉUÉ ©ænõÀjAzÀ PÁ¦ü ªÀÄvÀÄÛ nà ¥ÁèAmÉñÀ£ï UÀ½UÁV ¤gÀAvÀgÀ £ÀqÉzÀ ªÀÄgÀUÀ¼À ªÀiÁgÀt ºÉÆêÀÄ, £ÀAvÀgÀ  ©ænõÀgÀ ªÁgÀ¸ÀÄzÁgÀgÀAvÉ EgÀĪÀ £ÀªÀÄä gÁdPÁgÀtÂUÀ¼ÀÄ, PÉÊUÁjPÉÆÃzÀå«ÄUÀ¼ÀÄ, ªÀÄvÀÄÛ ¸ÀPÁðgÀUÀ½AzÀ, UÀtÂUÁjPÉ, CuÉPÀlÄÖUÀ¼ÀÄ, ¥ÀæªÁ¸ÉÆÃzÀåªÀÄzÀ £É¥ÀzÀ°è £ÀqÉAiÀÄÄwÛgÀĪÀ C©üªÀÈ¢ÞAiÀÄ «PÀÈwUÀ½AzÁV ¥À²ÑªÀÄ WÀlÖ vÀ£Àß  £ÉÊd ¸ÀégÀÆ¥ÀªÀ£ÀÄß PÀ¼ÉzÀÄPÉÆArzÉ.
¥À²ÑªÀÄ WÀlÖUÀ¼À ¥ÀæzÉñÀzÀ°è 1920 jAzÀ 1990 gÀªÀgÉUÉ ±ÉÃPÀqÀ 57gÀµÀÄÖ ¥ÀæªÀiÁtzÀ°è CgÀtå £Á±ÀªÁVzÉ. ±ÉÃ. 28gÀµÀÄÖ ºÀÄ®ÄèUÁªÀ°£À CgÀtå, ªÀÄvÀÄÛ ±ÉÃ,19.5 gÀµÀÄÖ zÀlÖ CgÀtå ¥À²ÑªÀÄWÀlÖzÀ°è £Á±ÀªÁVgÀĪÀÅzÀÄ ¸ÀA±ÉÆÃzsÀ£É¬ÄAzÀ zÀÈqsÀ¥ÀnÖzÉ. EzÀjAzÁV ¥À²ÑªÀÄWÀlÖzÀ CgÀtå ¨sÀÆ«ÄAiÀÄ°è PÉƼÉAiÀÄÄ«PÉ (Vegitation) ¥ÀæªÀiÁt ±ÉÃ.25 gÀµÀÄÖ £Á±ÀªÁVgÀĪÀÅzÀjAzÀ CgÀtåUÀ¼À ¥sÀ®ªÀvÀÛvÉ ¸ÀºÀ QëÃt¸ÀÄwÛzÉ.

EAvÀºÀ DvÀAPÀzÀ ¹ÜwAiÀÄ°è ¨sÁgÀvÀzÀ PÉÃAzÀæ ¸ÀPÁðgÀ 2006 gÀ°è ¥À²ÑªÀÄ WÀlÖUÀ¼À ¥ÀæzÉñÀUÀ¼À£ÀÄß ¥ÁgÀA¥ÀjPÀ vÁtUÀ¼ÁV ¥ÀjUÀt¸À®Ä AiÀÄģɸÉÆÌ ªÀiÁ£ÀåvÉ UÁV Cfð ¸À°è¹vÀÄ. F ¥ÀæzÉñÀUÀ¼À°è ¸ÀvÀvÀ LzÀÄ ªÀµÀð ¥ÀæªÁ¸À ªÀiÁrzÀ AiÀÄģɸÉÆÌ vÀdÕgÀ vÀAqÀ, ¥À²ÑªÀÄWÀlÖzÀ 39 ¸ÀܼÀUÀ¼À£ÀÄß UÀÄgÀÄw¹ ¥ÁgÀA¥ÀjPÀ ªÀĺÀvÀÝzÀ ¸ÀܼÀUÀ¼ÀÄ JAzÀÄ 2012 gÀ°è C¢üPÀÈvÀªÁV WÉÆö¹vÀÄ. AiÀÄģɸÉÆÌ ªÀiÁ£ÀåvÉ ¹PÀÌ £ÀAvÀgÀ ¥À²ÑªÀÄWÀlÖUÀ¼À eÉÊ«PÀ ¸ÀܼÀUÀ¼ÀÄ ºÁUÀÆ E°è£À C¥ÀgÀÆ¥ÀzÀ fëUÀ¼ÀÄ ªÀÄvÀÄÛ  ¸À¸Àå ¥Àæ¨ÉÃzsÀ UÀ¼ÀÄ EªÀÅUÀ½UÉ gÀPÀëuÉ zÉÆgÉAiÀÄ°zÉ JAzÀÄ ¥Àj¸ÀgÀ ¥ÉæëÄUÀ¼ÀÄ ¤lÄÖ¹gÀÄ ©qÀÄwÛgÀĪÁUÀ¯Éà AiÀÄģɸÉÆÌ ¥ÁgÀA¥ÀjPÀ ¥ÀnÖAiÀÄ£ÀÄß PÉÊ PÉÆqÀUÀÄ f¯ÉèAiÀÄ£ÀÄß PÉÊ ©qÀ¨ÉÃPÉAzÀÄ PÉÆqÀUÀÄ f¯ÉèAiÀÄ°è PÉ®ªÀÅ C«ªÉÃQUÀ¼ÀÄ PÀÆUÉ©â¹zÁÝgÉ. PÀ¼ÉzÀ ªÀµÀð AiÀÄģɸÉÆÌ vÀAqÀ ªÀÄrPÉÃjAiÀÄ°è G½zÀÄPÉÆArzÀÝ Cwy UÀȺÀzÀ §½ C°è£À ¸ÀܽAiÀÄgÀÄ ¥Àæw¨sÀl£É £ÀqɹzÀÝgÀÄ. EAvÀºÀ ªÀÄÆRðjUÉ £ÀªÀÄä d£À¥Àæw¤¢üUÀ¼ÁzÀ C¥ÀàZÀÄÑ gÀAd£ï, ¹àÃPÀgï ¨ÉÆÃ¥ÀAiÀÄå ªÀÄÄAvÁzÀªÀgÀÄ PÉÊ eÉÆÃr¹zÀÝgÀÄ. F ¥Àæw¨sÀl£ÉAiÀÄ »AzÉ ªÀÄgÀUÀ¼À PÀ¼Àî ¸ÁUÁtÂzÁgÀgÀÄ ªÀÄvÀÄÛ CgÀtå ¨sÀÆ«ÄAiÀÄ£ÀÄß CPÀæªÀĪÁV PÁ¦ü vÉÆÃlUÀ¼ÁV ¥ÀjªÀwð¹PÉÆArgÀĪÀ ¥Àæ¨sÁ« gÁdPÁgÀtÂUÀ¼À PÉʪÁqÀ«gÀĪÀÅzÀÄ ºÉÆgÀ dUÀwÛUÉ FUÀ UÀÄmÁÖV G½¢®è.
AiÀÄģɸÉÆÌ ¸ÀA¸ÉÜ ¥À²ÑªÀÄWÀlÖUÀ¼À°è UÀÄgÀÄw¹gÀĪÀ 39 ¥ÁgÀA¥ÀjPÀ vÁtUÀ¼À°è PÀ£ÁðlPÀzÀ°è ¥ÀĵÀàVj, §æºÀäVjAiÀÄ vÀ¥Àà®Ä ¥ÀæzÉñÀ, vÀ®PÁªÉÃjAiÀÄ PÀtªÉ, PÀÄzÀÄgÉ ªÀÄÄR C¨sÀAiÀiÁgÀtå ªÀÄvÀÄÛ ¥ÀªÀðvÀ,¥ÀæzÉñÀ, ¸ÉÆêÉÄñÀégÀ C¨sÀAiÀiÁgÀtå ªÀÄvÀÄÛ «Ä¸À®Ä CgÀtå, DUÀÄA¨ÉAiÀÄ Vj±ÉæÃt ªÀÄvÀÄÛ CgÀtå  ªÀÄvÀÄÛ §®ºÀ½îAiÀÄ «ÄøÀ®Ä CgÀtå ¥ÀæzÉñÀ. ¸ÉÃjªÉ. EªÉ®èªÀÇ PÉÆqÀUÀÄ, aPÀ̪ÀÄUÀ¼ÀÆgÀÄ ªÀÄvÀÄÛ zÀQët PÀ£ÀßqÀ f¯ÉèUÀ½UÉ ¸ÉÃjzÀ ¥ÀæzÉñÀUÀ¼ÁVgÀĪÀÅzÀÄ «±ÉõÀ. MªÉÄä F ¥ÀæzÉñÀUÀ½UÉ AiÀÄģɸÉÆÌ ªÀiÁ£ÀåvÉ zÉÆgÉvÀ £ÀAvÀgÀ EªÀÅUÀ¼À gÀPÀëuÉUÁV ºÉÃgÀ¼À zsÀ£À ¸ÀºÁAiÀÄ, AiÀÄģɸÉÆÌ ¸ÀA¸ÉܬÄAzÀ ºÀjzÀÄ §gÀ°zÉ. eÉÆvÉUÉ J¯Áè «zsÀªÁzÀ PÀ¼Àî¸ÀUÁtÂPÉ, CgÀtå £Á±À EªÀÅUÀ½UÉ PÀrªÁt ©Ã¼À°zÉ. F PÁgÀtPÁÌV PÉÆqÀUÀÄ f¯ÉèAiÀÄ°è £ÀPÀ° ºÉÆÃgÁlUÀgÀgÀÄ ¥Àæw¨sÀl£ÉAiÀÄ £É¥ÀzÀ°è ¥À²ÑªÀÄ WÀlÖzÀ fêÀ ªÉÊ«zsÀåvÉUÉ «µÀªÀÅt¸À®Ä ºÉÆgÀnzÁÝgÉ.
PÉÆqÀV£À CgÀtå ªÀÄvÀÄÛ ªÀ£ÀåfëUÀ¼À£ÀÄß G½¹PÉƼÀÄîªÀÅzÀÄ £ÀªÀÄUÉ UÉÆwÛzÉ JAzÀÄ ªÀiÁzsÀåªÀÄUÀ¼À ªÀÄÄAzÉ §qÁ¬Ä PÉÆaÑPÉƼÀÄîªÀ F C«ªÉÃQUÀ½UÉ PÉÆqÀUÀÄ f¯ÉèAiÀÄ ¥Àj¸ÀgÀzÀ ¥Àj¹ÜwAiÀÄ eÁÕ£À«zÀÝAw®è.
C©üªÀÈ¢Þ, ¥ÀæªÁ¸ÉÆÃzÀåªÀÄ ªÀÄvÀÄÛ PÁ¦ü, ZÀºÁ vÉÆÃlUÀ¼À «¸ÀÛgÀuɬÄAzÁV QvÀÛ¯ÉAiÀÄ £ÁqÁVzÀÝ, zÀQëtzÀ PÁ²ägÀªÉAzÀÄ PÀgɹPÉÆArzÀÝ PÉÆqÀUÀÄ f¯Éè, CgÀtåzÀ ªÀÄgÀUÀ¼À ªÀiÁgÀtºÉÆêÀÄ¢AzÀ ¨ÉÆüÀÄUÀÄqÀØUÀ¼À gÀÄzÀæ ¨sÀÆ«ÄAiÀiÁVzÉ.
¨sÁgÀvÀzÀ°è ¥Àæw ªÀµÀð ±ÉÃ.12 gÀµÀÄÖ ¥ÀæªÀiÁtzÀ°è CgÀtå £Á±ÀªÁUÀÄwÛzÀÝgÉ, PÉÆqÀUÀÄ f¯ÉèAiÀÄ°è ¥Àæw ªÀµÀð ±É.18 gÀµÀÄÖ CgÀtå £Á±ÀªÁUÀÄwÛzÉ.


ªÀÄĪÀvÀÄÛ ªÀµÀðUÀ¼À »AzÉ PÉÆqÀUÀÄ f¯ÉèAiÀÄ°è,ªÁ¶PÀ ªÀļÉAiÀÄ ¸ÀgÁ¸Àj ¥ÀæªÀiÁt 2717 gÀµÀÄÖ EzÀÝzÀÄÝ, FUÀ ¸ÀgÁ¸Àj 900 «Ä.«Ä. ¬ÄAzÀ 1100 «Ä° «ÄÃlgï UÉ PÀĹ¢zÉ. dÆ£ï ¤AzÀ CPÉÆÖçgï wAUÀ½£ÀªÀgÉUÉ EzÀÝ ªÀļÉUÁ®zÀ ¢£ÀUÀ¼À°è 12 ªÀļÉAiÀÄ ¢£ÀUÀ¼ÀÄ PÀrªÉÄAiÀiÁVªÉ. F ¥ÀæªÀiÁt EwÛZÉUÉ ªÀµÀðPÉÌ £Á®ÄÌ ¢£ÀUÀ¼ÀÄ PÀrªÉÄAiÀiÁUÀÄwÛgÀĪÀÅzÀ£ÀÄß ¸ÀºÀ vÀdÕgÀÄ zÁR°¹zÁÝgÉ.
1980- 1990 gÀ £ÀqÀÄªÉ ¨ÉùUÉAiÀÄ ¢£ÀUÀ¼À°è 28 jAzÀ 31 ¸É°ìAiÀĸï rVæ EgÀÄwÛzÀÝ GµÁÚA±À FUÀ 35 jAzÀ 38 ¸É°ìAiÀĸï rVæUÉ zsÁÀR¯ÁUÀÄwÛzÉ.
ªÁvÁªÀgÀtzÀ°è, 1960 gÀ°è ¥Àæw «Ä°UÁæA UÉ ±ÉÃ,1.6 gÀµÀÄÖ EzÀÝ EAUÁ¯ÁªÀÄèzÀ ¥ÀæªÀiÁt 2010 gÀ ªÉüÉUÉ ±ÉÃ.6.6gÀµÀÄÖ zÁR¯ÁVzÉ. F ¥ÀæªÀiÁt FUÀ ªÀµÀðªÉÇAzÀPÉÌ ±ÉÃ.0.3 gÀµÀÄÖ ºÉZÀÄÑwÛzÉ.
PÉÆqÀUÀÄ f¯ÉèAiÀÄ ¥Àj¸ÀgÀ £Á±À PÀÄjvÀAvÉ PÀtÂÚUÉ gÁZÀĪÀAvÉ EµÉÖ¯Áè CAQ CA±ÀUÀ¼ÀÄ, PÀlÄ ªÁ¸ÀÛªÀzÀ ¸ÀvÀåUÀ¼ÀÄ £ÀªÉÄäzÀÄgÀÄ EgÀĪÁUÀ ¥À²ÑªÀÄWÀlÖzÀ eÉÊ«PÀ vÉÆnÖ°£À gÀPÀëuÉ ªÀÄÄAzÁVgÀĪÀ AiÀÄģɸÉÆÌ AiÉÆÃd£ÉUÉ CqÀØUÁ®Ä ºÁPÀÄwÛgÀĪÀ £ÀªÀÄä d£À¥Àæw¤¢UÀ¼ÀÄ ªÀÄvÀÄÛ PÀtÄäaÑ PÀĽvÀ ¸ÀPÁðgÀªÀ£ÀÄß £ÁªÀÅ K£ÉAzÀÄ PÀgÉAiÉÆÃt?

ಮಂಗಳವಾರ, ಏಪ್ರಿಲ್ 30, 2013

ಬೀಜ ಭಯೋತ್ಪಾದನೆಯ ಹಲವು ಮುಖಗಳು.



UÁæ«ÄÃt dUÀvÀÄÛ ªÀÄvÀÄÛ PÀȶ dUÀwÛ£À ºÀÈzÀAiÀÄ ªÀÄvÀÄÛ DvÀäzÀAwgÀĪÀ ¨sÁgÀvÀzÀ°è FUÀ C£ÀßzÁvÀgÀ fêÀ£ÀägÀtzÀ ¥Àæ±ÉßAiÀiÁV PÀįÁAvÀj ¨É¼ÉUÀ¼À §UÉÎ «eÁÕ¤UÀ¼ÀÄ ªÀÄvÀÄÛ ¥Àj¸ÀgÀ ¥ÉæëÄUÀ¼À £ÀqÀÄªÉ zÉÆqÀØ ZÀZÉðAiÉÄà K¥ÀðnÖzÉ. EzÀgÀ ¥Àj«®èzÀ CªÀiÁAiÀÄPÀ gÉÊvÀ ªÀiÁvÀæ £É® ªÀÄÄV®ÄUÀ¼À £ÀqÀÄªÉ zÀȶ֬ÄlÄÖ PÀȶ ZÀlĪÀnPÉAiÀÄ°è  ¤gÀvÀ£ÁVzÁÝ£É. eÉÊ«PÀ vÀAvÀæeÁÕ£ÀzÀ ¥ÀæAiÉÆÃUÀ ²±ÀĪÁzÀ PÀįÁAvÀj vÀ½UÀ¼À §UÉÎ eÁUÀwPÀ ªÀÄlÖzÀ°è ªÁUÁézÀ £ÀqÉAiÀÄÄwÛgÀĪÁUÀ¯Éà ¨sÁgÀvÀzÀ®Æè PÀÆqÀ ©.n. §zÀ£É §UÉÎ UÀA©üÃgÀªÁzÀ ¥Àj²Ã®£É ªÀÄvÀÄÛ ¥ÀjÃPÉë DgÀA¨sÀªÁVzÉ. EzÀÄ ¸ÀÄ®¨sÀªÁV d£À¸ÁªÀiÁ£ÀågÀ ¨Ë¢ÞPÀ ZÀZÉðUÉ ¹®ÄPÀĪÀAvÀºÀzÀÝ®è. ºÁUÁV F £É®zÀ C£ÉÃPÀ ¯ÉÃRPÀgÀÄ, «eÁÕ¤UÀ¼ÀÄ, ¥ÀvÀæPÀvÀðgÀÄ, ¥Àj¸ÀgÀ vÀdÕgÀÄ ¨sÁgÀvÀzÀ ¥ÁgÀA¥ÀjPÀ PÀȶ ¥ÀzÀÞwUÉ zsÀPÉÌAiÀiÁUÀ§®è J¯Áè jÃwAiÀÄ DºÁgÀ ¨É¼ÉUÀ¼À PÀįÁAvÀj ¥ÀæAiÉÆÃUÀPÉÌ vÀqÉAiÉÆrØ zÉÆqÀتÀÄlÖzÀ°è zsÀé¤ JwÛzÁÝgÉ. EzÀÄ ¤dPÀÆÌ F £É®zÀ ¥ÀÄtå.
eÁUÀwPÀ ªÀÄlÖzÀ°è PÀįÁAvÀj vÀ½UÀ¼À ¸ÀȶÖAiÀÄ°è PÀÄSÁåw ¥ÀqÉ¢gÀĪÀ CªÉÄÃjPÁ ªÀÄÆ®zÀ ªÀiÁ£ÉìAmÉÆ PÀA¥À¤, ¨sÁgÀvÀzÀ ªÀĺÁgÁµÀÖçzÀ eÁ®ß ªÀÄÆ®zÀ ¥Àæ¹zÀÞ ©Ãd PÀA¥À¤ ªÀÄ»PÉÆ ¸ÀA¸ÉÜAiÀÄ£ÀÄß vÀ£Àß ªÀ±ÀPÉÌ vÉUÉzÀÄPÉÆAqÀÄ zÀ±ÀPÀzÀ »AzÉ ©.n. ºÀwÛAiÀÄ ªÀÄÆ®PÀ PÁ°lÄÖ E¢ÃUÀ vÀ£Àß PÀgÁ¼À ºÀ¸ÀÛªÀ£ÀÄß zÉñÀzɯÉèqÉ «¸ÀÛj¹zÉ.
PÀȶ ªÀÄvÀÄÛ DºÁgÀ PÉëÃvÀæzÀ°è eÉÊ«PÀ vÀAvÀæeÁÕ£ÀªÀ£ÀÄß C¼ÀªÀr¹, DºÁgÀ ¸ÀªÀĸÉåUÉ ¥ÀjºÁgÀ PÀAqÀÄPÉƼÀÄîªÀÅzÀgÀ ªÀÄÆ®PÀ ºÀ¹ªÀÅ ªÀÄÄPÀÛ dUÀvÀÄÛ ¤ªÀiÁðtªÉà vÀ£Àß UÀÄj JAzÀÄ WÉÆö¹PÉÆArgÀĪÀ ªÀiÁ£ÉìAmÉÆ PÀA¥À¤AiÀÄ PÀgÁ¼À EwºÁ¸À UÀªÀĤ¹zÀgÉ, JAvÀºÀªÀgÀÆ ¨ÉaÑ©¼À¨ÉÃPÀÄ. CAvÀºÀ PÀ¥ÀÄà EwºÁ¸À F zÉÊvÀå PÀA¥À¤AiÀÄ ¨É¤ßVzÉ.
PÀ¼ÉzÀ MAzÀÄ ±ÀvÀªÀiÁ£À¢AzÀ C¥ÁAiÀÄPÁj gÀ¸ÁAiÀĤPÀ ªÀ¸ÀÄÛUÀ¼À£ÀÄß «±ÉõÀªÁV QÃl£Á±ÀPÀ ªÀÄvÀÄÛ PÀ¼É£Á±ÀPÀ ªÀ£ÀÄß vÀAiÀiÁj¸ÀÄwÛgÀĪÀ F ¸ÀA¸ÉÜ  eÉÊ«PÀ ¥Àj¸ÀgÀPÉÌ zsÀPÉÌAiÀÄÄAlÄ ªÀiÁrzÀ vÀ¦àUÉ CªÉÄÃjPÁ ¸ÀPÁðgÀPÉÌ ªÀÄÄ£ÀÆßgÀÄ zÀ±À®PÀë qÁ®gï ºÀtªÀ£ÀÄß  zÀAqÀªÁV ¥ÁªÀw¹zÉ. 1970 gÀ zÀ±ÀPÀzÀ°è CªÉÄÃjPÁ «AiÀÄmÁßA zÉñÀzÀ ªÉÄÃ¯É AiÀÄÄzÀÞ ¸ÁjzÁUÀ,  «AiÀÄmÁßA AiÉÆÃzsÀgÀÄ CgÀtåzÀ°è CqÀV PÀĽvÀÄ UÉj¯Áè AiÀÄÄzÀÞ vÀAvÀæzÀ ªÀÄÆ®PÀ CªÉÄÃjPÁ ¸ÉãÉAiÀÄ£ÀÄß ªÀÄt¸ÀÄwzÀÝ ¸ÀAzÀ¨sÀðzÀ°è, CªÉÄÃjPÁ ¸ÉãÁ ¥ÀqÉUÉ CgÀtåzÀ ªÀÄgÀUÀ¼À J¯É GzÀÄj ºÉÆÃUÀĪÀAvÀºÀ KeÉAmï DgÉAeï JA§ gÀ¸ÁAiÀĤPÀªÀ£ÀÄß vÀAiÀiÁgÀÄ ªÀiÁrPÉÆnÖzÀÄÝ EzÉà PÀA¥À¤. CªÉÄÃjPÁzÀ ¸ÉÃ£É ºÉ°PÁ¥ÀÖgï ªÀÄÆ®PÀ C¥ÁAiÀÄPÁj «µÀAiÀÄÄPÀÛ zÁæªÀtªÀ£ÀÄß «AiÀÄmÁßA CgÀtå ¥ÀæzÉñÀzÀ ªÉÄÃ¯É ¹A¥Àr¹vÀÄ. CzÀgÀ ¥ÀjuÁªÀĪÀ£ÀÄß C°è£À d£ÀvÉ 40 ªÀµÀð PÀ¼ÉzÀgÀÆ EA¢UÀÆ C£ÀĨsÀ«¸ÀÄwzÁÝgÉ. UÁ½ ªÀÄvÀÄÛ ¤Ãj£À ªÀÄÆ®PÀ ªÀÄ£ÀĵÀågÀ zÉúÀ ¥ÀæªÉò¹zÀ F gÀ¸ÁAiÀĤPÀ «µÀ¢AzÁV CAUÀ«PÀ® ªÀÄPÀ̼ÀÄ d¤¸ÀÄwzÁÝgÉ. (zÀQët PÀ£ÀßqÀ f¯Éè ªÀÄvÀÄÛ PÁ¸ÀgÀUÀÆqÀÄ f¯ÉèAiÀÄ°è 1980 gÀ zÀ±ÀPÀzÀ°è UÉÃgÀÄ ©ÃdzÀ ªÀÄgÀUÀ¼À ªÉÄÃ¯É ¹A¥Àr¹zÀ JAqÉÆøÀ¯Áá£ï QÃl£Á±ÀPÀ¢AzÀ EAvÀºÀzÉÝà CªÀWÀqÀ ¸ÀA¨sÀ«¹vÀÄ) «AiÀÄmÁßA ¸ÀPÁðgÀ ªÀiÁ£ÉìAmÉÆ PÀA¥À¤AiÀÄ «gÀÄzÀÞ CAvÀgÁ¶ÖçÃAiÀÄ £ÁåAiÀiÁ®AiÀÄzÀ°è zÁªÉ ºÀÆrzÀÄÝ ¥ÀjºÁgÀ E£ÀÆß ¤zsÁðgÀªÁV®è. zÀÄgÀAvÀªÉAzÀgÉ, KeÉAmï DgÉAeï JA§ gÀ¸ÁAiÀĤPÀ FUÀ gËAqï C¥ï ºÉ¸Àj£À°è PÀ¼É£Á±ÀPÀzÀ gÀÆ¥À ¥ÀqÉzÀÄ dUÀwۣɯÉèqÉ ªÀiÁgÁlªÁUÀÄwÛzÉ.¨sÁgÀvÀzÀ gÉÊvÀgÀÄ ¨sÀvÀÛzÀ ¨É¼ÉAiÀÄ°è §gÀĪÀ PÀ¼É£Á±ÀPÁÌV EzÀ£ÀÄß Cw ºÉZÀÄÑ G¥ÀAiÉÆÃV¸ÀÄwzÁÝgÉ.
vÀÈwÃAiÀÄ dUÀwÛ£À §qÀvÀ£À ªÀÄvÀÄÛ C£ÀPÀëgÀvÉAiÀÄ£ÀÄß §AqÀªÁ¼À ªÀiÁrPÉÆAqÀÄ, E°è£À DºÁgÀ ¨sÀzÀævÉAiÀÄ QðAiÀÄ£ÀÄß vÀ£ÀßzÁV¹PÉƼÀÄîªÀ ¤nÖ£À°è ºÉÆgÀngÀĪÀ ªÀiÁ£ÀìAmÉÆ PÀA¥À¤ ªÀÄvÀÄÛ EzÀgÀ GvÁàzÀ£ÉUÀ¼À §UÉÎ qÀAUÀÆgÀ ¸ÁgÀÄwÛgÀĪÀ «eÁÕ¤UÀ¼ÀÄ ªÉÆzÀ®Ä CjAiÀĨÉÃPÁzÀ ¸ÀvÀåªÉÇA¢zÉ. ¨sÁgÀvÀªÀÇ ¸ÉÃjzÀAvÉ D¦üæPÁzÀAvÀºÀ PÀrªÉÄ ªÀÄ¼É ©Ã¼ÀĪÀ ¥ÀæzÉñÀUÀ¼À°è £ÀªÀÄä gÉÊvÀgÀÄ vÀªÀÄä ¥ÁgÀA¥ÀjPÀ PÀȶ eÁÕ£ÀªÀ£ÀÄß PÁ¥ÁrPÉÆAqÀÄ fêÀeÁ®PÉÌ JgÀªÁUÀzÀAvÉ, ºÀªÁªÀiÁ£ÀPÉÌ vÀPÀÌAvÉ DºÁgÀ ¨É¼ÉUÀ¼À£ÀÄß ¨É¼ÉAiÀÄÄvÁÛ DºÁgÀ ¨sÀzÀævÉUÉ zÁj PÀAqÀÄPÉÆArzÁÝgÉ.
M§â PÀȶPÀ vÀ£Àß ¨sÀÆ«ÄAiÀÄ°è K£À£ÀÄß ©vÀÛ¨ÉÃPÀÄ, K£À£ÀÄß ¨É¼ÉAiÀĨÉÃPÀÄ JA§ÄzÀgÀ §UÉÎ ¤zÀðj¸ÀĪÀ ¸ÁªÀð¨s˪ÀÄ ºÀPÀÌ£ÀÄß ºÉÆA¢zÁÝ£É EzÀ£ÀÄß PÀ¹zÀÄPÉƼÀÄî ºÀPÀÄÌ F ¨sÀÆ«ÄAiÀÄ ªÉÄÃ¯É AiÀiÁjUÀÆ E®è.
PÀįÁAvÀj vÀ½UÀ¼À ¥ÀæAiÉÆÃUÀ¢AzÀ E¼ÀĪÀj ¢éUÀÄtUÉÆAqÀÄ, GvÁàzÀ£Á ªÉZÀÑ PÀrªÉÄAiÀiÁUÀ°zÉ JAzÀÄ UÀAl®Ä ºÀjzÀÄPÉƼÀÄîwÛgÀĪÀ eÉÊ«PÀ vÀAvÀæeÁÕ£À «eÁÕ¤UÀ¼ÀÄ, 1951 gÀ°è 52«Ä°AiÀÄ£ï l£ï DºÁgÀ zsÁ£Àå ¨É¼ÉAiÀÄÄwzÀÝ ¨sÁgÀvÀzÀ gÉÊvÀgÀÄ, FUÀ PÀįÁAvÀj vÀ½UÀ¼À ºÀAV®èzÉ, 257 «Ä°AiÀÄ£ï l£ï DºÁgÀ zsÁ£Àå ¨É¼ÉzÀÄ zÉñÀzÀ DºÁgÀ ¨sÀzÀævÉUÉ ¸ÀĨsÀzÀæ Cr¥ÁAiÀÄ ºÁQzÁÝgÉ JA§ÄzÀ£ÀÄß KPÉ CxÀð ªÀiÁrPÉƼÀÄîwÛ®è? F CAQ CA±À CªÀgÀ PÀtÂÚUÉÃPÉ  UÉÆÃZÀj¸ÀÄwÛ®è.?
¨sÁgÀvÀ ªÀÄvÀÄÛ D¦üæPÁ ¸ÉÃjzÀAvÉ dUÀwÛ£À vÀÈwÃAiÀÄ gÁµÀÖUÀ¼À°è ZÁ°ÛAiÀÄ°ègÀĪÀ DºÁgÀ ¨É¼ÉUÀ¼À ªÀÄvÀÄÛ ºÀtÄÚ ºÁUÀÆ vÀgÀPÁjUÀ¼À ©ÃdUÀ¼ÀÄ AiÀiÁªÀ£ÉÆà M§â «eÁÕ¤ CxÀªÁ ¸ÀA¸ÉÜ ±ÉÆâü¹zÀ ©ÃdUÀ¼À®è EªÀÅ £ÀªÀÄä ¤¸ÀUÀðzÀ°è EzÀÝ ªÀÄÆ® vÀ½UÀ¼ÀÄ. £ÀªÀÄä ¥ÀÆ«ðPÀgÀÄ DAiÀiÁ ºÀªÁªÀiÁ£ÀPÉÌ ºÉÆA¢PÉƼÀÄîªÀ ¨sÀvÀÛ, UÉÆâü, eÉÆüÀ, gÁV, §zÀ£É, lªÉÆÃmÉÆ PÀÄA§¼À ¸ÉÆÃgÉ, »ÃgÉPÁ¬Ä, ¨ÉAqÉ, D®ÆUÉqÉØ EªÀÅUÀ¼À£ÀÄß ¥ÀvÉÛ ºÀaÑ, ¸ÀA¸ÀÌj¹ ¥ÉÆö¹PÉÆAqÀÄ §AzÀ ¥sÀ®ªÁV £ÀªÀÄä £ÀqÀÄªÉ G½¢ªÉ. ¥ÀÄ£Àgï §¼ÀPÉAiÀiÁUÀĪÀ ±ÀQÛAiÀÄ£ÀÄß F DºÁgÀ ¨É¼É ªÀÄvÀÄÛ ºÀtÄÚ vÀgÀPÁj ©ÃdUÀ¼ÀÄ ºÉÆA¢zÀÝjAzÀ EªÉ®èªÀÇ £ÀªÀÄä ¥ÀÆ«ðPÀgÀ PÉÊAiÀÄ°è ¸ÀÄgÀQëvÀªÁVzÀݪÀÅ. eÉÆvÉUÉ gÉÊvÀgÀÄ vÁªÀÅ ¨É¼ÉAiÀÄĪÀ ¨É¼ÉUÀ¼À eÉÆvÉUÉ ««zsÀ ¨É¼ÉUÀ¼À£ÀÄß MmÁÖV ¨É¼ÉAiÀÄĪÀÅzÀgÀ ªÀÄÆ®PÀ ¤¸ÀUÀðzÀ QÃl ¤AiÀÄAvÀæt ªÀåªÉ¸ÉÜUÉ zÁj PÀAqÀÄPÉÆArzÀÝgÀÄ. §ºÀÄvÉÃPÀ F ¨É¼ÉUÀ¼ÀÄ gÉÆÃUÀ ¤gÉÆÃzsÀPÀ ±ÀQÛAiÀÄ eÉÆvÉUÉ QÃl ¨ÁzsÉAiÀÄ£ÀÄß vÀqÉzÀÄPÉƼÀÄîªÀ ¸ÁªÀÄxÀåð ºÉÆA¢zÀݪÀÅ.
dUÀwÛ£À gÉÊvÀgÀ ¸ÀºÀd PÀȶAiÀÄ£ÀÄß ¥À®èlUÉƽ¹, CªÀgÀ ©Ãd ¸ÁévÀAvÀæöåªÀ£ÀÄß ºÀgÀt ªÀiÁqÀĪÀÅzÀgÀ ªÀÄÆ®PÀ dUÀwÛ£À DºÁgÀ ¨sÀzÀævÉAiÀÄ ¸ÀÆvÀæUÀ¼À£ÀÄß vÀ£Àß PÉÊUÉ vÉUÉzÀÄPÉƼÀÄîªÀ ºÀÄ£ÁßgÀ CªÉÄÃjPÁ ªÀÄvÀÄÛ CzÀgÀ §ºÀÄgÁ¶ÖçÃAiÀÄ PÀA¥À¤UÀ¼À »vÁ¸ÀQÛAiÀÄ »AzÉ CqÀVzÉ.

ºÀ¢£ÉüÀÄ ªÀµÀðUÀ¼À »AzÉ PÀAqÀÄ »rzÀ ©.n. ºÀwÛAiÀÄ CªÁAvÀgÀ ¨sÁgÀvÀzÀ°è gÉÊvÀgÀ zÀÄgÀAvÀ CzsÁåAiÀĪÀ£Éßà ¸ÀȶֹzÉ. CµÉÖà KPÉ CªÉÄÃjPÁzÀ°è §¼ÀPÉUÉ §AzÀ ¸ÉÆÃAiÀiÁ CªÀgÉ ªÀÄvÀÄÛ ªÉÄPÉÌeÉÆüÀzÀ CªÁAvÀgÀ EwÛÃZÉUÉ dUÀwÛUÉ C£ÁªÀgÀtUÉÆArzÉ.  J¥sï. «°AiÀĪÀiï JAUÀݯï JA§ÄªÀgÀÄ §gÉ¢gÀĪÀ “ ¹Ãqïì D¥ï r¸ÀÖçPÀë£ï, zÀ »qÀ£ï CeÉAqÀ D¥ï f£ÉnPï ªÀiÁ¤¥ÀįÉõÀ£ï” JA§ PÀÈw CªÉÄÃjPÁ gÉÊvÀgÀÄ C£ÀĨsÀ«¹zÀ ¸ÀAPÀµÀÖªÀ£ÀÄß «ªÀj¸ÀÄvÀÛzÉ.
C°è£À gÉÊvÀgÀÄ PÀįÁAvÀj vÀ½UÀ¼À ©ÃdUÀ¼À£ÀÄß PÉƼÀÄîªÀÅzÀgÀ eÉÆvÉUÉ gËAqï C¥ï PÀ¼É£Á±ÀPÀ vÉUÉzÀÄPÉƼÀÄîªÀÅzÀ£ÀÄß ªÀiÁ£ÀìAmÉÆ PÀA¥À¤ PÀqÁØAiÀÄ ªÀiÁrzÉ. FUÀ CªÉÄÃjPÀzÀ gÉÊvÀgÀ£ÀÄß ªÀÄvÀÄÛ C°è£À ¸ÀPÁðgÀzÀ PÀȶ E¯ÁSÉAiÀÄ£ÀÄß PÁqÀÄwÛgÀĪÀ zÉÆqÀØ ¸ÀªÀĸÉåAiÉÄAzÀgÉ, UÉÆâü ªÀÄvÀÄÛ ªÉÄPÉÌeÉÆüÀzÀ ºÉÆ®UÀ¼À°è DgÀÄ Cr JvÀÛgÀ ¨É¼ÉzÀÄ ¤AwgÀĪÀ zÉÊvÀå PÀ¼É. EzÀ£ÀÄß ºÉÃUÉ ¤ªÁj¸À ¨ÉÃPÉA§ÄzÀÄ UÉÆvÁÛV®è. E£ÀÄß F PÀįÁAvÀj vÀ½UÀ¼ÁzÀ §zÀ£É, ¸ÉÆÃAiÀiÁ CªÀgÉ, eÉÆüÀ EªÀÅUÀ¼À£ÀÄß vÀÈwAiÀÄ dUÀwÛ gÁµÀÖçUÀ½UÉ ¥ÀjZÀ¬Ä¹zÀgÉ, £ÀªÀÄä gÉÊvÀgÀ PÀxÉAiÉÄãÀÄ? 1970 zÀ±ÀPÀzÀ°è CªÉÄÃjPÁzÀ UÉÆâü eÉÆvÉ §AzÀ ¥ÁxÉð¤AiÀÄA PÀ¼ÉUÉ ¨sÁgÀvÀzÀ°è ¥ÀjºÁgÀ zÉÆgÉw®è. £ÀªÀÄä PÉgÉ PÀÄAmÉ UÀ¼À£ÀÄß DªÀj¹PÉÆArgÀĪÀ ºÀAiÀiÁ¹Axï ªÀÄvÀÄÛ ¦¹ÖAiÀiÁ JA§ ¤Ãj£À°è vÉîÄvÁÛ ¨É¼ÉAiÀÄĪÀ PÀ¼ÉUÉ PÀÆqÀ E£ÀÆß ªÀÄÄQÛ ¹QÌ®è.
¨sÁgÀvÀzÀ°è DºÁgÀ ¨É¼ÉAiÀiÁUÀzÀ PÁgÀt ©n. ºÀwÛ ¨É¼ÉUÉ CªÀPÁ±À ¤ÃqÀ¯ÁVvÀÄÛ. ªÀÄtÂÚ£À°èzÉÆgÉAiÀÄĪÀ ¨ÁåQÖjAiÀiÁ¢AzÀ ¨ÉÃ¥Àðr¹zÀ MAzÀÄ UÀÄuÁtÄ. EzÀ£ÀÄß ©ÃdUÀ¼À PÉÆñÀPÉÌ eÉÆÃr¹ QÃl ªÀÄvÀÄÛ gÉÆÃUÀ ¤gÉÆÃzsÀPÀ ±ÀQÛAiÀÄ£ÀÄß ªÀÈ¢Þ¸À¯ÁVzÉ JA§ÄzÀÄ ©.n. vÀAvÀæ eÁÕ£ÀªÀ£ÀÄß ¥Àæw¥Á¢¸ÀĪÀ «eÁÕ¤UÀ¼À ªÁzÀ. DzÀgÉ, ªÉÆzÀ® JgÀqÀÄ ªÀµÀðzÀ°è ±ÉÃPÀqÀ 60gÀµÀÄÖ EAvÀºÀ ±ÀQÛ  PÀįÁAvÀj ¨É¼ÉUÀ½UÉ EzÀÄÝ PÀæªÉÄÃt QëÃt¹gÀĪÀÅzÀÄ ¥ÀæAiÉÆÃUÀ¢AzÀ zsÀÈqÀ¥ÀnÖzÉ. PÁAqÀ PÉÆgÉAiÀÄĪÀ ºÀļÀÄUÀ¼ÀÄ ©.n. ºÀwÛAiÀÄ PÁ¬ÄAiÀÄ£ÀÄß wAzÀÄ fÃtÂð¹PÉƼÀÄî ±ÀQÛAiÀÄ£ÀÄß ªÀÈ¢Þ¹PÉÆArªÉ. EzÀjAzÀ gÉÊvÀjUÉ DzÀ ¥ÀæAiÉÆÃd£ÀªÉãÀÄ? «¤ªÀÄAiÀÄzÀ ªÀÄÆ®PÀ ¥ÀÄPÀÌmÉAiÀiÁV ©Ãd ¥ÀqÉAiÀÄÄwzÀÝ gÉÊvÀ MAzÀÄ PÉ.f. ºÀwÛ ©ÃdPÉÌ ªÀÄÆgÀÄ ¸Á«gÀ gÀÆ¥Á¬Ä vÉgÀ¨ÉÃPÁzÀ ¸ÀĽUÉ ¹®ÄQzÁÝ£É. eÉÆvÉUÉ zÀĨÁj gÀ¸ÁAiÀĤPÀ UÉƧâgÀ QÃl£Á±ÀPÀ §¼À¸ÀĪÀ ¹Üw vÀ®Ä¦zÁÝ£É. PÉêÀ® MAzÀÄ ºÉPÉÖÃgï ºÀwÛ ¨É¼ÉUÉ ªÀÄÆgÀjAzÀ K¼ÀÄ ¸Á«gÀ gÀÆ¥Á¬Ä RZÀÄð ªÀiÁqÀÄwzÀÝ gÉÊvÀgÀÄ EAzÀÄ J¥ÀàvÀÛjAzÀ MAzÀÄ ®PÀë gÀÆ¥Á¬Ä RZÀÄð ªÀiÁqÀĪÀ ¹Üw §AzÉÆzÀVzÉ. PÀ¼ÉzÀ 17 ªÀµÀðUÀ¼À°è zÉñÀzÀ°è JgÀqÀÄ ®PÀëzÀ vÉÆA§vÀÄÛ ¸Á«gÀ gÉÊvÀgÀÄ DvÀäºÀvÉå ªÀiÁrPÉÆArzÁÝgÉ. EzÀgÀ°è ±ÉÃPÀqÀ JA§vÀÄÛ ¨sÁUÀzÀµÀÄÖ gÉÊvÀgÀÄ ©.n. ºÀwÛ ¨É¼ÉzÀÄ ¸Á®zÀ ¸ÀĽUÉ ¹®ÄQzÀªÀgÀÄ. «±ÉõÀªÁV ªÀĺÁgÁµÀÖçzÀ «zÀ¨sÀð ªÀÄvÀÄÛ DAzsÀæzÀ vÉ®AUÁt ¥ÁæAvÀåzÀ gÉÊvÀgÉà ºÉaÑ£ÀªÀgÁVzÁÝgÉ. F §UÉÎ CªÉÄÃjPÁzÀ ªÁ¶AUÀÖ£ï «.«. ¸ÀªÀiÁd «eÁÕ¤ ¸ÁÖç¸ï JA§ÄªÀgÀÄ 2002jAzÀ 2009gÀªÀgÉUÉ DAzsÀæ ªÀÄvÀÄÛ ªÀĺÁgÁµÀÖçzÀ°è CzsÀåAiÀÄ£À £Àqɹ, gÉÊvÀgÀ ¸Á«£À §UÉÎ ªÀgÀ¢ vÀAiÀiÁj¸ÀzÁÝgÉ. EzÉÆAzÀÄ ªÀÄ£ÁìAmÉÆ PÀA¥À¤ ¸ÀȶֹzÀ «µÀ ªÀvÀÄð® JAzÀÄ vÀªÀÄä ªÀgÀ¢AiÀÄ°è §tÂÚ¹zÁÝgÉ 2008gÀ°è ¨sÁgÀvÀPÉÌ §A¢zÀÝ CªÉÄÃjPÁzÀ »jAiÀÄ «eÁÕ¤ ªÉÄÊPÀ¯ï PÉ.ºÁå£Àì£ï 1995jAzÀ 2008gÀ ªÀgÉV£À CªÉÄÃjPÁzÀ DºÁgÀ GvÁàzÀ£ÉAiÀÄ£ÀÄß UÀªÀĤ¹ ©.n.vÀAvÀæeÁÕ£À¢AzÀ E¼ÀĪÀj ºÉZÁÑV®è JA§ÄzÀ£ÀÄß zsÀÈqÀ¥Àr¹zÁÝgÉ. CµÉÖà KPÉ? £ÀªÀÄä £ÀqÀÄ«£À ¥Àæ¹zÀÞ ¥ÀvÀæPÀvÀð ¦ ¸Á¬Ä£Áxï £ÀqɹgÀĪÀ CzsÀAiÀÄå£À ªÀgÀ¢UÀ¼ÀÄ dUÀwÛ£À J¯Áè «eÁÕ¤UÀ¼À PÀtÄÚ vÉgÀ¸À§®èªÀÅ.
CvÀåAvÀ £ÉÆë£À ¸ÀAUÀwAiÉÄAzÀgÉ, £ÀªÀÄä ¨sÁgÀvÀ ªÀÄÆ®zÀ CzÀgÀ®Æè PÀ£ÁðlPÀzÀ ¥ÉÆæ. ±ÀAvÀ£ÀÄ ±ÁAvÀgÁªÀiï JA§ÄªÀªÀgÀÄ ©.n. vÀAvÀæeÁÕ£ÀzÀ §UÉÎ vÀªÀÄmÉ ¨Áj¸ÀĪÀÅzÀgÀ°è CAvÀgÁ¶ÖçÃAiÀÄ ªÀÄlÖzÀ°è ªÀÄÄAZÀÆtÂAiÀÄ°èzÁÝgÉ. EªÀjUÉ £ÀªÀÄä £ÉgÉAiÀÄ DAzsÀæzÀ PÁªÉÄñÀégÀ gÁªï JA§ÄªÀgÀÄ PÉÊ eÉÆÃr¹zÁÝgÉ. EªÀgÁqÀĪÀ ¥Àæw ªÀiÁwUÉ ªÀÄvÀÄÛ §gÉAiÀÄĪÀ ¥Àæw CPÀëgÀPÉÌ JµÀÄÖ  qÁ®gï ºÀt ¸ÀAzÁAiÀĪÁUÀÄvÀÛzÉ JA§ÄzÀÄ dUÀwÛUÉ gÀºÀ¸ÀåªÁV G½¢®è. EªÀgÀ zÀȶÖAiÀÄ°è ©.n. vÀAvÀæeÁÕ£À «gÉÆâü¸ÀĪÀªÀgɯÁè dUÀvÀÄÛ wgÀ¸ÀÌjzÀ «eÁÕ¤UÀ¼ÀÄ ªÀÄvÀÄÛ PÀįÁAvÀj vÀ½UÀ¼À CqÀØ ¥ÀjuÁªÀÄzÀ §UÉÎ §A¢gÀĪÀ ªÀgÀ¢UÀ¼ÀÄ PÀ¸ÀzÀ §ÄnÖUÉ ºÉÆÃUÀĪÀ CºÀðvÉ ¥ÀqÉ¢gÀĪÀAvÀºÀªÀÅ. EªÀgÀÄ ªÀiÁ£ÀìAmÉÆ PÀA¥À¤AiÀÄ PÀgÀ¥ÀvÀæUÀ¼À£ÀÄß ºÉÆgÀvÀÄ ¥Àr¹ ªÀÄvÉÛãÀ£ÀÆß NzÀ¯ÁgÀzÀ §ÈºÀ¸ÀàwUÀ¼ÀÄ JA§ÄzÀ£Àß EªÀgÀ ºÉýPÉUÀ¼Éà ¸ÀȵÀÖ¥Àr¸ÀÄvÀÛªÉ.  qÁ. ªÀAzÀ£Á ²ªÀA gÀªÀgÀ “ ¸ÉÆÖî£ï ºÁªÉð¸ïÖ” ( PÀzÀÝ ¥sÀ¸À®Ä) PÀÈwAiÀÄ£ÀÄß N¢zÀªÀjUÉ ±ÁAvÀgÁA CAvÀgÁ¶ÖçÃAiÀÄ ªÀÄlÖzÀ Cw zÉÆqÀØ ¸ÀļÀÄîUÁgÀ JA§ÄzÀÄ ªÀÄ£ÀzÀmÁÖUÀÄvÀÛzÉ.
¢£ÁAPÀ 24-6-2009gÀ «dAiÀÄ PÀ£ÁðlPÀzÀ°è EªÀgÀÄ ©.n. §zÀ£É PÀÄjvÀÄ ¯ÉÃR£À §gÉAiÀÄÄvÁÛ, ¨sÁgÀvÀzÀ°è ¢°èAiÀÄ PÀȶ ¸ÀA±ÉÆÃzsÀ£Á PÉÃAzÀæzÀ°è ©.n.§zÀ£É PÀÄjvÀÄ ¥ÀæAiÉÆÃUÀ £ÀqɸÀ¯Á¬ÄvÀÄ JA¢zÁÝgÉ, ªÁ¸ÀÛªÀªÁV PÁ£ÁðlPÀzÀ zsÁgÀªÁqÀzÀ PÀȶ «.«. ªÀÄvÀÄÛ vÀ«Ä¼ÀÄ£Ár£À PÀȶ «.«. F §UÉÎ ¥ÀæAiÉÆÃUÀ £Àqɹ FUÀ «ªÁzÀPÉÌ ¹®ÄQªÉ.
EzÉà 2012 gÀ dÆ£ï 20gÀAzÀÄ ¢°èAiÀÄ°è £ÀqÉzÀ gÁ¶ÖçÃAiÀÄ fêÀ ªÉÊ«zsÀå ¥Áæ¢üPÁgÀzÀ ¸À¨sÉAiÀÄ°è zsÁgÀªÁqÀzÀ PÀȶ «.«.«gÀÄzÀÞ PÁ£ÀÆ£ÀÄ PÀæªÀÄ dgÀÄV¸À®Ä ²¥sÁgÀ¸ÀÄì ªÀiÁqÀ¯ÁVzÉ. 2002 gÀ gÁ¶ÖçÃAiÀÄ fêÀ ªÉÊ«zsÀå PÁAiÉÄÝ ºÁUÀÆ 2006 gÀ PÀ£ÁðlPÀ fêÀ ªÉÊ«zsÀå PÁAiÉÄÝ C£ÀéAiÀÄ PÀæªÀÄ dgÀÄV¸À®Ä ¸ÀÆa¸À¯ÁVzÉ. F PÁAiÉÄÝUÀ¼À ¥ÀæPÁgÀ zÉñÀzÀ AiÀiÁªÀÅzÉà eÉÊ«PÀ ¸ÀA¥ÀvÀÛ£ÀÄß ¥ÀæAiÉÆÃUÀPÉÌ M¼À¥Àr¸ÀĪÀ ªÀÄÄ£Àß C£ÀĪÀÄw ¥ÀqÉAiÀÄĪÀÅzÀÄ PÀqÁØAiÀÄ. F §UÉÎ ¥ÀæwQæAiÉÄ ¤ÃrgÀĪÀ ªÀiÁ£ÀìAmÉÆ PÀA¥À¤AiÀÄ CAUÀ ¸ÀA¸ÉÜAiÀiÁVgÀĪÀ ªÀÄ»PÉÆ PÀA¥À¤ vÁ£ÀÄ PÉêÀ® vÀAvÀæeÁÕ£ÀzÀ £ÉgÀªÀ£ÀÄß ªÀiÁvÀæ ¤ÃrzÉÝêÉ. ¸ÀA±ÉÆÃzsÀ£É £ÀqɹzÀªÀgÀÄ «eÁÕ¤UÀ¼ÀÄ JAzÀÄ £É¥À ºÉý dªÀ¨ÁÝj¬ÄAzÀ vÀ¦à¹PÉÆArzÉ. ©.n. §zÀ£É d£À¥ÀAiÉÆÃVAiÀiÁVzÀÝgÉ, PÀzÀÄÝ ªÀÄÄaÑ ¥ÀæAiÉÆÃUÀ £ÀqɸÀĪÀ CªÀ±ÀåPÀvÉ K¤vÀÄÛ.
CªÉÄÃjPÁzÀ°è 300 zÀ±À®PÀë d£À PÀįÁAvÀj ¨É¼ÉUÀ¼À DºÁgÀ ¸Éë¸ÀÄwzÁÝgÉ JAzÀÄ w½¹zÁÝgÉ. CªÉÄÃjPÁzÀ d£ÀvÉ PÀįÁAvÀj ¨É¼ÉUÀ¼À DºÁgÀ¢AzÀ ¨ÉøÀvÀÄÛ ¸ÁªÀAiÀÄ PÀȶ ªÀÄÆ®PÀ ¨É¼ÀzÀ DºÁgÀPÉÌ ªÀiÁ£ÀåvÉ ¤ÃrzÁÝgÉ. 1997gÀ°è ±ÉÃPÀqÀ 3.6 ©°AiÀÄ£ï qÁ®gï ªÀåªÀºÁgÀ EzÀÝ ¸ÁªÀAiÀĪÀ PÀȶ ªÀÄÆ®zÀ DºÁgÀzÀ ªÀ»ªÁlÄ 2008PÉÌ 21.1 ©°AiÀÄ£ï qÁ®gï UÉ KjPÉAiÀiÁVzÉ.  CªÉÄÃjPÁzÀ PÀȶ E¯ÁSÉ ªÀÄvÀÄÛ C°è£À LAiÉƪÀ «.«. dAnAiÀiÁV £ÀqɹzÀ ¸À«ÄÃPÉëAiÀÄ°è dUÀwÛ£ÁzÀåAvÀ gÉÊvÀgÀÄ ªÀÄvÀÄÛ 110 zÉñÀUÀ¼À «eÁÕ¤UÀ¼ÀÄ ¸ÁªÀAiÀĪÀ PÀȶUÉ M®ªÀÅ vÉÆÃjgÀĪÀÅzÀÄ zsÀÈqÀ¥ÀnÖzÉ.
PÀįÁAvÀj vÀ½UÀ½AzÀ AiÀiÁªÀÅzÉà C¥ÁAiÀÄ«®è¢zÀÝgÉ, ªÀiÁ£ÀìAmÉÆ PÀA¥À¤ AiÀiÁPÉ gÀºÀ¸ÀåªÁV ¥ÀæAiÉÆÃUÀ £ÀqɸÀĪÀ CªÀ±ÀåPÀvÉ K¤vÀÄÛ?  2009gÀ°è vÀ«Ä¼ÀÄ£Ár£À gÁªÀÄ£ÁxÀ¥ÀÄgÀ f¯ÉèAiÀÄ°è ªÀÄvÀÄÛ ºÀgÁåtzÀ PÀ£Áð¯ï §½ ¸ÀܽÃAiÀÄ ¸ÀA¸ÉÜUÀ¼À ªÀÄvÀÄÛ ¸ÀPÁðgÀzÀ C£ÀĪÀÄw ¥ÀqÉAiÀÄzÉÃ, gÉÊvÀjAzÀ ¨sÀÆ«ÄAiÀÄ£ÀÄß ¨ÁrUÉ ¥ÀqÉzÀÄ ©.n. ¨sÀvÀÛzÀ ¨É¼É ¥ÀæAiÉÆÃUÀPÉÌ ªÀÄÄAzÁV cêÀiÁj ºÁQ¹PÉÆAqÀ £É£À¥ÀÄ E£ÀÆß ºÀ¹AiÀiÁVzÉ. ¥Áæ£ïì gÉÊvÀgÀÄ C°è£À ªÀiÁ£ÀìAmÉÆ PÀA¥À¤AiÀÄ zÁæQë vÉÆÃl ªÀÄvÀÄÛ ªÉÊ£ï vÀAiÀiÁjPÁ WÀlPÀªÀ£ÀÄß zsÀéA¸À ªÀiÁrzÀÄÝ AiÀiÁPÉ? PÉ£ÀqÀ gÉÊvÀgÀÄ UÉÆîأï gÉʸï JA§ ¨sÀvÀÛzÀ ¨É¼É «gÀÄzÀÞ wgÀÄV ©zÁÝUÀ  CzÀgÀ ©ÃdUÀ¼À£ÀÄß  ¹élÓgï ¯ÁåAqï zÉñÀzÀ ¨ÁA¨ï ¤gÉÆÃzsÀPÀ §APÀgï ( £É®ªÀiÁ½UÉ) £À°è ªÀÄÄaÑqÀĪÀ CªÀ±ÀåPÀvÉ K¤vÀÄÛ? EªÀÅ ªÀiÁ£ÀìAmÉÆ PÀA¥À¤AiÀÄ ªÀÄÄRªÁqÀªÀ£ÀÄß C£ÁªÀgÀtUÉƽ¹zÀ ¸ÀAUÀwUÀ¼ÀÄ.


£ÀªÀÄä ¥ÉÆæ. ±ÁAvÀgÁªÀiï KQµÀÄÖ ©.n. DºÁgÀ ¨É¼ÉUÀ¼À §UÉÎ ±ÀAR HzÀÄwzÁÝgÉ JA§ÄzÀgÀ §UÉÎ ¸ÀA±ÀAiÀÄUÉÆAqÀÄ  CªÀgÀ eÁvÀPÀ eÁ¯ÁrzÀ £ÀAvÀgÀ w½zÀÄ §AzÀ ¸ÀAUÀwAiÉÄAzÀgÉ, CªÉÄÃjPÁzÀ ¦æ£ïì l£ï ««AiÀÄ°è CªÀgÀÄ  C©üªÀÈ¢Þ ²Ã® gÁµÀÖçUÀ¼À°è PÀįÁAvÀj vÀ½UÀ¼À£ÀÄß eÁjUÉ vÀgÀĪÀ dªÀ¨ÁÝjAiÀÄ£ÀÄß ºÉÆA¢zÁÝgÉ. ºÁUÁV CªÀgÀÄ £ÀªÀÄä «eÁÕ¤UÀ¼ÀÄ ªÀÄvÀÄÛ ¥Àj¸ÀgÀ vÀdÕgÀ «gÀÄzÀÞ «µÀPÁgÀÄvÁÛ eÁUÀmÉ ¨Áj¸ÀÄvÁÛ,±ÀARªÀ£ÀÄß HzÀÄvÀÛ¯Éà EgÀ¨ÉÃPÀÄ.
F J¯Áè EwºÁ¸ÀªÀ£ÀÄß  w½zÀ PÀȶ PÀÄjvÀ  £ÀªÀÄä ¸ÀA¸À¢ÃAiÀÄ CzsÀåAiÀÄ£À ¸À«Äw; ¨sÁgÀvÀzÀ°è PÀįÁAvÀj §zÀ£ÉAiÀÄ §¼ÀPÉ ªÉÄÃ¯É ¤µÉÃzsÀ ºÉÃgÀ®Ä ¸ÀPÁðgÀPÉÌ ²¥sÁgÀ¸ÀÄì ªÀiÁrzÉ. CµÉÖà C®èzÉ, ©.n. §zÀ£É §UÉÎ ¯Á©ü £Àqɹ MvÀÛqÀ vÀAvÀæ ºÉÃjzÀ ¥Àæ¨sÁ« «eÁÕ¤UÀ¼ÀÄ ªÀÄvÀÄÛ gÁdPÁgÀtÂUÀ¼À ªÉÄÃ¯É vÀ¤SÉ £Àqɹ PÀæªÀÄ PÉÊUÉƼÀî®Ä ¸À®ºÉ ¤ÃrzÉ.


ಸೋಮವಾರ, ಏಪ್ರಿಲ್ 29, 2013

ಕುಂಭ ಮೇಳದ ಕಸದ ರಾಶಿ



ಉತ್ತರ ಪ್ರದೇಶದ ಅಲಹಾಬಾದ್ ನಗರದ   ಸಂಗಮ ಕ್ರೇತ್ರದಲ್ಲಿ ಮಹಾ ಕುಂಭ ಮೇಳ ನಡೆದು ಎರಡು ತಿಂಗಳಾಗುತ್ತಾ ಬಂತು. ಧಾರ್ಮಿಕ ಆಚರೆಣೆಯ ನೆಪದಲ್ಲಿ ಗಂಗಾ, ಯಮುನಾ, ಹಾಗೂ ಗುಪ್ತನದಿ ಸರಸ್ವತಿ ನದಿಗಳ ಸಂಘಮ ಸ್ಥಳದಲ್ಲಿ ನಿರಂತರ 55ದಿನಗಳ ಕಾಲ ನಡೆದ ಮಹಾಮೇಳದಲ್ಲಿ ಭಾಗವಹಿಸಿದ ಭಕ್ತರ ಸಂಖ್ಯೆ ಬರೋಬ್ಬರಿ 10. ಕೋಟಿ. ಶಾಹಿ ಸ್ನಾನ ಮತ್ತು ಮಹಾ ಸ್ನಾನ ಎನ್ನುವ ವಿಶೇಷ ದಿನಗಳಲ್ಲಿ ಅಲಹಾಬಾದ್ ನಗರಕ್ಕೆ ಬೇಟಿ ನೀಡಿದ ಹಿಂದೂ ಭಕ್ತರ ಸಂಖ್ಯೆ 55 ಲಕ್ಷವನ್ನು ಮೀರಿದೆ.
ಕುಂಬ ಮೇಳ ನಡೆದ 55ದಿನಗಳಲ್ಲಿ ಭಕ್ತರೆನಿಸಿಕೊಂಡವರು ಸೃಷ್ಟಿಸಿ ಹೋದ ಕಸದ ರಾಶಿ  ಮಾತ್ರ  ಇನ್ನೂ ಕರಗಿಲ್ಲ. ಕರಗುವ ಲಕ್ಷಣವೂ ಕಾಣುತ್ತಿಲ್ಲ.

ಉತ್ತರ ಪ್ರದೇಶದ ಸರ್ಕಾರ, ಅಲಹಾಬಾದಿನ ಪೌರ ಕಾರ್ಮಿಕರೂ ಸೇರಿದಂತೆ  ನೆರೆಯ ಜಿಲ್ಲೆಗಳಾದ ಚಿತ್ರಕೂಟ್, ಪತೇಪುರ್, ಬಂಡ್, ಮಿರ್ಜಾಪುರ, ಕುಸುಮಬೂಮಿ ಇವುಗಳಿಂದ  ಎಂಟು ಸಾವಿರ ಪೌರ ಕಾರ್ಮಿಕರನ್ನು ನೇಮಕ ಮಾಡಲಾಗಿದೆ. ನಾಲ್ಕು ಸಾವಿರ ಎಕರೆ ಪ್ರದೇಶದಲ್ಲಿ ಹರಡಿರುವ ಕಸದ ರಾಶಿಯನ್ನು ನೋಡಿದರೆ,  ಜಿಗುಪ್ಸೆ ಮೂಡಿಸುತ್ತದೆ.
ಧಾರ್ಮಿಕ  ಕ್ಷೇತ್ರದಲ್ಲಿ ಧರ್ಮ ಕುರಿತಂತೆ ಶ್ರದ್ಧೆಯ ಜೊತೆಗೆ ಪರಿಸರ ಸ್ವಚ್ಛತೆಯನ್ನು ಕಾಪಾಡುವ ಮನೋಭಾವ ಕೂಡ ಬೇಕು ಎಂಬುದನ್ನು ಮಹಾ ಕುಂಭ ಮೇಳದ ನಂತರ ಸೃಷ್ಟಿಯಾಗಿರುವ ಕಸದ ರಾಶಿ ಸಾರಿ, ಸಾರಿ, ಹೇಳುತ್ತಿದೆ.
ನದಿ ತೀರದ ಇಕ್ಕೆಲಗಳಲ್ಲಿ ಬಿದ್ದರಿರುವ ಬಟ್ಟೆಗಳು,  ಪ್ಲಾಸ್ಟಿಕ್ ಬಾಟಲ್ ಗಳು, ಬ್ಯಾಗುಗಳು, ಬಿಸಾಡಿ ಹೋದ ಚಪ್ಪಲಿಗಳು, ಮನುಷ್ಯರ ಮಲ, ಮೂತ್ರದ ತುಣುಕುಗಳು ಇವೆಲ್ಲವೂ  ಕುಂಭ ಮೇಳದ ಬಗ್ಗೆ ಹೇಸಿಗೆ ಮೂಡಿಸುತ್ತವೆ.

ಭಾರತದ ಮಾಧ್ಯಮಗಳಲ್ಲಿ ಹಿಂದೂ ದಿನಪತ್ರಿಕೆ ಹೊರತು ಪಡಿಸಿದರೆ, ಉಳಿದ ಪತ್ರಿಕೆಗಳಲ್ಲಿ ಇಲ್ಲಿನ ಕಲುಷಿತ ಪರಿಸರದ ಬಗ್ಗೆ ವರದಿಯಾಗಲಿಲ್ಲ. ಆದರೇ,  ಅಮೇರಿಕಾದ ವಾಲ್ ಸ್ಟೀಟ್ ಜರ್ನಲ್ ಸೇರಿದಂತೆ ಜಗತ್ತಿನ ಪ್ರಮುಖ ದಿನಪತ್ರಿಕೆಗಳಲ್ಲಿ  ಕುಂಭ ಮೇಳದ ಕಸದ ರಾಶಿ ಬಗ್ಗೆ ವರದಿಯಾಗಿದೆ. ಪ್ರಸಿದ್ದ ಅಂತರಾಷ್ಟ್ರೀಯ ಸುದ್ಧಿ ಸಂಸ್ಥೆ ( ರಾಯಿಟರ್) ತೆಗೆದಿರುವ ಚಿತ್ರಗಳು ಜಗತ್ತಿನಾದ್ಯಂತ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಈ ಕಾರಣಕ್ಕಾಗಿ ಈ ತಿಂಗಳು ಅಮೇರಿಕಾ ಪ್ರವಾಸ ಮಾಡಿ, ಅಲ್ಲಿನ ಹಾರ್ವಡ್ ವಿ.ವಿ.ಯಲ್ಲಿ ವಿದ್ಯಾರ್ಥಿಗಳಂದಿಗೆ ಸಂವಾದ ಮಾಡಬೇಕಿದ್ದ ಉತ್ತರ  ಪ್ರದೇಶದ ಮುಖ್ಯ ಮಂತ್ರಿ ಅಖಿಲೇಶ್ ಯಾದವ್,  ಮುಜುಗರ ತಪ್ಪಿಸಿಕೊಳ್ಳಲು ಪ್ರವಾಸ ರದ್ದು ಮಾಡಿದ್ದಾರೆ.
ಅಲಹಾಬಾದ್ಕ ನಗರದಲ್ಲಿ  ಕಸದ  ವಿಲೆವಾರಿಗಾಗಿ ಹಲವಾರು ಸ್ವಯಂ ಸೇವಾ ಸಂಘಟನೆಗಳು ಕೈ ಜೋಡಿಸಿವೆ. ಮಾನವ ಜೀವಿಗಳ  ಇಂತಹ ಹೇಯ ಕೃತ್ಯಗಳನ್ನು ಬಹಳ ವರ್ಷಗಳಿಂದ ನೋಡಿರುವ ಸ್ಥಳಿಯ ದಾರಾಗಂಜ್ ನ ನಿವಾಸಿ ಮುಜಿರಾ ಬಿಂದ್ ಪ್ರಕಾರ ಮುಂದಿನ ಮುಂಗಾರಿನ ಋತುವಿನಲ್ಲಿ ಬೀಳುವ ಮಳೆ ಮಾತ್ರ  ಈ  ಕಸದ ರಾಶಿಗೆ ಪರಿಹಾರ. ಇಲ್ಲಿನ ಕಲ್ಮಶ  ನದಿಯ ಪ್ರವಾಹದಲ್ಲಿ ಎಲ್ಲವೂ ಕೊಚ್ಚಿ ಹೋಗುತ್ತದೆ ನಿಜ. ಆದರೇ, ನದಿ ನೀರಿನ ಜಲಚರಗಳ ಪಾಡೇನು? 
ಕೇವಲು ಐದು ದಿನ ಬೆಂಗಳೂರಿನ ಪೌರ ಕಾರ್ಮಿಕರು ಮುಷ್ಕರ ಹೂಡಿದ ಪರಿಣಾಮ ಕಸದ ತೊಟ್ಟಿಯಾದ ಬೆಂಗಳೂರು ನಗರವನ್ನು ಸ್ವಚ್ಚ ಮಾಡಲು ಇನ್ನೂ ಸಾಧ್ಯವಿಲ್ಲ.  ಇನ್ನು, ನಿರಂತರ 55 ದಿನಗಳ ಕಾಲ 10 ಕೋಟಿ ಜನ ಸೃಷ್ಟಿ ಮಾಡಿ ಹೋಗಿರುವ ಕಸದ ಪರ್ವತ ಕರಗಲು ಹತ್ತಾರು ವರ್ಷ ಬೇಕು. ಅಷ್ಟರಲ್ಲಿ ಇನ್ನೋದು ಕುಂಭ ಮೇಳ ಬಂದಿರುತ್ತದೆ. ಜೀವ ಸಂಕುಲ ಗಳ ಮೇಲೆ ಕೇಡು ಎಸಗುವ ಇಂತಹ ಧಾರ್ಮಿಕ ಕ್ರಿಯೆ ಗಳು ಯಾವ ಪುರುಷಾರ್ಥಕ್ಕೆ? ಲೋಕ ಕಲ್ಯಾಣ  ಎಂದರೆ ಇದೇನಾ?

ಶನಿವಾರ, ಏಪ್ರಿಲ್ 27, 2013

ಆದಿವಾಸಿಗಳ ಅನ್ನದ ಬಟ್ಟಲು





ಭಾರತದ ಆದಿವಾಸಿಗಳೆಂದರ, ಅಶಿಕ್ಷಿತರು, ಅನಾಗರೀಕರು ಎಂಬ ಭಾವನೆ ನಮ್ಮಲ್ಲಿ ಬೆಳೆದುಬಂದಿದೆ. ಆಧುನಿಕತೆ ಮತ್ತು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ ಭಾರತದ ಆಹಾರ ಭದ್ರತೆಯ ಕೀಲಿ ಕೈ ಇವರ ಬಳಿ ಇದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇದನ್ನು ನೀವು ನಂಬಲೇಬೇಕು.
ನಾವು ಓರಿಸ್ಸಾ, ಅಥವಾ ಮಧ್ಯಭಾರತದ ಛತ್ತೀಸ್ ಗಡ, ಮಧ್ಯಪ್ರದೇಶ ರಾಜ್ಯಗಳಿಗೆ ಬೇಟಿ ನೀಡಿದಾಗ, ಅಲ್ಲಿ  ಸಿಗುವ ಅಲ್ಲಿನ ದೇಶಿ ಭತ್ತದ ತಳಿಯಿಂದ ತಯಾರಿಸಿದ ಅನ್ನ, ರುಚಿ ರುಚಿಯಾದ ತರಕಾರಿಗಳು ಮತ್ತು ಕಾಳುಗಳನ್ನು ತಿಂದಾಗ ಮಾತ್ರ ಇವರ ಪಾರಂಪರಿಕ  ಜ್ಞಾನ ನಮಗೆ ಮನದಟ್ಟಾಗುವುದು.
ಕಳೆದ ವರ್ಷ  ನಕ್ಸಲ್ ಕಥನದ ಮಾಹಿತಿಗಾಗಿ ದಂಡಕಾರಣ್ಯದ ಪ್ರದೇಶಗಳಲ್ಲಿ ಅಲೆಯುವಾಗ, ಜಿಲ್ಲಾ ಕೇಂದ್ರಗಳ ಹೋಟೆಲ್ ಗಳಲ್ಲಿ  ಕೇವಲ ಹತ್ತು ರೂಪಾಯಿಗೆ ಬೊಗಸೆ ತುಂಬಾ ಪ್ಲೇಟಿಗೆ ಹಾಕಿದ ಅನ್ನ ಮತ್ತು ವಿವಿಧ ಮೊಳಕೆಯೊಡೆದ ಕಾಳುಗಳ ಸಾರು, ಇಲ್ಲವೆ ನಮ್ಮ ಹಪ್ಪಳದ ಅಗಲದ ಐದು ಚಪಾತಿ ಮತ್ತು ತರಕಾರಿ ಪಲ್ಯ ನೀಡುವ ಇಲ್ಲಿನ ಜನರ ಔದಾರ್ಯಕ್ಕೆ ಮನಸೋತಿದ್ದೀನಿ. ಏಕೆಂದರೆ,
ಇಲ್ಲಿನ ಬುಡಕಟ್ಟು ಜನಾಂಗ ಇನ್ನೂ ಅನ್ನ, ಅಥವಾ ಆಹಾರವನ್ನು ನಾಗರೀಕ ಜಗತ್ತಿನ ಹಾಗೆ ವ್ಯಾಪಾರದ ಮಟ್ಟಕ್ಕೆ ಇಳಿಸಿಲ್ಲ.
ಭಾರತದ ಅನ್ನದ ಬಟ್ಟಲು ಎಂದು ಕರೆಸಿಕೊಳ್ಳುವ ಛತ್ತೀಸ್ ಗಡ ರಾಜ್ಯದ ಬಸ್ತಾರ್ ಅರಣ್ಯ ವಲಯದಲ್ಲಿ  55ದಿನಗಳಿಂದ 180 ದಿನಗಳ ಅವಧಿಯಲ್ಲಿ ಬೆಳೆಯಬಹುದಾದ ಎರಡು ಸಾವಿರಕ್ಕೂ  ಹೆಚ್ಚು ದೇಶಿ ಭತ್ತದ ತಳಿಗಳನ್ನು ಖ್ಯಾತ ಭತ್ತದ ತಳಿ ತಜ್ಞ ಡಾ.ಆರ್ ಹೆಚ್. ರಿಚಾರಿಯ ಗುರಿತಿಸಿದ್ದಾರೆ. ಅತಿ ಉದ್ದನೆಯ ಭತ್ತದ ತಳಿಗಳಲ್ಲಿ ಒಂದಾದ ಸ್ಥಳಿಯ ಭಾಷೆಯಲ್ಲಿ " ಡೊಕ್ರ-ಡೊಕ್ರಿ" ಎನ್ನುವ  ಭತ್ತದ ತಳಿಯೊಂದು ಪತ್ತೆಯಾಗಿದೆ.
ಇಲ್ಲಿನ ಆಹಾರ ಬೆಳೆಗಳು ಮತ್ತು ತಳಿಗಳ ವೈಶಿಷ್ಟವೆಂದರೆ, ಆಯಾ ಭೌಗೂಳಿಕ ಮತ್ತು ಹವಾಮಾನಕ್ಕೆ ಅನುಗುಣವಾಗಿ ಬೆಳೆಯಬಹುದಾದ ಗುಣಗಳನ್ನು ಹೊಂದಿವೆ.. ಇಲ್ಲಿನ ಆದಿವಾಸಿಗಳು  ಬಸ್ತಾರ್ ಅರಣ್ಯದ ಅಬುಜ್ ಮರ್ ಗಿರಿಶ್ರೇಣಿಯ ತಪ್ಪಲಿನ ಪ್ರದೇಶದಲ್ಲಿ ಸಮತಟ್ಟಾದ ನೆಲಕ್ಕೆ ಮಳೆಗಾಲಕ್ಕೆ ಮುನ್ನ ಭತ್ತದ ಬೀಜಗಳನ್ನು ಚೆಲ್ಲಿ, ಮಳೆ ಆಶ್ರಿತ ಭತ್ತವನ್ನು ಸಹ ಬೆಳೆಯುತ್ತಾರೆ. ಎಲ್ಲಾ ವಿಧವಾದ ರೋಗನಿರೋಧಕ ಶಕ್ತಿಯನ್ನು ಈ ತಳಿಗಳು ಪಡೆದು ಕೊಂಡಿರುವುದು ವಿಶೇಷ. ಈ ಪ್ರದೇಶದಲ್ಲಿ  ವಾಸಿಸುತ್ತಿರುವ ಮರಿಯ ಎಂಬ ಬುಡಕಟ್ಟು ಜನಾಂಗದ ಆದಿವಾಸಿಗಳು ಮಳೆ ಆಶ್ರಿತ ಭತ್ತದ ಕೃಷಿಯಲ್ಲಿ ಪರಿಣಿತ ತಜ್ಞರಾಗಿದ್ದಾರೆ. ಇಲ್ಲಿನ ಬಹುತೇಖ ತರಕಾರಿ ಗಳು ಕೂಡ ದೇಶಿ ಬಿತ್ತನೆ ಬೀಜಗಳಿಂದ ಕೂಡಿವೆ. ಟಮೋಟೊ, ಬದನೆ, ಹಾಗಲ, ಕುಂಬಳ, ಹೀರೆಕಾಯಿ, ಸೋರೆ ಕಾಯಿ, ಬಗೆ ಬಗೆಯ ಸೊಪ್ಪುಗಳು ವಿಶಿಷ್ಟ ರುಚಿ ಮತ್ತು ಪೌಷ್ಟಿಕಾಂಶಗಳು ಹಾಗೂ ನಾರಿನಿಂದ ಕೂಡಿವೆ.
ಇತ್ತೀಚೆಗೆ ಛತ್ತೀಸಗಡದ ರಾಜಧಾನಿ ರಾಯ್ ಪುರ್ ದಲ್ಲಿ ಆರಂಭವಾಗಿರುವ ಇಂದಿರಾಗಾಂಧಿ ಕೃಷಿ ವಿಶ್ವ ವಿದ್ಯಾಲಯಯ ಇಲ್ಲಿನ ಸ್ಥಳಿಯ ಬೀಜ ಸಂಸ್ಕೃತಿ ಮತ್ತು ಆದಿವಾಸಿಗಳ ಕೃಷಿಯ ವೈವಿಧ್ಯತೆ ಹಾಗೂ ಅವರ ದೇಶಿ ಜ್ಞಾನ ಪರಂಪರೆ ಕುರಿತಂತೆ
ಅಧ್ಯಯನ ಕೈಗೊಂಡಿದೆ. ಕೆಲವು ಖಾಸಾಗಿ ಬೀಜ ಕಂಪನಿಗಳ ಹಾವಳಿಯಿಂದಾಗಿ ಬೀಜ ಸಂಕರದ ಕೆಲಸ ಕೂಡ ಗುಪ್ತವಾಗಿ ನಡೆಯುತ್ತಿದ್ದು, ಹೈಬ್ರಿಡ್ ತಳಿಗಳ ಹಾವಳಿಯಿಂದಾಗಿ ದೇಶಿ ಬಿತ್ತನೆ ಬೀಜಗಳು ನಶಿಸುತ್ತಿವೆ. ಇವುಗಳನ್ನು ಸಂರಕ್ಷಿಸಲು " ರೂಪಾಂತರ್ "ಎಂಬ ಸ್ವಯಂ ಸೇವಾ ಸಂಸ್ಥೆಯೊಂದು  ಸ್ಥಳೀಯ ಆದಿವಾಸಿಗಳ ನೆರವಿನಿಂದ ಈ  ಪ್ರದೇಶದಲ್ಲಿ. ಕ್ರಿಯಾಶೀಲವಾಗಿದೆ.
ಇಲ್ಲಿನ  ಬೀಜ ಸಂಸ್ಕೃತಿಯ ಬೀಗದ ಕೀಲಿ ಆದಿವಾಸಿ ಮಹಿಳೆಯರ ಕೈಯಲ್ಲಿದೆ.
ವಾರಕ್ಕೊಮ್ಮೆ ಸ್ಥಳೀಯವಾಗಿ ನಡೆಯುವ ವಾರದ ಸಂತೆಗಳಲ್ಲಿ  ತಮ್ಮಮ ತರಕಾರಿಗಳನ್ಹಿನು ಮಾರಲು ಹೋಗುವ ಮಹಿಳೆಯರು ಮಳೆಗಾಲಕ್ಕೆ ಮುನ್ನ ಬೀಜ ವಿನಿಮಯ ಮಾಡಿಕೊಳ್ಳುತ್ತಾರೆ. ಈ ವಿನಿಮಯ ಪದ್ಧತಿ ಇತರೆ ಬುಡಕಟ್ಟು ಜನಾಂಗಗಳ ನಡುವೆ ಸಹ ನಡೆಯುತ್ತದೆ. ಯಾವುದೇ ರಸಾಯನಿಕ ಅಥವಾ ಕೀಟ ನಾಶಕ ಬಳಸದೆ, ಅಧಿಕ ಇಳುವರಿ ಪಡೆಯಬಹುದಾಗ ಅನೇಕ ಭತ್ತ ಮತ್ತು ಗೋಧಿಯ ತಳಿಗಳು ಇಲ್ಲಿರುವುದು ವಿಶೇಷವಾಗಿದೆ. ಕಪ್ಪು ಭತ್ತ ಎಂದು  ಕರೆಯುವ ವಿಶೇಷ ತಳಿಯೊಂದಿದ್ದು. ಇದರಲ್ಲಿರುವ ನಾರಿನ ಅಂಶ ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಗುಣವನ್ನು ಹೊಂದಿದೆ ಎಂಬುದು ಅಧ್ಯಯನದಿಂದ ಧೃಡಪಟ್ಟಿದೆ.
ಈ ಪ್ರದೇಶದಲ್ಲಿ ದೊರೆಯುವ ಮೂಲಂಗಿ, ಈರುಳ್ಳಿ, ಬೆಳ್ಳುಳ್ಳಿ, ಇವುಗಳಲ್ಲಿ ಇರುವ ಖಾರದ ಅಂಶ ನಮ್ಮ  ನಾಲಿಗೆಯನ್ನು ಸುಡುತ್ತವೆ. ಅದೇ ರೀತಿ ಸ್ಥಳಿಯವಾಗಿ ಬೆಳೆಯುವ   ಆಲೂಗೆಡ್ಡ. ಹೂ ಕೋಸು, ಎಲೆ ಕೋಸು ಇವುಗಳನ್ನು ತರಕಾರಿ ಮಾರುಕಟ್ಟೆಯಲ್ಲಿ ನೋಡುವುದೇ ಕಣ್ಣಿಗೆ ಹಬ್ಬ.
ಅರಣ್ಯ ದೊಳಗಿದ್ದು ಯಾವುದೇ ಸಾಂಕ್ರಾಮಿಕ ರೋಗಗಳಿಗೆ ಅಥವಾ  ಸೊಳ್ಳೆಗಳಿಂದ ತಗಲುಬಹುದಾದ ಹಲವು ಕಾಯಿಲೆಗಳಿಗೆ ತುತ್ತಾಗದೆ ಇರುವಂತಹ, ಆದಿವಾಸಿಗಳ  ರೋಗ ನಿರೋಧಕ ಶಕ್ತಿಯ ಹಿಂದೆ ಅವರ ಆಹಾರ ಸಂಸ್ಕೃತಿಯ ಇತಿಹಾಸವಿದೆ. ಹಸಿವು, ಬಡತನ , ಅಪೌಷ್ಟಿಕತೆಯಿಂದ ಬಳಲುತ್ತಿರುವ ಆದಿವಾಸಿಗಳ ರೋಗನಿರೋಧಕ ಶಕ್ತಿಗೆ ಬಹು ಮುಖ್ಯ ಕಾರಣ ಕೃಷಿ ಮತ್ತು ಆಹಾರ ಸಂಸ್ಕೃತಿಯಲ್ಲಿ ಅವರು ಅಳವಡಿಸಿಕೊಂಡು ಬಂದಿರುವ ದೇಶಿ ಜ್ಞಾನ ಪರಂಪರೆಯನ್ನು ನಾವು ಅಲ್ಲಗೆಳೆಯಲಾಗದು.