ಶನಿವಾರ, ಜುಲೈ 20, 2013

ದೇವರ ಕಾಡು ಅಧ್ಯಯನ ಭಾಗ-ಎರಡು




¨sÁgÀvÀzÀ°ègÀĪÀ zÉêÀgÀ PÁqÀÄUÀ¼À PÀÄjvÀ C¢üPÀÈvÀ CzsÀåAiÀÄ£À 1891 gÀ°è DgÀA¨sÀªÁV EA¢£ÀªÀgÉUÀÆ ªÀÄÄAzÀĪÀjzÀÄ §A¢zÉ. EzÀPÉÌ PÁgÀtPÀvÀð£ÁzÀªÀ£ÀÄ, ºÁUÀÆ ¨sÁgÀvÀzÀ zÉêÀgÀ PÁqÀÄUÀ¼À C£À£ÀåvÉAiÀÄ£ÀÄß ºÁUÀÄ E°è£À ¤¸ÀUÀð ªÀÄvÀÄÛ ªÀÄ£ÀĵÀågÀ £ÀqÀÄªÉ EgÀĪÀ C«£À¨sÁªÀ ¸ÀA§AzsÀªÀ£ÀÄß ªÉÆzÀ® ¨ÁjUÉ UÀÄgÀÄw¹zÀªÀ£ÉAzÀgÉ, ¨sÁgÀvÀzÀ CgÀtå E¯ÁSÉUÉ ¨sÀzÀæ §Ä£Á¢ ºÁQzÀ qÀAiÀÄnæZï ¨ÁæöåAr¸ï JA§ dªÀÄð£ï ªÀÄÆ®zÀ ªÀåQÛ. FvÀ ¨sÁgÀvÀzÀ ¥ÀæxÀªÀÄ E£ï ¸ÉàPÀÖgï d£ÀgÀ¯ï D¥sï ¥sÁgɸïÖ ºÀÄzÉÝUÉÃjzÀªÀ£ÀÄ. 1868 gÀ°è DV£À ªÉÄʸÀÆgÀÄ ¸ÀA¸ÁÜ£ÀzÀ°èzÀÝ PÉÆqÀUÀÄ ¥ÀæzÉñÀzÀ CgÀtåUÀ¼ÀÄ, vÀ«Ä¼ÀÄ£ÁqÀÄ, DAzsÀæ ªÀÄvÀÄÛ Mj¸Áì CgÀtå ¥ÀæzÉñÀUÀ¼À°è ¸ÀAZÀj¹  C°è£À  d£ÀgÀ ¸ÀA¸ÀÌøwAiÀÄ£ÀÄß D¼ÀªÁV CzsÀåAiÀÄ£À £ÀqɹzÀÝ.
zÉñÁzÀåAvÀ ºÀ®ªÀÅ ºÉ¸ÀgÀÄ, ªÀÄvÀÄÛ ºÀ®ªÀÅ gÀÆ¥ÀUÀ¼À°è EgÀĪÀ zÉêÀgÀ PÁqÀÄUÀ½UÉ eÁw ªÀÄvÀÄÛ zsÀªÀÄðzÀ ¨ÉÃzsÀ«gÀ°®è. E¥ÀàvÀÛ£Éà ±ÀvÀªÀiÁ£ÀzÀ DgÀA¨sÀzÀ°è F¸ïÖ EArAiÀÄ PÀA¥À¤ ¥ÀæPÀn¹gÀĪÀ “ The Imperial Gazetteer of  India ‘  JA§ ¥ÀæPÀluÉAiÀÄ°è GvÀÛgÀ ¥ÀæzÉñÀzÀ UÉÆÃgÀSï ¥ÀÄgÀzÀ §½ ªÀÄĹèA ¸ÀAvÀ «ÄAiÀiÁ£ï ¸Á¨ï JA§ ªÀåQÛAiÀÄ ºÉ¸Àj£À°è zÀÆ¥ÀzÀ ¸Á®Ä ªÀÄgÀUÀ¼ÀÄ EzÀÄÝzÀ£ÀÄß zÁR°¸À¯ÁVzÉ. F ªÀÄgÀzÀ ZÀPÉÌUÀ¼À£ÀÄß ªÀiÁvÀæ zÀÆ¥À ºÁPÀ®Ä ¸ÀܽAiÀÄ d£ÀgÀÄ §¼À¸ÀÄwÛzÀÝgÀÄ JAzÀÄ £ÀªÀÄÆ¢¸À¯ÁVzÉ.

EµÉÖïÁè CzÀåAiÀÄ£ÀUÀ¼À £ÀqÀĪÉAiÀÄÆ ¸ÀºÀ ¨sÁgÀvÀzÀ°è C¢üPÀÈvÀªÁV EgÀĪÀ zÉêÀgÀ PÁqÀÄUÀ¼À ¸ÀASÉå PÀÄjvÀAvÉ ¤RgÀªÁzÀ ªÀiÁ»wUÀ½®è. ¸ÀzsÀåQÌgÀĪÀ ªÀiÁ»w ªÀÄvÀÄÛ CAQ CA±ÀUÀ¼ÀÄ ¸ÀºÀ UÉÆAzÀ®zÀ UÀÆqÁVªÉ. ¨sÁgÀvÀzÀ°è 13 ¸Á«gÀzÀ 720 zÉêÀgÀ PÁqÀÄUÀ½zÀÄÝ, PÀ£ÁðlPÀzÀ°è 1424 zÉêÀgÀ PÁqÀÄUÀ¼À£ÀÄß UÀÄgÀÄw¸À¯ÁVzÉ. DzÀgÉ, 2006 gÀ°è C«¨sÀfvÀ zÀQët PÀ£ÀßqÀ f¯ÉèAiÀÄ°è ( GqÀĦ ¸ÉÃjzÀAvÉ) 1111 zÉêÀgÀ PÁqÀÄUÀ¼ÀÄ ¥ÀvÉÛAiÀiÁVªÉ. E£ÀÄß PÉÆqÀUÀÄ ªÀÄvÀÄÛ GvÀÛgÀ PÀ£ÀßqÀ f¯ÉèAiÀÄ°ègÀĪÀ PÁqÀÄUÀ¼À£ÀÄß ¸ÉÃj¹zÀgÉ, PÀ£ÁðlPÀzÀ zÉêÀgÀPÁqÀÄUÀ¼À ¸ÀASÉå ªÀÄvÀÛµÀÄÖ ºÉZÁÑUÀÄvÀÛzÉ.

 ¨É¼ÀÛAUÀr vÁ®ÆèQ£À UÀÄgÀĪÁAiÀÄ£ÀPÉgÉ UÁæªÀÄzÀ £ÁUÀjÃPÀ læ¸ïÖ 2006 gÀ°è qÁ.PÉ.¥Àæ¨sÁPÀgÀDZÁAiÀÄð ªÀÄvÀÄÛ «zÁå £ÁAiÀÄPï JA§ vÀdÐgÀ £ÉÃvÀÈvÀézÀ°è GqÀĦ ªÀÄvÀÄÛ zÀQët PÀ£ÀßqÀ f¯ÉèAiÀÄ°è £ÀqɹzÀ ¸À«ÄÃPÉëAiÀÄ ¥ÀæPÁgÀ, 460 ¨sÀÆvÀªÀ£ÀUÀ¼ÀÄ ªÀÄvÀÄÛ 651 £ÁUÀ§£ÀUÀ¼ÀÄ ¥ÀvÉÛAiÀiÁVªÉ. C°è£À ¸ÀܼÀUÀ¼À°è EgÀĪÀ ¸À¸Àå ªÀÄvÀÄÛ ªÀÄgÀUÀ¼À ¥Àæ¨sÉÃzsÀ ºÁUÀÆ ¥ÁætÂ, ¥ÀQëUÀ¼À£ÀÄß ¸ÀºÀ UÀÄgÀÄw¹ zÁR°¹zÀÄÝ, EzÀÄ EwÛÃZÉV£À ¢£ÀUÀ¼À°è §AzÀ CvÀÄÛöåvÀÛªÀÄ ¸À«ÄÃPÁë ªÀgÀ¢AiÀiÁVzÉ.
1870 gÀ°è F¸ïÖEArAiÀÄ PÀA¥À¤AiÀÄ ¥Àæw¤¢üAiÀiÁV PÀ£ÁðlPÀzÀ°è ¥ÀæªÁ¸À ªÀiÁr zÉêÀgÀ PÁqÀÄUÀ¼À §UÉÎ CzsÀåAiÀÄ£À £ÀqɹgÀĪÀ §ÄZÀ£À£ï JA¨ÁvÀ ¥ÀæwAiÉÆAzÀÄ PÁqÀÄUÀ¼ÀÄ DAiÀiÁ UÁæªÀÄzÉêÀvÉAiÀÄ D¹ÛAiÀÄA§AvÉ EzÀݪÀÅ JAzÀÄ zÁR°¹zÁÝ£É. GvÀÛgÀ PÀ£ÀßqÀ f¯ÉèAiÀÄ°è ¨sÀÆvÀ¥Àà£À PÁqÀÄ, dPÀÌ¥Àà£À PÁqÀÄ, ºÀÄ°zÉêÀgÀ PÁqÀÄ, ªÀiÁjAiÀĪÀÄä£À PÁqÀÄUÀ¼ÀÄ ¹zÁÝ¥ÀÄgÀ vÁ®ÆèQ£À ªÁå¦ÛAiÀÄ°è EzÀݪÀÅ JA§ÄzÀÄ §ÄZÀ£À£ï ªÀgÀ¢AiÀÄ°è zÁR¯ÁVzÉ. eÉÆvÉUÉ E°è ªÁ¹¸ÀĪÀ ºÀªÀåPÀ ¨ÁæºÀätgÀÄ ¸ÀºÀ EAvÀºÀzÉÝà ªÀiÁzÀjAiÀÄ 116 ªÉÄt¹£À PÁqÀÄUÀ¼À£ÀÄß ¥Éƶ¹zÀÝgÀÄ JAzÀÄ w½¹zÁÝ£É.
PÉÆqÀUÀÄ f¯ÉèAiÀÄ°è «±ÉõÀªÁV ªÀÄrPÉÃj ªÀÄvÀÄÛ «gÁd¥ÉÃmÉ ¸ÀÄvÀÛ ªÀÄÄvÀÛ°£À ¥ÀæzÉñÀzÀ°è 1214 zÉêÀgÀ PÁqÀÄUÀ½zÀݪÀÅ JA§ÄzÀÄ §ÄZÀ£À£ï CzsÀåAiÀÄ£ÀzÀ°è PÀAqÀÄ §A¢zÉ. EªÀÅUÀ¼À°è PÉ®ªÀÅ zÉêÀgÀ PÁqÀÄUÀ¼À°è zÉêÀ¸ÁÜ£ÀzÀ ¤ªÀiÁðtPÉÌ ªÀiÁvÀæ ªÀÄgÀ PÀrAiÀÄ®Ä C£ÀĪÀÄw¬ÄvÀÄÛ JAzÀÄ w½¹gÀĪÀ CªÀ£ÀÄ, ªÀÄvÉÛ PÉ®ªÀÅ zÉêÀgÀ PÁqÀÄUÀ½UÉ ªÀÄ£ÀĵÀå ¥ÀæªÉñÀ ¤¶zÀÞªÁVvÀÄÛ JAzÀÄ w½¹zÁÝ£É. CAvÀºÀ PÁqÀÄUÀ¼À°è ¸ÀéUÀð¸ÀÜgÁzÀªÀgÀÄ ªÁ¹¸ÀĪÀÅzÀjAzÀ, D PÁqÀÄUÀ¼À°è fêÀAvÀ ªÀÄ£ÀĵÀågÀ ºÉeÉÓ zÁR°¸À¨ÁgÀzÀÄ JA§ÄzÀÄ PÉÆqÀªÀgÀ £ÀA©PÉAiÀiÁVvÀÄÛ JA§ CA±À  ªÀgÀ¢AiÀÄ°è zÁR¯ÁVªÉ. F PÁgÀtPÁÌV ©ænõÀgÀÄ ¸ÀºÀ EAvÀºÀ zÉêÀgÀ PÁqÀÄUÀ¼À°è ¨ÉÃmÉAiÀiÁqÀÄwÛgÀ°®è. F zÉêÀgÀÄ PÁqÀÄUÀ¼À°è ¨É¼ÉzÀÄ ¤AwzÀÝ CgÀ½, ©®é, ªÀiÁªÀÅ, £ÉÃgÀ¼É ªÀÄgÀUÀ¼À£ÀÄß ºÁUÀÆ GvÀÛgÀ PÀ£ÀßqÀ f¯ÉèAiÀÄ°è C±ÉÆÃPÀ, ¸ÁUÀĪÁ¤, ¨ÉêÀÅ, ªÀÄÄAvÁzÀ ªÀÄgÀUÀ¼À «ªÀgÀUÀ½ªÉ.
AiÀÄģɸÉÆÌ ªÀgÀ¢AiÀÄ ¥ÀæPÁgÀ dUÀwÛ£À°è MAzÀÄ ®PÀëzÀ £À®ªÀvÉÛüÀÄ ¸Á«gÀ zÉêÀgÀ PÁqÀÄUÀ½ªÉ JAzÀÄ CAzÁf¸À¯ÁVzÉ. GvÀÛgÀ PÀ£ÀßqÀ f¯ÉèAiÀÄ ¹zÀÝ¥ÀÄgÀ vÁ®ÆèQ£À zÉêÀgÀ PÁqÀÄUÀ¼À §UÉÎ 2011 gÀ°è ¨ÉAUÀ¼ÀÆj£À ¨sÁgÀwÃAiÀÄ «eÁУÀ ¸ÀA¸ÉÜAiÀÄ gÁd²æ gÉÃ, ¸ÀĨsÁµï ZÀAzÀæ£ï ªÀÄvÀÄÛ n.«. gÁªÀÄZÀAzÀæ£ï JA§ ªÀÄƪÀgÀÄ vÀdÐgÀÄ ¸À«ÄÃPÉë £Àqɹ, C°ègÀĪÀ 54 zÉêÀgÀ PÁqÀÄUÀ¼À°ègÀĪÀ fêÀ ªÉÊ«zsÀåvÉAiÀÄ£ÀÄß zÁR°¹zÁÝgÉ. PÀqÀUÉÆÃqÀÄ ZËqÀªÀÄä §£À, ZËr §£À, eÉnÖ §£À, zÉêÀgÀwÛ PÁ£ÀÄ, ©ÃgÀ¥Àà ªÀÄvÀÄÛ ZËr JA§ zÉêÀgÀ ºÉ¸ÀgÀÄUÀ¼À°ègÀĪÀ PÁqÀÄUÀ¼À£ÀÄß UÀÄgÀÄw¹zÁÝgÉ, EwÛÃZÉV£À ¢£ÀUÀ¼À°è EAvÀºÀ §£ÀUÀ½UÉ ¸ÀÆPÀÛ gÀPÀëuɬĮèzÉ, C°è£À ªÀÄgÀUÀ¼ÀÄ PÁqÀÄUÀ¼ÀîgÀ ¥Á¯ÁUÀÄwÛgÀĪÀ CA±À F vÀdÐgÀ ªÀgÀ¢AiÀÄ°è zÁR¯ÁVzÉ. PÉÆqÀV£À°è PÀ¼ÉzÀ JgÀqÀÄ zÀ±ÀPÀUÀ½AzÀ «¸ÀÛgÀuÉUÉÆAqÀ PÁ¦ü ¥ÁèAmÉñÀ£ï UÀ½AzÁV 1891 gÀ°è 755 EzÀÝ zÉêÀgÀ PÁqÀÄUÀ¼ÀÄ FUÀ 346 PÉÌ E½¢ªÉ. §ºÀÄvÉÃPÀ zÉêÀgÀ PÁqÀÄUÀ¼À£ÀÄß PÁ¦ü ¥ÁèAlgï UÀ¼ÀÄ DPÀæ«Ä¹PÉÆArzÁÝgÉ.
zÉñÀzÀ ««zsÉqÉ EgÀĪÀ zÉêÀgÀ PÁqÀÄUÀ¼À°è ºÀ®ªÀ£ÀÄß CAiÀiÁ gÁdå ¸ÀPÁðgÀUÀ¼À CgÀtå E¯ÁSÉUÀ¼ÀÄ ¸ÀAgÀQëPÉÆAqÀÄ §gÀÄwÛªÉ, E£ÀÆß PÉ®ªÀÅ zÉêÀgÀ PÁqÀÄUÀ¼ÀÄ, zÉêÀ¸ÁÜ£ÀUÀ¼À ¸À«Äw, UÁæªÀÄ ¸À«Äw ºÁUÀÆ PÉÃgÀ¼À gÁdåzÀ ºÀ®ªÉqÉ  PÉ®ªÀÅ PÀÄlÄA§UÀ¼À ªÉÄðéZÁgÀuÉAiÀÄ°èªÉ. EªÉÇwÛUÀÆ F zÉñÀzÀ°è CgÀtå, C¥ÀgÀÆ¥ÀzÀ ¸À¸Àå ¥Àæ¨sÉÃzsÀUÀ¼ÀÄ,  ¥Áæt ªÀÄvÀÄÛ MA¢µÀÄÖ ¥ÀQëUÀ¼ÀÄ ¸ÀÄgÀQëvÀªÁVzÀÝgÉ, CzÀÄ zÉêÀgÀ PÁqÀÄUÀ¼À°è ªÀiÁvÀæ. ¨sÁgÀÛvÀzÀ ¥À²ÑªÀÄ WÀlÖzÀ ¥ÀæzÉñÀUÀ¼À°ègÀĪÀ CgÀtåzÀ°è Cw ºÉZÀÄÑ EAvÀºÀ zÉêÀgÀ PÁqÀÄUÀ½gÀĪÀÅzÀÄ «±ÉõÀ.
                                                   (ªÀÄÄAzÀĪÀjAiÀÄĪÀÅzÀÄ)


ಬುಧವಾರ, ಜುಲೈ 17, 2013

ದೇವರ ಕಾಡುಗಳು ಒಂದು ಅಧ್ಯಯನ ಭಾಗ- ಒಂದು



PÀ£ÀßqÀzÀ°è zÉêÀgÀ PÁqÀÄ, £ÁUÀ§£À, vÀ«Ä¼ÀÄ ¨sÁµÉAiÀÄ°è PÉÆë¯ï PÁqÀÄ, ªÀÄzsÀå ¥ÀæzÉñÀzÀ CgÀtå ¤ªÁ¹UÀ¼À ¨sÁµÉAiÀÄ°è ಸರನ ( vÁt) ªÀÄvÀÄÛ ªÀĺÁgÁµÀÖç ªÀÄvÀÄÛ gÁd¸ÁÛ£À gÁdåUÀ¼À°è eÉÆÃUï ªÀiÁAiÀÄ, ªÀÄvÀÄÛ EAVèÃµï ¨sÁµÉAiÀÄ°è sacred groves JAzÀÄ PÀgɹPÉƼÀÄîªÀ F CgÀtå ¥ÀæzÉñÀUÀ¼ÀÄ ¨sÁgÀvÀzÀ°è  PÉêÀ® MAzÀÄ UÀÄAmÉ ¥ÀæzÉñÀzÀ «¸ÁÛgÀ¢AzÀ »rzÀÄ ¸Á«gÁgÀÄ JPÀgÉ ¥ÀæzÉñÀzÀ «¹ÛÃtðªÀ£ÀÄß ºÉÆA¢ªÉ.
F ¨sÀÆ«ÄAiÀÄ ªÉÄÃ¯É ªÀÄ£ÀĵÀå ªÀÄvÀÄÛ ¥ÀPÀÈw £ÀqÀÄ«£À C«£Á¨sÁªÀ ¸ÀA§AzsÀ EAzÀÄ ¤£ÉßAiÀÄzÀ®è. CzÀÄ CªÀ£À ºÀÄlÄÖ ªÀÄvÀÄÛ «PÁ¸ÀzÀ eÉÆvÉ «Ä½vÀUÉÆArzÉ. ¨sÀÆ«Ä, ¤ÃgÀÄ, ªÉÆÃqÀ, ªÀļ,É «ÄAZÀÄ, UÀÄqÀÄUÀÄ, VqÀ, ªÀÄgÀ, ¥ÁætÂ, ¥ÀQë »ÃUÉÉ J®èªÀÇ  DvÀ£À §zÀÄQ£ÀÄzÀÝPÀÆÌ ºÀ®ªÀÅ gÀÆ¥ÀUÀ¼À°è vÀ¼ÀÄPÀÄ ºÁQPÉÆArªÉ. PÁr£À°èzÀÝ ²¯ÁAiÀÄÄUÀzÀ ªÀÄ£ÀĵÀå£À PÉÊUÉ PÀ©âtzÀ ¯ÉÆúÀ DAiÀÄÄzsÀªÁV zÉÆgÉvÀ £ÀAvÀgÀ ªÀÄ£ÀĵÀå£À £ÁUÀjÃPÀvÉAiÀÄ avÀætªÉà §zÀ¯ÁUÀvÉÆqÀVvÀÄ. eÉÆvÉUÉ ¥ÀæPÀÈwAiÀÄ ªÉÄð£À ¤gÀAPÀıÀzÀ ¥Àæ¨sÀÄvÀézÀ CzsÁåAiÀÄ PÀÆqÀ DgÀA¨sÀUÉÆArvÀÄ. EAvÀºÀ ªÀÄ£ÀĵÀå£À ¯ÉÆèsÀªÀ£ÀÄß ¤AiÀÄvÀætzÀ°èqÀ®Ä £ÀªÀÄä £ÀqÀÄªÉ  ºÀÄnÖPÉÆAqÀ £ÀA©PÉUÀ¼ÀÄ, ¥ÀÄgÁtUÀ¼ÀÄ, ¸ÁA¸ÀÌøwPÀ DZÀgÀuÉUÀ¼ÀÄ, dUÀwÛ£ÁzÀåAvÀ ¥Àj¸ÀgÀªÀ£ÀÄß ¤AiÀÄAwæ¸À®Ä PÁgÀtªÁVªÉ. ºÁUÁV zÉêÀgÀÄ ªÀÄvÀÄÛ £ÀA©PÉ ªÀÄvÀÄÛ DZÀgÀuÉUÀ¼À £É¥ÀzÀ°è AiÀiÁªÀ zÁ½UÀÆ vÀÄvÁÛUÀzÉ G½zÀÄPÉÆAqÀ CgÀtåUÀ¼À£ÀÄß zÉêÀgÀ PÁqÀÄUÀ¼ÉAzÀÄ PÀgÉAiÀįÁUÀÄvÀÛzÉ.
dUÀwÛ£ÁzÀåAvÀ EgÀĪÀ EAvÀºÀ PÁqÀÄUÀ½UÉ ¸Á«gÁgÀÄ ªÀµÀðUÀ¼À EwºÁ¸À«zÉ. dUÀwÛ£À Cw ºÀ¼ÉAiÀÄzÁzÀ gÉÆêÀÄ£ÀßgÀ VæÃPï EwºÁ¸ÀzÀ ¥ÀÄlUÀ¼À®Æè EªÀÅ ¥Àæ¸ÁÛ¥ÀUÉÆArªÉ, dUÀwÛ£À ¥Àæ¥ÀxÀªÀÄ ªÀĺÁPÁªÀå J¤¹PÉÆArgÀĪÀ ªÉĸÀ¥ÀmÉÆëÄAiÀÄ £ÁUÀjÃPÀvÉAiÀÄ°è ªÀÄtÂÚ£À ºÀ®UÉUÀ¼À°è §gÉ¢qÀ¯ÁVzÀÝ V®ÎªÉÄñÀ£À ªÀĺÁPÁªÀå zÀ°è CgÀtå ªÀÄvÀÄÛ zÉêÀgÀPÁqÀÄUÀ¼ÀÄ ªÀĺÀvÀé ¥ÀqÉzÀÄPÉÆArªÉ. ¨sÁgÀvÀzÀ ªÉÃzÀ, G¥À¤µÀvï UÀ½AzÀ »rzÀÄ, »AzÀÆ, ¨ËzÀÞ, eÉÊ£À, ªÉʵÀÚªÀ zsÀªÀÄðUÀ¼À°è ªÀÄvÀÄÛ £ÀªÀÄä d£À¥ÀzÀgÀ PÀxÀ£À ªÀÄvÀÄÛ PÁªÀåUÀ¼À°è ºÁUÀÆ ªÀĺÁ PÁªÀåUÀ¼ÁzÀ gÁªÀiÁAiÀiÁt ªÀÄvÀÄÛ ªÀĺÁ ¨sÁgÀvÀzÀ°è EªÀÅUÀ¼À ¥Àæ¸ÁÛªÀ£ÉUÀ½gÀĪÀÅzÀ£ÀÄß £ÁªÀÅ £ÉÆÃrzÉÝêÉ.
¨sÁgÀvÀªÀ®èzÉ, aãÁ, D¦üæPÁ, ¹jAiÀÄ, WÁ£Á, lQð,£ÉÊfÃjAiÀÄ, GvÀÛgÀ ªÀÄvÀÄÛ ¥ÀƪÀð AiÀÄÄgÀÆ¥ï gÁµÀÖçUÀ¼À ¸ÀA¸ÀÌøwAiÀÄ®Æè ¸ÀºÀ zÉêÀgÀ PÁqÀÄUÀ¼ÀÄ ¥Àæ¸ÁÛ¥ÀªÁVªÉ, ªÀÄzsÀå El°AiÀÄ £É«Ä JA§ ¥ÀlÖtzÀ°è  zÉêÀgÀ PÁqÀÄ EzÀÝ ¥À¼ÉAiÀÄļÀPÉUÀ¼ÀÄ ®¨sÀåªÁVªÉ. GvÀÛgÀ AiÀÄÄgÉÆæ£À ¸ÁÌAqÉ«AiÀÄ£ï ¥ÀÄgÁt ªÀÄvÀÄÛ C°è£À  «ÄyPÀUÀ¼À°è zÉêÀgÀ PÁqÀÄ UÀ¼À ¥Àæ¸ÁÛ¥À«zÉ. ¥À²ÑªÀÄ D¦üæPÁzÀ £ÉÊfÃjAiÀiÁzÀ M¸ÀUï M¸ÀUÉÆâ JA§ ¥ÀæzÉñÀzÀ°è ºÁUÀÆ WÁ£À zÉñÀzÀ mÉa«Ä£ï £ÀUÀgÀzÀ §½ EgÀĪÀ ¥ÀæSÁåvÀ UÀÄºÉ ªÀÄvÀÄÛ CgÀtåªÀ£ÀÄß zÉêÀgÀ PÁqÀÄ JAzÀÄ AiÀÄģɸÉÆÌ JAzÀÄ WÉÆö¹zÉ. d¥Á£ï zÉñÀzÀ ²AmÉÆ zÉÃUÀÄ®UÀ¼À §½ EgÀĪÀ ªÀÄgÀUÀ¼ÀÄ ªÀÄvÀÄÛ PÉƲªÀiÁ C¨sÀAiÀiÁgÀtåzÀ°ègÀĪÀ 800 ««zsÀ eÁwAiÀÄ ªÀÄgÀUÀ¼ÀÄ EªÉ®èªÀÇ D zÉñÀzÀ°è C¹ÛvÀézÀ°èzÀÝ zÉêÀgÀPÁqÀÄ J£À߯ÁVzÉ.

¨sÁgÀvÀzÀ ¸ÀAzÀ¨sÀðzÀ®èAvÀÆ ªÀÄ£ÀĵÀå¤UÀÆ, ¤¸ÀUÀðPÀÆÌ PÀgÀ¼Àħ½îAiÀÄ ¸ÀA§AzsÀ«gÀĪÀÅzÀ£ÀÄß £ÁªÀÅ EwºÁ¸ÀzÀÄzÀÝPÀÆÌ UÀªÀĤ¸À§ºÀÄzÀÄ. »A¢£À ¢£ÀUÀ¼À°è £ÀªÀÄä ¥ÀÆ«ðPÀgÀÄ ªÀÄÄAeÁ£É JzÀÝ vÀPÀët ¨sÀÆ«ÄAiÀÄ ªÉÄÃ¯É vÀªÀÄä PÁ°qÀĪÀ ªÀÄÄ£Àß “ ¥ÁzÀ ¸Àà±ÀðA PÀëªÀĸÀéªÉÄÔ JAzÀÄ ¥ÁæxÀð£É ¸À°è¸ÀĪÀ ªÀÄÆ®PÀ DgÀA¨sÀªÁUÀÄwÛvÀÄÛ. ¨sÀÆ«Ä vÁ¬ÄAiÉÄà ¤£ÀߣÀÄß £À£Àß PÁ°£À ¥ÁzÀUÀ½AzÀ ªÀÄÄlÄÖwÛgÀĪÀÅzÀPÉÌ PÀëªÉĬÄgÀ° JA§ PÉÆÃjPÉAiÉÆA¢UÉ zÉÊ£ÀA¢£À §zÀÄPÀ£ÀÄß ¥ÁægÀA©ü¸ÀÄwÛzÀÝgÀÄ. £ÀªÀÄä ¥ÀÆ«ðPÀgÀ eÁУÀ ²¸ÀÄÛUÀ¼À°è, ¨sÀÆ«Ä, ¤ÃgÀÄ, ¥Àj¸ÀgÀ, EªÉ®èªÀ£ÀÆß zÉÊ«ÃPÀj¹ DgÁ¢ü¸ÀĪÀ, ¸ÀAgÀQë¸ÀĪÀ ¨sÁªÀ£É ¨É¼ÉzÀÄ §A¢vÀÄÛ. ªÉÃzÀUÀ¼À°è MAzÁzÀ CxÀªÀðt ªÉÃzÀzÀ°è zÀÄgÁ¸É JA§ÄzÀÄ d£ÀgÀ MqÀ®£ÀÄß ¸ÀÄqÀĪÀ ¨ÉAQ JA§ ¸ÀÆPÀÛ«zÉ. F PÁgÀtPÁÌVAiÉÄà £ÀªÀÄä ªÉÃzÀUÀ¼ÀÄ ªÀÄvÀÄÛ  ¥ÀÄgÁtUÀ¼ÀÄ ¨sÀÆ«Ä, DPÁ±À, ¤ÃgÀÄ, ªÁAiÀÄÄ, ¨ÉAQ, EªÉ®èªÀÅUÀ½UÉ zÉʪÀ ¸ÀégÀÆ¥À ¤ÃrªÉ. ¨sÀÆ«ÄAiÀÄ£ÀÄß zÉêÀvÉ, ¤ÃgÀ£ÀÄß UÀAUÉ JAvÀ®Æ, ªÀļÉAiÀÄ£ÀÄß ªÀgÀÄt, UÁ½UÉ EAzÀæ, ¨ÉAQUÉ CVß, DPÁ±ÀPÉÌ ¸ÀÆAiÀÄð, ZÀAzÀæ gÉA§ zÉêÀvÉUÀ¼ÀÄ »ÃUÉ vÀªÀÄä ¨sÁªÀPÉÌ, ¨sÀQÛUÉ C£ÀĸÁgÀªÁV ¥ÀÆf¸ÀÄvÁÛ §AzÀ PÁgÀt ¤¸ÀUÀðzÀ ªÉÄÃ¯É MA¢µÀÄÖ C©ªÀiÁ£À ªÀÄvÀÄÛ  PÁ¼ÀfUÀ½zÀݪÀÅ. EAvÀºÀ ¸ÀA¸ÁÌgÀUÀ¼ÀÄ ¨sÁgÀvÀzÀÄzÀÝPÀÆÌ ¥ÁæzÉòPÀ DZÀgÀuÉUÉ vÀPÀÌAvÉ §¼ÀPÉAiÀÄ°èªÉ. EAvÀºÀ ¥ÀgÀA¥ÀgÉAiÀÄ°è ¨É¼ÉzÀÄ §AzÀ ªÀ£Àå ¸ÀAgÀPÀëuÉAiÀÄ ¸ÀA¸ÀÌøwAiÀÄ°è zÉêÀgÀ PÁqÀÄUÀ¼ÀÄ JA§ ¥ÀjPÀ®à£É  PÀÆqÀ MAzÀÄ.
¨sÀÆ«ÄAiÀÄ£ÀÄß WÁ¹UÉƽ¸À¨ÁgÀzÀÄ JA§ ¸ÀÆPÀÛªÉÇAzÀÄ CxÀªÀðt ªÉÃzÀzÀ°èzÉ. “AiÀÄvÉÛà ¨sÀƪÉÄà «R£Á«Ä Që¥ÀæA vÀzÀ¦ gÉÆúÀvÀÄ/ ªÀiÁ vÉà ªÀĪÀÄ𠫪ÀÄÈUÀéj ªÀiÁvÉÃ/ ºÀÈzÀAiÀĪÀĦð¥ÀA/  ªÀÄ£É ¤ªÀiÁðtPÉÌ CxÀªÁ ¨ÉøÁAiÀÄPÉÌ ¨sÀÆ«ÄAiÀÄ£ÀÄß CUÉAiÀÄĪÁUÀ, CzÀgÀ MqÀ°UÉ UÁAiÀÄ ªÀiÁqÀ¨ÁgÀzÀÄ, KPÉAzÀgÉ, £ÀªÀÄä K½UÉUÉ PÁgÀtªÁVgÀĪÀÅzÀÄ F ¨sÀÆ«ÄvÁ¬Ä. JA§ CxÀðªÀ£ÀÄß F ¸ÀÆPÀÛ ºÉüÀÄvÀÛದೆ.


ªÀÄgÀUÀ¼À£ÀÄß ¸ÀéAvÀ §¼ÀPÉUÉ PÀrAiÀÄĪÁUÀ, CzÀ£ÀÄß ¥ÀÆwð PÀrAiÀÄzÉ, CªÀ±ÀåPÀvÉ EgÀĪÀµÀÄÖ ¨sÁUÀªÀ£ÀÄß ªÀiÁvÀæ PÀrAiÀĨÉÃPÉAzÀÄ ªÀÄvÀÄÛ PÀrAiÀÄĪÀ ªÀÄÄ£Àß CzÀgÀ PÀëªÉÄ AiÀiÁa¸À¨ÉÃPÉAzÀÄ §ÈºÀvï ¸ÀA»vÉAiÀÄ°è ºÉýzÉ.
EAvÀºÀ ¥ÀgÀA¥ÀgÉAiÀÄ°è ¨É¼ÉzÀÄ §AzÀ ¨sÁgÀvÀzÀ°è E°èAiÀĪÀgÉUÉ ¸À«ÄÃPÉëUÉ zÉÆgÉwgÀĪÀ CAQ CA±ÀUÀ¼À ¥ÀæPÁgÀ MlÄÖ 13 ¸Á«gÀzÀ 720 zÉêÀgÀ PÁqÀÄUÀ¼ÀÄ ¥ÀvÉÛAiÀiÁVªÉ.
¨sÁgÀvÀzÀ°è »ªÀiÁZÀ® ¥ÀæzÉñÀzÀ°è Cw ºÉZÀÄÑ JAzÀgÉ, 5 ¸Á«gÀ zÉêÀgÀ PÁqÀÄUÀ¼ÀÄ ¥ÀvÉÛAiÀiÁVªÉ, £ÀAvÀgÀ JgÀqÀ£Éà ¸ÁÜ£ÀzÀ°ègÀĪÀ PÉÃgÀ¼ÀzÀ°è 2 ¸Á«gÀ, ªÀĺÁgÁµÀÖçzÀ°è 1600, ªÀÄvÀÄÛ PÀ£ÁðlPÀzÀ°è 1424, DAzsÀæ ¥ÀæzÉñÀ 750, ¥À²ÑªÀÄ §AUÁ¼À. 670, bÀwÛøïWÀqÀ 600, vÀ«Ä¼ÀÄ£ÁqÀÄ 448, ªÀÄtÂ¥ÀÄgÀ 365, Mj¸Áì, 322, ºÀgÁåt248, ªÉÄÃWÁ®AiÀÄ 79, C¸ÁìA 40, CgÀÄuÁZÀ® ¥ÀæzÉñÀ 58, ¹QÌA 56, UÀÄdgÁvï 29, eÁSðAqï 21 gÁd¸ÁÜ£ï 9 GvÀÛgÁAZÀ¯ï 1 »ÃUÉ zÉêÀgÀ PÁqÀÄUÀ¼À£ÀÄß UÀÄgÀÄw¸À¯ÁVzÉ, PÉ®ªÀÅ ¸ÀA±ÉÆÃzsÀPÀgÀ ¥ÀæPÁgÀ( ªÀįÉÆèÃvÀæ) ¨sÁgÀvÀzÀ°è ¸ÀĪÀiÁgÀÄ MAzÀjAzÀ MAzÀƪÀgÉ ®PÀë ºÉPÉÖÃgï «¹ÛÃtðzÀ ¥ÀæzÉñÀzÀ°è zÉêÀgÀ PÁqÀÄUÀ½ªÉ JAzÀÄ ºÉüÀ¯ÁVzÉ, E£ÉÆßAzÀÄ CzÀåAiÀÄ£ÀzÀ°è( UÉÆÃR¯É) ¸ÀĪÀiÁgÀÄ 33 ¸Á«gÀ ºÉPÉÖÃgï ¥ÀæzÉñÀzÀ°è ªÀiÁvÀæ zÉêÀgÀ PÁqÀÄUÀ¼ÀÄ C¹ÛvÀé G½¹PÉÆArªÉ JAzÀÄ ºÉüÀ¯ÁVzÉ, ¨sÁgÀvÀzÀ CgÀtå E¯ÁSÉ zÉñÀzÀ 4115 zÉêÀgÀ PÁqÀÄUÀ¼ÀÄ «¹ÛÃtð 42 ¸Á«gÀ ºÉPÉÖÃgï JAzÀÄ w½¹zÉ.
ªÁ¸ÀÛªÀzÀ ¸ÀAUÀwAiÉÄAzÀgÉ, FªÀgÉUÉ ¨sÁgÀvÀzÀ°ègÀĪÀ zÉêÀgÀ PÁqÀÄUÀ¼À §UÉÎ ²¸ÀÄÛ§zÀÞ CzÀåAiÀÄ£À £ÀqÉ¢®è. D gÁdåUÀ¼À PÀÄjvÀÄ PÉ®ªÀÅ CzsÀåAiÀÄ£ÀUÀ¼ÀÄ £ÀqÉ¢zÀÝgÀÆ CªÀÅUÀ¼ÀÄ gÁµÀÖç ªÀÄlÖzÀ zÉêÀgÀ PÁqÀÄUÀ¼À PÀÄjvÀÄ ¤RgÀªÁzÀ CAQ CA±ÀUÀ¼À£ÀÄß ¤ÃqÀĪÀ°è ¸ÉÆÃwªÉ. FªÀgÉ zÀAqÀPÁgÀtå ¥ÀæzÉñÀªÁzÀ ªÀÄzsÀå ¥ÀæzÉñÀzÀ°ègÀĪÀ zÉêÀgÀ PÁqÀÄUÀ¼À PÀÄjvÀÄ ¸ÀªÀÄ¥ÀðPÀªÁzÀ CzsÀåAiÀÄ£À £ÀqÉAiÀĨÉÃPÁVzÉ. ¸ÀUÀÄðd f¯ÉèAiÀÄ §½ 20 ºÉPÉÖgï «¹ÛÃtðzÀ C¥ÀgÀÆ¥ÀzÀ  zÉêÀgÀ PÁqÀÄ eÁUÀªÀ£ÀÄß EwÛÃZÉUÉ ¥ÀvÉÛ ºÀZÀѯÁVzÉ.

                   (ªÀÄÄAzÀĪÀjAiÀÄĪÀÅzÀÄ)

ಶನಿವಾರ, ಜುಲೈ 13, 2013

ಇ-ತ್ಯಾಜ್ಯವೆಂಬ ತಲ್ಲಣ ಭಾಗ-ಎರಡು

ಭಾರತದಲ್ಲಿ ಅಧಿಕೃತವಾಗಿ ಎಲೆಕ್ಟ್ರಾನಿಕ್ ವಸ್ತುಗಳ ಯುಗ 1980 ರ ದಶಕದಲ್ಲಿ ಆರಂಭಗೊಂಡಿತು. 1984 ರ ಅಕ್ಟೋಬರ್ ತಿಂಗಳಿನಲ್ಲಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿವರು ಅನಿರೀಕ್ಷಿತವಾಗಿ ತಮ್ಮ ಬೆಂಗಾವಲು ಪಡೆಯ ಸದಸ್ಯರಿಂದ ಹತ್ಯೆಯಾದ ನಂತರ ಪ್ರಧಾನಿ ಪಟ್ಟಕ್ಕೆ ಬಂದ ರಾಜೀವ್ ಗಾಂಧಿಯವರ ಅವಧಿಯಲ್ಲಿ ಭಾರತದ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಙಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾದವು. ಸ್ಯಾಮ್ ಪಿಟ್ರೊಡ ಮತ್ತು ಶಿವು ನಾಡರ್, ನಾರಾಯಣ ಮೂರ್ತಿ ಸೇರಿದಂತೆ ಹಲವಾರು ಮೇಧಾವಿಗಳು ಈ ಕ್ಷೇತ್ರಗಳಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಇದಕ್ಕೂ ಮೊದಲು  ಎಲೆಕ್ಟ್ರಾನಿಕ್ ವಸ್ತುಗಳು ಕಳ್ಳಸಾಗಾಣಿಕೆಯ ಮೂಲಕ ಭಾರತಕ್ಕೆ ತಲುಪುತ್ತಿದ್ದವು. 1991 ರಿಂದ ದೇಶದಲ್ಲಿ ಜಾರಿಗೆ ಬಂದ ಜಾಗತೀಕರಣ ವ್ಯವಸ್ಥೆಯಿಂದಾಗಿ ನಂತರ ಎಲ್ಲಾ  ವಿಧವಾದ ವಸ್ತುಗಳು ಮುಕ್ತ ಮಾರುಕಟ್ಟೆಯಲ್ಲಿ  ಜನಸಾಮಾನ್ಯರ ಕೈಗೆ ಸಿಗುವಂತಾದವು.
ಭಾರತದ ಆಡಳಿತ ವ್ಯವಸ್ಥೆಯಲ್ಲಿ, 1990 ರ ದಶಕದಲ್ಲಿ ಅನೇಕ ಬದಲಾವಣೆಗಳಾದವು.ವಿಶೇಷವಾಗಿ, ಬ್ಯಾಂಕ್ ಗಳು, ಇನ್ಸೂರೆನ್ಸ್ ಕಂಪನಿಗಳು. ಭಾರತೀಯ ರೈಲ್ವೆ ಇಲಾಖೆ ಗಣಕೀರಣ ವ್ಯವಸ್ಥೆಯನ್ನು ಅಳವಡಿಸಿಕೊಂಡ ನಂತರ ಆಡಳಿತದ ವೇಗಕ್ಕೆ ಚಾಲನೆ ದೊರಕಿತು, ಜೊತೆಗೆ ಕಂಪ್ಯೂಟರ್ ಗಳ ಬೇಡಿಕೆಯೂ ಬೆಳೆಯತೊಡಗಿತು. ನಂತರದ ದಿನಗಳಲ್ಲಿ ರಾಜ್ಯ ಸರ್ಕಾರಗಳ ಕಛೇರಿಗಳು ಸೇರಿದಂತೆ ಖಾಸಾಗಿ ಕಂಪನಿಗಳಲ್ಲಿ ಮತ್ತು ಪ್ರತಿ ಕುಟುಂಬದಲ್ಲಿ ಈಗ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳು  ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಇತ್ತೀಚೆಗೆ ಬಳಕೆಗೆ ಬಂದಿರುವ ಅತ್ಯಾಧುನಿಕ ಮೊಬೈಲ್ ಗಳು ಕಂಪ್ಯೂಟರ್ ಮತ್ತು ಕ್ಯಾಮರಾ ಕೆಲಸಗಳನ್ನು ಸಹ ಸಮರ್ಥವಾಗಿ ನಿಭಾಯಿಸುತ್ತಿವೆ. ಹೀಗೆ ದೇಶದಲ್ಲಿ ಜಾರಿಗೆ ಬಂದ ನೂತನ ತಂತ್ರಜ್ಙಾನದ ಸಂಕೇತಗಳಾದ ಕಂಪ್ಯೂಟರ್ ಮತ್ತು ಟಿ.ವಿ. ಮೊಬೈಲ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳು ನಿರುಪಯೋಗಗೊಂಡು, ಇ-ತ್ಯಾಜ್ಯವಾಗಿ ಪರಿವರ್ತನೆಗೊಂಡಾಗ ಇವುಗಳ ಮರುಬಳಕೆಯ ಸಂಸ್ಕರಣೆ ಅಥವಾ ವಿಲೆವಾರಿ ದೇಶಕ್ಕೆ ಸಮಸ್ಯೆಯಾಗಿರಲಿಲ್ಲ. ಆದರೆ, ಜಗತ್ತಿನ ಮುಂದುವರಿದ ಶ್ರೀಮಂತ ರಾಷ್ಟ್ರಗಳಿಂದ ಅಪಾರ ಪ್ರಮಾಣದಲ್ಲಿ ಗುಜರಿ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ಭಾರತದ ಪರಿಸರಕ್ಕೆ ಧಕ್ಕೆಯುಂಟಾಗಿದೆ. ಭಾರತದ ಬಂದರುಗಳಿಗೆ ಅಕ್ರಮವಾಗಿ ಪ್ರತಿದಿನ 5.500 ಸಾವಿರ ಟನ್ ಗುಜರಿ ವಸ್ತುಗಳು ಭಾರತಕ್ಕೆ ಬಂದು ತಲುಪುತ್ತಿವೆ. ವಿಶ್ವ ವಾಣಿಜ್ಯ ಸಂಘಟನೆಯ ಒಪ್ಪಂಧದ ಅನುಸಾರ ಇವುಗಳಿಗೆ ಆಮದು ಸುಂಕವಿರುವುದಿಲ್ಲ.
ಎಲೆಕ್ಟ್ರಾನಿಕ್ ಕಸವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಏಷ್ಯಾ ರಾಷ್ಟ್ರಗಳಲ್ಲಿ ಪಿಲಿಫೈನ್ಸ್, ಥಾಯ್ಲೆಂಡ್, ಇಂಡೋನೆಷಿಯ ರಾಷ್ಟ್ರಗಳು ಮುಂಚೂಣಿಯಲ್ಲಿದ್ದು ಭಾರತ ದೇಶ ನಂಬರ್ ಒಂದರ ಸ್ಥಾನದಲ್ಲಿದೆ, ಅಮೇರಿಕಾ ಸೇರಿದಂತೆ ಯೂರೋಪ್ ರಾಷ್ಟ್ರಗಳಲ್ಲಿ ಅಲ್ಲಿನ ಸರ್ಕಾರಗಳ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ ಒಂದು ಟನ್ ಇ-ತ್ಯಾಜ್ಯ ವಿಲೆವಾರಿ ಮಾಡಲು ಸರಾಸರಿ 12 ಸಾವಿರ ರೂಪಾಯಿ ಖರ್ಚು ತಗಲುತ್ತದೆ. ಇದೇ ವಸ್ತುಗಳನ್ನು  ಏಷ್ಯಾ ರಾಷ್ಟ್ರಗಳಿಗೆ ಪುಕ್ಕಟೆಯಾಗಿ ನೀಡಲು ಆ ರಾಷ್ಟ್ರಗಳಿಗೆ ತಗುಲುವ ಹಡಗು ಸಾಗಾಣಿಕೆ ವೆಚ್ಚ ಕೇವಲ 2.800 ರೂಪಾಯಿ ಮಾತ್ರ. ಹಾಗಾಗಿ ಜಪಾನ್, ಅಮೇರಿಕಾ, ಇಂಗ್ಲೆಂಡ್, ಜರ್ಮನಿ, ಪ್ರಾನ್ಸ್ ಸೇರಿದಂತೆ ಬಹುತೇಕ ರಾಷ್ಟ್ರಗಳು ನಿರುಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ಏಷ್ಯಾ ರಾಷ್ಟ್ರಗಳಿಗೆ ನೀಡುತ್ತಿವೆ.
ಭಾರತದಲ್ಲಿ 2009 ರಲ್ಲಿ 59 ಲಕ್ಷ ಟನ್ ಇ-ತ್ಯಾಜ್ಯ ಉತ್ಪತ್ತಿಯಾಗಿದ್ದರೆ, 64 ಲಕ್ಷ ಟನ್ ತ್ಯಾಜ್ಯವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿತ್ತು. ಇ-ತ್ಯಾಜ್ಯ ವಿಲೆವಾರಿ ಕುರಿತಂತೆ 2007 ರಲ್ಲಿ ಸುಪ್ರೀಂ ಕೋರ್ಟ್ ಸ್ಪೃಷ್ಟ ಆದೇಶವನ್ನು ನೀಡಿ, ಹಂತ ಹಂತವಾಗಿ ನಿಯಮಗಳನ್ನು ಹತ್ತು ವರ್ಷಗಳಲ್ಲಿ ಜಾರಿಗೆ ತರಬೇಕೆಂದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಯಾವುದೇ ಕಾರಣಕ್ಕೂ ಅಪಾಯಕಾರಿಯಾದ ಇ-ತ್ಯಾಜ್ಯ ವಸ್ತುಗಳನ್ನು ಬಯಲಿನಲ್ಲಿ ಸಂಗ್ರಹಿಸಿ ಇಡಬಾರದು, ಅವುಗಳನ್ನು ಸಂಸ್ಕರಿಸುವಾಗ, ತಜ್ಞರ ನೇತೃತ್ವದಲ್ಲಿ ಸಂಸ್ಕರಿಸಬೇಕು. ಹಾಗೂ ದೇಶದ ನೀರು, ಗಾಳಿ, ಸೇರಿದಂತೆ ಪರಿಸರಕ್ಕೆ ಧಕ್ಕೆಯಾಗುವಂತಹ ಯಾವುದೇ ತ್ಯಾಜ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಸಹ , ವಿದೇಶಗಳಿಂದ ಅಲ್ಯೂಮಿನಿಯಂ, ಕಬ್ಬಿಣ, ತಾಮ್ರ ದ ಗುಜರಿ ವಸ್ತುಗಳು ಎಂಬ ಹೆಸರಿನಲ್ಲಿ ಇ-ತ್ಯಾಜ್ಯವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಬಂದರಿನ ಅಧಿಕಾರಿಗಳು ತಮಗೆ ಸಿಗುವ ಲಂಚದ ಆಸೆಯಿಂದ ಇವುಗಳತ್ತ ಗಮನ ಹರಿಸಲಾರದೆ, ಕಣ್ಮುಚ್ಚಿ ಕುಳಿತಿದ್ದಾರೆ
ದೇಶದಲ್ಲಿ ಇ-ತ್ಯಾಜ್ಯವನ್ನು ಅತಿ ಹೆಚ್ಚು ಸೃಷ್ಟಿಸುತ್ತಿರುವ ರಾಜ್ಯವೆಂದರೆ, ಮಹಾರಾಷ್ಟ್ರ. ನಂತರ ತಮಿಳುನಾಡು ಎರಡನೇಯ ಸ್ಥಾನದಲ್ಲಿದೆ. ಪ್ರತಿವರ್ಷ ಮಹಾರಾಷ್ಟ್ರದಲ್ಲಿ 20.270 ಟನ್, ತಮಿಳುನಾಡಿನಲ್ಲಿ 13.486 ಟನ್, ಆಂಧ್ರಪ್ರದೇಶದಲ್ಲಿ 12.780 ಟನ್, ಪಶ್ಚಿಮ ಬಂಗಾಳದಲ್ಲಿ 10.059 ಟನ್, ಉತ್ತರ ಪ್ರದೇಶ 10.038 ಟನ್, ದೆಹಲಿ 9729 ಟನ್, ಕರ್ನಾಟಕ 9.118 ಟನ್ ಗುಜರಾತ್ 8.794 ಟನ್ ಹಾಗೂ ಪಂಜಾಬ್ 6.958 ಟನ್ ಇ-ತ್ಯಾಜ್ಯವನ್ನು ಉತ್ಪಾದಿಸುತ್ತಿವೆ. ( 2010 ರ ಸಮೀಕ್ಷೆ) ಹೀಗೆ ಉತ್ಪಾದನೆಯಾಗುವ  ಶೇಕಡ 70 ರಷ್ಟು ಎಲೆಕ್ಟ್ರಾನಿಕ್ ತ್ಯಾಜ್ಯ ವಸ್ತು, ದೇಶದ ಅಸಂಘಟಿತ ವಲಯದಲ್ಲಿ ಯಾವುದೆ ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಸಂಸ್ಕರಣಗೊಳ್ಳುತ್ತಿದೆ.
ಇಂದಿನ ದಿನಗಳಲ್ಲಿ ಮನೆಗಳಿಂದ ಹೊರಬೀಳುತ್ತಿರುವ ಕಸದ ರಾಶಿಯನ್ನು ವಿಲೆವಾರಿ ಮಾಡುವುದು ಮಹಾನಗರಗಳ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವಾಗ ಇದರ ಜೊತೆಗೆ ಈಗ ಇ-ತ್ಯಾಜ್ಯ ಮತ್ತೊಂದು ತಲೆನೋವಾಗಿದೆ. 2012 ರ ಸಮೀಕ್ಷೆಯ ಪ್ರಕಾರ ಬೆಂಗಳೂರು ನಗರವೊಂದರಲ್ಲಿ 97 ಸಾವಿರದ 310 ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್  ಗಳು, 16 ಸಾವಿರದ 240 ಟಿ.ವಿ.ಗಳು, ಮತ್ತು 16 ಲಕ್ಷ ಮೊಬೈಲ್ ಗಳು ಇ-ತ್ಯಾಜ್ಯವಾಗಿ ಗುಜರಿ ಅಂಗಡಿಗೆ ಜಮಾವಣೆಗೊಂಡಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪರಿಸರ ನಿಯಂತ್ರಣ ಮಂಡಳಿಗಳು ಈಗಲಾದರೂ ತಮ್ಮ ನಿದ್ದೆಯಿಂದ ಎಚ್ಚೆತ್ತು ಇ-ತ್ಯಾಜ್ಯ ವಿಲೆವಾರಿ ಕುರಿತು ಕಠಿಣ ನಿಯಾಮಾವಳಿಗನ್ನು ರೂಪಿಸಬೇಕು. ನಗರಗಳ ಕೊಳಚಗೇರಿಗಳಲ್ಲಿ ವಾಸಿಸುವ ಅಮಾಯಕ ಅನಕ್ಷರಸ್ತರು ಕೂಲಿಯಾಸೆಗಾಗಿ ಪ್ರತಿದಿನ ಇ-ತ್ಯಾಜ್ಯ ಸಂಸ್ಕರಣೆಯಲ್ಲಿ ಹೊರಬೀಳುವ ವಿಷದ ಹೊಗೆಗೆ ತಮ್ಮ ಜೀವವನ್ನು ಒಡ್ಡುತ್ತಿದ್ದಾರೆ. ತಾಮ್ರದ ತಂತಿಗಳಿಗಾಗಿ, ಪಿ,ವಿ.ಸಿ. ಕೇಬಲ್ ಗಳನ್ನು ಸುಡುವಾಗ ಅತ್ಯಂತ ವಿಷಕಾರಿಯಾದ ಹೊಗೆ ಉತ್ಪತ್ತಿಯಾಗುತ್ತದೆ ಎಂದು ತಜ್ಙರು ಅಭಿಪ್ರಾಯ ಪಟ್ಟಿದ್ದಾರೆ.

                                (ಮುಗಿಯಿತು)

ಗುರುವಾರ, ಜುಲೈ 11, 2013

ಇ-ತ್ಯಾಜ್ಯವೆಂಬ ತಲ್ಲಣ ಭಾಗ-ಒಂದು


ಒಂಬತ್ತು ವರ್ಷಗಳ ಹಿಂದೆ 2004 ರಲ್ಲಿ ಲಂಡನ್ನಿನ ಬಿ.ಬಿ.ಸಿ. ಛಾನಲ್, ಭಾರತದ ದೆಹಲಿ, ಮುಂಬೈ, ಚೆನ್ನೈ ಮತ್ತು ಬೆಂಗಳೂರು ನಗರಗಳನ್ನು ಗುರಿಯಾಗಿರಿಸಿಕೊಂಡು, ಈ ನಗರಗಳಲ್ಲಿ ಉತ್ಪತ್ತಿಯಾಗುತ್ತಿರುವ ಎಲೆಕ್ಟ್ರಾನಿಕ್ ತ್ಯಾಜ್ಯ ಮತ್ತು ಅದರ ಮರುಬಳಕೆಯ ಕ್ರಮ ಕುರಿತು ವಿಶೇಷ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಾಣ ಮಾಡಿತ್ತು. ಸುಮಾರು 27 ನಿಮಿಷಗಳ ಆ ಸಾಕ್ಷ್ಯ ಚಿತ್ರವನ್ನು ನೋಡುವಾಗ , ಆ ದಿನ ನನ್ನ ಗಮನವೆಲ್ಲಾ ಇಡೀ ದೃಶ್ಯಗಳನ್ನು ಸಹಜವಾಗಿ, ವಿವಿಧ ಕೋನಗಳಿಂದ ಕ್ಯಾಮರಾ ಮೂಲಕ ಸೆರೆಹಿಡಿದ ಕ್ರಮದತ್ತ ಕೇಂದ್ರೀಕೃತವಾಗಿದ್ದ ಕಾರಣ, ಭವಿಷ್ಯದ ಅಪಾಯದ ಕುರಿತ ನೀಡಿದ ಮಾಹಿತಿ ಬಗ್ಗೆ ನಾನು ಗಮನ ಹರಿಸಲಿಲ್ಲ. ಮೂರು ದಿನದ ಹಿಂದೆ ಇದೇ ಭೂಮಿಗೀತ ಬ್ಲಾಗ್ ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಬರೆದ ನಾನು ಇದೀಗ, ದೆಹಲಿ ರಾಜ್ಯ ಸಭೆಯ ಸಚಿವಾಲಯ 2011 ರಲ್ಲಿ ಪ್ರಧಾನ ಕಾರ್ಯದರ್ಶಿ ಡಾ.ವಿ.ಕೆ. ಅಗ್ನಿಹೋತ್ರಿ ಅವರ ನೇತೃತ್ವದಲ್ಲಿ ಭಾರತದ ಇ-ತ್ಯಾಜ್ಯ ಕುರಿತಂತೆ ಸಿದ್ಧ ಪಡಿಸಿರುವ 106 ಪುಟಗಳ ವರದಿಯನ್ನು ಮುಂದಿಟ್ಟುಕೊಂಡು ಓದುತ್ತಾ, ದಿಕ್ಕೆಟ್ಟವನಂತೆ ಕುಳಿತ್ತಿದ್ದೇನೆ.
ಹದಿನೆಂಟನೆಯ ಶತಮಾನದಲ್ಲಿ,  ಜಗತ್ತಿನಲ್ಲಿ ಉಂಟಾದ ಕೈಗಾರಿಕಾ ಕ್ರಾಂತಿಯಿಂದಾಗಿ, ನಾಗರೀಕತೆಯ ಕ್ರಮ ಬದಲಾಯಿತು. ನಂತರ ಇಪ್ಪತ್ತನೆಯ ಶತಮಾನದಲ್ಲಿ ಮಾಹಿತಿ ತಂತ್ರಜ್ಙಾನ ಮತ್ತು ದೂರ ಸಂಪರ್ಕ ಕ್ಷೇತ್ರದಲ್ಲಿ ಉಂಟಾದ ಕ್ಷಿಪ್ರ ಕ್ರಾಂತಿಯ ಫಲವಾಗಿ ಮನುಷ್ಯನ ಬದುಕಿನ ಕ್ರಮಗಳು ಮತ್ತು ಆಲೋಚನಾ ವಿಧಾನಗಳು ಬದಲಾದವು. ನಿಸರ್ಗ ಮತ್ತು ಅದರ ಫಲಗಳು ಇರುವುದು ನಮ್ಮಗಳ ಅಪರಿಮಿತ ಉಪಭೋಗಕ್ಕಾಗಿ ಎಂಬ ನಿರ್ಧಾರವೊಂದು ನಮ್ಮಗಳ ತಲೆಯಲ್ಲಿ ಸ್ಥಿರವಾಗತೊಡಗಿತು. ಯಾವುದೇ ಒಂದು ವಿಜ್ಙಾನದ ಅವಿಷ್ಕಾರ ಮನುಷ್ಯನಿಗೆ ನೆರವಾಗುವ ಹಾಗೆ, ನಿಸರ್ಗಕ್ಕೂ ಎರವಾಗದಂತೆ ಇರಬೇಕು. ಆದರೆ, ನಾವು ಅವಿಷ್ಕಾರದ ನೆಪದಲ್ಲಿ ಈ ಭೂಮಿಯ ಮೇಲೆ ನರಕವೊಂದನ್ನು ಸೃಷ್ಟಿ ಮಾಡುತ್ತಿದ್ದೇವೆ ಎಂಬ ಪ್ರಜ್ಙೆಯನ್ನು ಎದೆಗೆ ತಾಕಿಸಿಕೊಳ್ಳಲಾರದಷ್ಟೂ ಮುಂದುವರಿದು, ಆಧುನಿಕ ಮೋಹಿನಿ ಭಸ್ಮಾಸುರನ ಅವತಾರ ತಾಳುತ್ತಿದ್ದೇವೆ. ಇದರ ಫಲವನ್ನು ನಾವೀಗ ಹಲವು ರೂಪದಲ್ಲಿ ಅನುಭವಿಸುತ್ತಿದ್ದೇವೆ. ಅಂತಹ ರೂಪಗಳಲ್ಲಿ ಈಗ ಜಾಗತಿಕ ಸಮಸ್ಯೆಯಾಗಿರುವ ಎಲೆಕ್ಟ್ರಾನಿಕ್ ತ್ಯಾಜ್ಯವೂ ಒಂದು.
ನಾವು ಈ ಜಗತ್ತಿನಲ್ಲಿ ಏನನ್ನಾದರು ಸೃಷ್ಟಿಸಬಲ್ಲ ಕಲೆಯನ್ನು ಅರಿತಿದ್ದೇವೆ ಆದರೆ,ಅದು ಕೈ ಮೀರಿದಾಗ ಅಷ್ಟೇ ಅಸಹಾಯಕತೆಯಿಂದ ಕೂರುವುದನ್ನು ಸಹ ಕಲಿತಿದ್ದೇವೆ. ಕಳೆದ ಮೂರು ದಶಕಗಳ ಹಿಂದೆ ಜಗತ್ತಿನಾದ್ಯಂತ  ವಿದ್ಯುತ್ ಉತ್ಪಾದನೆಗಾಗಿ ಆರಂಭಿಸಲಾದ ಅಣು ವಿದ್ಯುತ್ ಘಟಕಗಳಿಂದ ಹೊರಬೀಳುತ್ತಿರುವ, ಹಾಗೂ ಅಣುವಿಕಿರಣವನ್ನು ಹೊರಸೂಸುತ್ತಿರುವ ಯುರೇನಿಯಂ ತ್ಯಾಜ್ಯ ವಿಲೇವಾರಿಗೆ ಹೇಗೆ ಮುಕ್ತಿ ಕಾಣಿಸಬೇಕೆಂದು ಗೊತ್ತಿಲ್ಲದೆ, ಉಕ್ಕಿನ ಕವಚಗಳ ಪಿಪಾಯಿಗಳಲ್ಲಿ ತುಂಬಿ ಅದನ್ನು ಭೂಮಿಯಲ್ಲಿ ಹೂಳುತ್ತಿದ್ದೇವೆ. ಸಾವಿರ ವರ್ಷ ಕಳೆದರೂ ಈ ಅಣು ತ್ಯಾಜ್ಯದಿಂದ ಹೊರಸೂಸುವ ವಿಕಿರಣಗಳಿಗೆ ಅಂತ್ಯವೆಂಬುದು ಇಲ್ಲವಾಗಿದೆ. ಸೃಷ್ಟಿಯ ಜೊತೆಗೆ ಎದುರಾಗುವ ಸವಾಲುಗಳಿಗೆ ಪರಿಹಾರಗಳಿಲ್ಲದಿದ್ದರೆ ಆಗಬಹುದಾದ ಅಪಾಯಗಳಿಗೆ ಇದು ಒಂದು ಸಣ್ಣ ಉದಾಹರಣೆ.
ಕಳೆದ ಒಂದು ಶತಮಾನದಿಂದ ಅತ್ಯಂತ ವೇಗದಲ್ಲಿ ಬೆಳೆಯುತ್ತಿದ್ದ ನಗರೀಕರಣಕ್ಕೆ, 1980 ರ ದಶಕದಲ್ಲಿ ಜಾರಿಗೆ ಬಂದ ಜಾಗತೀಕರಣ ಪ್ರಕ್ರಿಯೆಯಿಂದಾಗಿ ಮತ್ತಷ್ಟು ವೇಗ ದೊರೆಯಿತು. ಪ್ರತಿ ದಿನ ನಗರಗಳು ಮತ್ತು ಅಲ್ಲಿನ ಜೀವಿಗಳು ಹೊರಹಾಕುವ ಕಸ ವಿಲೇವಾರಿ ಒಂದು ಸಮಸ್ಯೆಯಾದರೆ, ಈ ಕಸಗಳಲ್ಲಿ ಅತ್ಯಂತ ಅಪಾಯಕಾರಿಯಾದ ಪ್ಲಾಸ್ಟಿಕ್ ಮತ್ತು ಎಲೆಕ್ಟ್ರಾನಿಕ್ ತ್ಯಾಜ್ಯಗಳು ಸೃಷ್ಟಿಸುತ್ತಿರುವ ಸಮಸ್ಯೆಗಳು ಆಳುವ ಸರ್ಕಾರಗಳಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿವೆ. 
ಇಂದು  ಪ್ರತಿ ವರ್ಷ 5 ಕೋಟಿ ಟನ್ ನಷ್ಟು ಇ-ತ್ಯಾಜ್ಯ ಜಾಗತಿಕ ಮಟ್ಟದಲ್ಲಿ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಚೀನಾ ಪ್ರತಿ ವರ್ಷ 25 ಲಕ್ಷ ಟನ್, ಭಾರತ 8 ಲಕ್ಷ ಟನ್, ಮತ್ತು ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ 7 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ, ಜಗತ್ತಿನ ಹಿರಿಯಣ್ಣ ಅಮೇರಿಕಾ ಕೇವಲ ಒಂದು ಲಕ್ಷ, ನಲವತ್ತು ಸಾವಿರ ಟನ್ ಎಲೆಕ್ಟ್ರಾನಿಕ್ ಕಸವನ್ನು ಸೃಷ್ಟಿಮಾಡುತ್ತಿದ್ದಾನೆ. ಅಮೇರಿಕಾದ ಈ ಅಂಕಿ ಅಂಶದ ಹಿಂದೆ ಒಂದು ಸ್ವಾರಸ್ಯಕರ ಸಂಗತಿ ಅಡಗಿದೆ. ಪ್ರತಿ ಅಮೇರಿಕನ್ ಪ್ರಜೆ, ಪ್ರತಿ ಐದು ತಿಂಗಳಿಗೆ ಮೊಬೈಲ್ ಹಾಗೂ ಪ್ರತಿ ಒಂದು ಅಥವಾ ಎರಡು ವರ್ಷಕ್ಕೆ ಕಾರು, ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಬದಲಾವಣೆ ಮಾಡುತ್ತಾನೆ. ಅವನು ಬಳಸಿ ಬಿಸಾಡಿದ ಈ ವಸ್ತುಗಳು ಗುಜರಿಗೆ ಹೋಗುವ ಬದಲು ತೃತಿಯ ಜಗತ್ತಿನ ರಾಷ್ಟ್ರಗಳಲ್ಲಿ ಎರಡನೇಯ ದರ್ಜೆಯ ವಸ್ತುಗಳಾಗಿ ಮಾರಲ್ಪಡುತ್ತವೆ. ಹಾಗಾಗಿ ಅಲ್ಲಿ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಇ ತ್ಯಾಜ್ಯ ಕಡಿಮೆ ಎಂದು ಹೇಳಬಹುದು.
ಜಗತ್ತು ಬಳಸಿ ಬಿಸಾಡಿದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಮದು ಮಾಡಿಕೊಳ್ಳುವಲ್ಲಿ ಭಾರತವೂ ಮುಂಚೂಣಿಯಲ್ಲಿದೆ. ಭಾರತದಲ್ಲಿ ಈಗ ಮಾರಲ್ಪಡುತ್ತಿರುವ ಮೊಬೈಲ್ ಗಳ ಶೇಕಡ ತೊಂಬತ್ತರ ಬಿಡಿಭಾಗಗಳು ವಿದೇಶಗಳಿಂದ ಆಮದು ಮಾಡಿಕೊಂಡಂತಹವು. ಅತ್ಯಂತ ಹೆಚ್ಚು ಇ-ತ್ಯಾಜ್ಯ ಉತ್ಪಾದನೆಯಾಗುತ್ತಿರುವುದು, ಮೊಬೈಲ್, ಚಾರ್ಜರ್, ಬ್ಯಾಟರಿ, ಕಂಪ್ಯೂಟರ್, ಮಾನಿಟರ್, ಕೀಬೋರ್ಡ್, ಮೌಸ್, ಟಿ.ವಿ. ಮತ್ತು ರಿಮೂಟ್, ಹವಾನಿಯಂತ್ರಣ ಸಾಧನಗಳು, ರೆಪ್ರಿಜೆಟರ್, ಕಂಪ್ಯೂಟರ್ ನಲ್ಲಿ ಬಳಸಲ್ಪಡುವ ಸಿ.ಡಿ, ಹೆಡ್ ಫೋನ್ ಇತ್ಯಾದಿಗಳಿಂದ. ಇವುಗಳಲ್ಲಿ ದೊರೆಯುವ ಅಲ್ಪ ಪ್ರಮಾಣದ ಅಲ್ಯೂಮಿನಿಯಂ, ತಾಮ್ರ, ಬೆಳ್ಳಿ, ಚಿನ್ನ, ಲೋಹಗಳಿಗಾಗಿ ಈ ತ್ಯಾಜ್ಯವನ್ನು ಅವೈಜ್ಙಾನಿಕವಾಗಿ, ಗುಜರಿ ಅಂಗಡಿಗಳಲ್ಲಿ ಮತ್ತು ನಗರಗಳ ಹೊರವಲಯದ ಸಣ್ಣ ಪುಟ್ಟ ಕೈಗಾರಿಕೆಗಳಲ್ಲಿ ಸಂಸ್ಕರಿಸಲಾಗುತ್ತಿದೆ. ಇಂತಹುಗಳನ್ನು ಸಂಸ್ಕರಿಸುವಾಗ ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಯಾವುದೇ ಕಾಳಜಿಗಳಿಲ್ಲದ ಕಾರಣ, ಅಶಿಕ್ಷಿತ ಕೂಲಿಕಾರ್ಮಿಕರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕಂಪ್ಯೂಟರ್ ಬಿಡಿಭಾಗಗಳಲ್ಲಿ ಮತ್ತು ಮೊಬೈಲ್ ನ ಪ್ರಮುಖ ಅಂಗವಾದ  ಮದರ್ ಬೋರ್ಡ್, ಅಥವಾ ಸರ್ಕ್ಯೂಟ್ ಬೋರ್ಡ್ ಗಳನ್ನು ಸುಡುವಾಗ, ಇವುಗಳಲ್ಲಿ ತಾಮ್ರದ ತಂತಿಗಳನ್ನು ಜೋಡಿಸಲು ಬಳಸಿರುವ ಪಾದರಸದಿಂದ ವಿಷಕಾರಿ ಹೊಗೆ ಹೊರಬರುತ್ತದೆ. ಇದನ್ನು ಗಾಳಿಯ ಮೂಲಕ ಸೇವಿಸಿದ ವ್ಯಕ್ತಿಗಳಿಗೆ ಮೆದುಳಿನ ಪಾರ್ಶ್ವವಾಯು ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇದಲ್ಲದೆ ಇ-ತ್ಯಾಜ್ಯ ಸಂಸ್ಕರಣೆಯಲ್ಲಿ ಸೀಸ, ಪಾದರಸ, ಅರ್ಸನಿಕ್, ಕ್ಲಾಡಿಯಂ, ಸೆಲೆನಿಯಂ ನಂತಹ ವಿಷಕಾರಿ ಅನಿಲಗಳು ಹೊರಹೊಮ್ಮುತ್ತವೆ.
ಭಾರತದಲ್ಲಿ ಇತ್ತೀಚೆಗೆ ದಿನವೊಂದಕ್ಕೆ ಒಂದು ಲಕ್ಷ, ಮುವತ್ತು ಸಾವಿರ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳು ಗುಜರಿ ಸೇರಿದರೆ, ವರ್ಷವೊಂದಕ್ಕೆ ಮುವತ್ತು ಕೋಟಿ ಮೊಬೈಲ್ ಗಳು ಕಸದರಾಶಿಗೆ ಜಮೆಯಾಗುತ್ತಿವೆ. ದೆಹಲಿ, ಮುಂಬೈ, ಅಹಮದಾಬಾದ್, ಚೆನ್ನೈ, ಹೈದರಾಬಾದ್, ಬೆಂಗಳೂರು ಈ ಮಹಾನಗರಗಳಿಂದ ಶೇಕಡ ಅರವತ್ತರಷ್ಟು ಇ-ತ್ಯಾಜ್ಯ ಸಂಗ್ರಹಣೆಯಾಗುತ್ತಿದೆ. ಈ ಕಸದ ಪ್ರಮಾಣದಲ್ಲಿ  ಪ್ರತಿ ವರ್ಷ ಶೇಕಡ 8.ರಷ್ಟು ಬೆಳವಣಿಗೆಯಾಗುತ್ತಿದೆ ಎಂದು ಅಧ್ಯಯನದಿಂದ ಧೃಡಪಟ್ಟಿದೆ. 2007 ರಲ್ಲಿ ಉತ್ತರ ಕಾಂಡದ ರೂರ್ಕಿಯ ಬಳಿ ವೈಜ್ಞಾನಿಕವಾಗಿ ಇ-ತ್ಯಾಜ್ಯವನ್ನು ಸಂಸ್ಕರಿಸುವ ಘಟಕವನ್ನು ಸ್ಥಾಪಿಸಲಾಗಿದೆ. ಆನಂತರ ದೇಶದ ವಿವಿಧ ಭಾಗಗಳಲ್ಲಿ 23 ಘಟಕಗಳು ತಲೆ ಎತ್ತಿವೆ. ಆದರೂ ಸಹ ಅಸಂಘಟಿತ ವಲಯದಲ್ಲಿ ಇ-ತ್ಯಾಜ್ಯದ ಶೇಕರಣೆ ಮತ್ತು ಸಂಸ್ಕರಣೆ ಶೇಕಡ 80 ರಷ್ಟು ನಡೆಯುತ್ತಿದೆ. ಭಾರತ ಮತ್ತು ಚೀನಾ ಸೇರಿದಂತೆ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಇ-ತ್ಯಾಜ್ಯದ ಬಗ್ಗೆ ಅರಿವು ಮೂಡಿಸಲು ವಿಶ್ವ ಬ್ಯಾಂಕ್ 2008 ಮತ್ತು 2009 ರಲ್ಲಿ ಅಪಾರ ಪ್ರಮಾಣದಲ್ಲಿ ಧನಸಹಾಯ ಮಾಡಿದೆ. ಇವುಗಳಲ್ಲಿ ಇ-ತ್ಯಾಜ್ಯದಂತಹ  ಅಪಾಯಕಾರಿ ವಸ್ತುಗಳನ್ನು ಶೇಖರಿಸುವಾಗ, ಅಥವಾ      ಸಂಸ್ಕರಿಸುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಮುಂತಾದ ವಿಷಯಗಳ ಕುರಿತು, ಗುಜರಿ ಅಂಗಡಿ ಮಾಲಿಕರಿಗೆ ಮತ್ತು ಕಾರ್ಮಿಕರಿಗೆ ಶಿಬಿರಗಳನ್ನು ಏರ್ಪಡಿಸಿ, ಅವರಿಗೆ ಉಪನ್ಯಾಸ ಮತ್ತು ಸಾಕ್ಷ್ಯ ಚಿತ್ರಗಳ ಪ್ರದರ್ಶನಗಳ ಮೂಲಕ ಜಾಗೃತಿ ಮೂಡಿಸಬೇಕೆಂದು ವಿಶ್ವ ಸಂಸ್ಥೆ ತಿಳಿಸಿದೆ. ಆದರೆ, ನಾನು ಗಮನಿಸಿದ ಹಾಗೆ ಇಂತಹ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುವುದು ಕಾಣುತ್ತಿಲ್ಲ.
                                                                         (ಮುಂದುವರಿಯುವುದು)



ಮಂಗಳವಾರ, ಜುಲೈ 9, 2013

ಪ್ಲಾಸ್ಟಿಕ್ ಎಂಬ ಪಾಷಾಣ



ವರ್ತಮಾನದ ಕಲುಷಿತ ಜಗತ್ತನ್ನು ಕಾಡುತ್ತಿರುವ ನೀರು ಮತ್ತು ಗಾಳಿಯ ಜೊತೆಗೆ ಕಳೆದ ಎರಡು ದಶಕಗಳ ಹಿಂದೆ ಮುಂಚೂಣಿಗೆ ಬಂದ ಪ್ಲಾಸ್ಟಿಕ್ ಕೈಚಿಲಗಳು ಮತ್ತು ಪೌಚ್ ಗಳು ( ಪಾಕೇಟ್)  ಹಾಗೂ ನೀರಿನ ಬಾಟಲುಗಳು ಭೂಮಿಯ ಮೇಲಿನ ಎಲ್ಲಾ ಜೀವಿಗಳ ಪಾಲಿಗೆ ಮಾರಕವಾಗಿ ಪರಿಣಮಿಸಿವೆವೆ.
ಸರ್ವವು ಪ್ಲಾಸ್ಟಿಕ್  ಮಯವಾಗಿರುವ  ಈ ಜಗತ್ತಿನಲ್ಲಿ ನಾವು ತಿನ್ನುವ ಅನ್ನ, ಕುಡಿಯುವ ನೀರು, ಕಾಫಿ, ಚಹಾ ಮತ್ತು  ದಿನಸಿ ಅಂಗಡಿಗಳಿಂದ ತರುವ ಆಹಾರ ಪದಾರ್ಥಗಳು, ತರಕಾರಿ, ಮಾಂಸ, ಮೊಟ್ಟೆ, ಬ್ರೆಡ್, ಬಿಸ್ಕೆಟ್ ಹೀಗೆ ಎಲ್ಲವೂಗಳೊಂದಿಗೆ ಪ್ಲಾಸ್ಟಿಕ್ ವಸ್ತುಗಳು ತಳುಕು ಹಾಕಿಕೊಂಡು ನಮ್ಮ ಮನೆಗಳಿಗೆ ಜಮೆಯಾಗುತ್ತಿವೆ. ಮೇಲು ನೋಟಕ್ಕೆ ಸಾಮಾನುಗಳ ಸಾಗಾಣಿಕೆಗೆ ಪ್ಲಾಸ್ಟಿಕ್ ಕೈಚೀಲಗಳು  ಅತಿ ಸುಲಭ ವ್ಯವಸ್ಥೆ ಎಂದು ಅನಿಸಿದರೂ ಕೂಡ, ಪರಿಸರಕ್ಕೆ ಉಂಟು ಮಾಡುತ್ತಿರುವ ಹಾನಿ ಮಾತ್ರ ಅಗಣಿತವಾದುದು.


ಪ್ರತಿ ಮಳೆಗಾಲದ ದಿನಗಳಲ್ಲಿ ದೇಶದ ಮಹಾನಗರಗಳ ರಸ್ತೆಗಳು ಮಳೆನೀರಿನಿಂದ ತುಂಬಿ ತುಳುಕುತ್ತವೆ. ಒಳಚರಂಡಿ ಕಟ್ಟಿಕೊಂಡಿರುವುದು ಇದಕ್ಕೆ ಕಾರಣ ಎಂದು ಮಾಧ್ಯಮಗಳು ಬೊಬ್ಬಿರಿಯುತ್ತವೆ. ಜನಗಳು ಸಹ ಇದನ್ನು ನಂಬುತ್ತಾರೆ. ಮಳೆಗಾಲ ಎಂಬುವುದು ಹಿಂದೆಯೂ ಇತ್ತು, ಈಗಲೂ ಇದೆ. ಆದರೆ, ಎರಡು ದಶಕಗಳ ಹಿಂದೆ ಕಟ್ಟಿಕೊಳ್ಳದ ನಗರದ ಒಳಚರಂಡಿಗಳು ಇತ್ತೀಚೆಗೆ ಏಕೆ ಕಟ್ಟಿಕೊಳ್ಳುತ್ತಿವೆ? ಬಿದ್ದ ಮಳೆನೀರಿನ ಸುಗುಮ ಚಲನೆಗೆ ಅಡ್ಡಿಯಾಗಿರುವ ಅಂಶಗಳು ಏನು? ಎಂಬುದನ್ನು ಯಾರೂ ಗಹನವಾಗಿ ಚಿಂತಿಸುವುದಕ್ಕೆ ಹೊಗುವುದಿಲ್ಲ ಏಕೆಂದರೆ, ಮನೆಗೆ ಬೆಂಕಿ ಬಿದ್ದಾಗ ಮಾತ್ರ ಬಾವಿ ತೋಡುವ ಸಂಸ್ಕೃತಿಗೆ ನಾವು ಒಗ್ಗಿಕೊಂಡಿದ್ದೇವೆ. ಮುಚ್ಚಿರುವ ಚರಂಡಿಯ ಕಲ್ಲು ಚಪ್ಪಡಿಯನ್ನು ಪಕ್ಕಕ್ಕೆ ಸರಿಸಿ ನೋಡಿದರೆ, ಗಟಾರದ ತುಂಬಾ, ಗುಟ್ಕಾ ತಿಂದು ಬಿಸಾಡಿದ ಪಾಕೇಟ್ ಗಳು, ಚಹಾ, ಕಾಫಿ ಕುಡಿದು ಚೆಲ್ಲಿದ ಕಪ್ ಗಳು ಮತ್ತು ಹರಿದ ಪ್ಲಾಸ್ಟಿಕ್ ಕೈಚೀಲಗಳು ತುಂಬಿಕೊಂಡಿರುತ್ತವೆ.
ಹಿಂದೆ ನಮ್ಮ ಗಳ ನಡುವೆ ಬಳಕೆಯಲ್ಲಿದ್ದ ಪೇಪರ್ ಕವರ್ ಗಳಾಗಲಿ, ಹತ್ತಿ, ಅಥವಾ ಸೆಣಬಿನಿಂದ ತಯಾರಿಸಿದ ಕೈ ಚೀಲಗಳು, ಒಂದು ಬೆಸಿಗೆಯ ಕಾಲದಲ್ಲಿ ನಲುಗಿ, ಗೆದ್ದಲು ಹಿಡಿದು, ಮಳೆಗಾಲದಲ್ಲಿ ಕರಗಿ ಭೂಮಿಯಲ್ಲಿ ಲೀನವಾಗುತ್ತಿದ್ದವು. ಅತಿ ಸುಲಭದ ಬದುಕಿಗೆ ನಾವು  ಒಗ್ಗಿಕೊಂಡ ಫಲವಾಗಿ  ಬಳಸುತ್ತಿರುವ ಪ್ಲಾಸ್ಟಿಕ್ ವಸ್ತುಗಳು ಭೂಮಿಯಲ್ಲಿ ಕರಗಲು ಮುನ್ನೂರು ವರ್ಷಗಳು ಬೇಕು ಅಲ್ಲಿಯವರೆಗೆ ಈ ತಾಜ್ಯವನ್ನು ಜಗತ್ತು ಸಹಿಸಿಕೊಳ್ಳುವ ಬಗೆಯಾದರೂ ಹೇಗೆ? ಈ ದಿನ ಪ್ಲಾಸ್ಟಿಕ್ ಕೈ ಚೀಲಗಳು ಮತ್ತು ನೀರಿನ ಬಾಟಲ್ ಗಳು ಜಾಗತಿಕ ಪರಿಸರಕ್ಕೆ ಅತಿ ದೊಡ್ಡ ಅಪಾಯವನ್ನು ತಂದೊಡ್ಡಿವೆ. ಜಾಗತಿಕವಾಗಿ ಪ್ರತಿವರ್ಷ 500 ಬಿಲಿಯನ್ ಟನ್ ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಶೇಖರವಾಗುತ್ತಿದೆ. 
ಅಮೇರಿಕಾದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿರುವುದನ್ನು ಧೃಡಪಡಿಸಿರುವ ವಿಶ್ವಸಂಸ್ಥೆ 20009 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಅತಿ ಮಹತ್ವ ಎನಿಸುವ ಅಂಕಿ ಅಂಶಗಳನ್ನು ಪ್ರಕಟಿಸಿದೆ. ವಾರ್ಷಿಕವಾಗಿ ಪ್ರತಿ ಅಮೇರಿಕನ್ ಪ್ರಜೆ 1200 ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸುತ್ತಾನೆ ಎಂಧಿರುವ ಸಮೀಕ್ಷೆ, ಅಮೆರಿಕಾ ದೇಶವೊಂದರಲ್ಲಿ ವರ್ಷವೊಂದಕ್ಕೆ 380 ಬಿಲಿಯನ್ ಪ್ಲಾಸ್ಟಿಕ್ ಬ್ಯಾಗ್ ಗಳು ಬಳಕೆಯಾಗುತ್ತಿವೆ ಎಂದಿದೆ, ಪ್ಲಾಸ್ಟಿಕ್ ಚೀಲ ಮತ್ತು ಬಾಟಲ್ ಗಳ ತಯಾರಿಕೆಗಾಗಿ ಒಂದುಕೊಟಿ, ಹತ್ತು ಲಕ್ಷ ಬ್ಯಾರಲ್ ತೈಲ ಉಪಯೋಗಿಸಲ್ಪಡುತ್ತಿದೆ ಎಂದು ಲೆಕ್ಕ ಹಾಕಿದೆ. ಹೀಗೆ ಜಗತ್ತಿನಾದ್ಯಂತ ಜನರು ಬಳಸಿ ಬಿಸಾಡಿದ ಪ್ಲಾಸ್ಟಿಕ್ ತ್ಯಾಜ್ಯಗಳು ಗಟಾರದ ಮೂಲಕ ನದಿ, ಕಾಲುವೆ ಸೇರಿ ಅಲ್ಲಿಂದ ನೇರವಾಗಿ ಸಮುದ್ರಕ್ಕೆ ಸೇರುತ್ತಿವೆ, ಕಡಲಿನಲ್ಲಿ ಮುಳಗದ ಅಥವಾ ಕರಗದ ಪ್ಲಾಸ್ಟಿಕ್ ತಾಜ್ಯ ನೀರಿನಲ್ಲಿ ತೇಲಿ ನಂತರ ಕಡಲಿನ ತೀರದುದ್ದಕ್ಕೂ ಶೇಖರಗೊಳ್ಳುತ್ತಿದೆ. ಇಂತಹ ಅಪಾಯಕಾರಿ ಹಾಗೂ ವಿಷಯುಕ್ತ ತ್ಯಾಜ್ಯದಿಂದಾಗಿ ಪ್ರತಿ ವರ್ಷ ಜಗತ್ತಿನಲ್ಲಿ ಹತ್ತು ಲಕ್ಷ ವಿವಿಧ ಬಗೆಯ ಪಕ್ಷಿಗಳು ಸಾವನ್ನಪ್ಪುತ್ತಿವೆ ಎಂದು ವಿಶ್ವ ಸಂಸ್ಥೆ ತನ್ನ ವರದಿಯಲ್ಲಿ ಪ್ರಕಟಿಸಿದೆ. 267 ವಿವಿಧ ಬಗೆಯ ಕಡಲ ಜೀವಿಗಳ ( ಆಮೆ, ಡಾಲ್ಪಿನ್, ತಿಮಿಂಗಿಲ, ಇತ್ಯಾದಿ) ಸಹಜ ಬದುಕಿಗೂ ಸಹ ಪ್ಲಾಸ್ಟಿಕ್ ಅಪಾಯವೊಡ್ಡಿದೆ ಎಂದು ವಿಜ್ಙಾನಿಗಳು ಗುರುತಿಸಿದ್ದಾರೆ. ಸಮುದ್ರದ ಒಂದು ಚದುರ ಮೈಲು ವಿಸ್ತಾರದಲ್ಲಿ 46 ಸಾವಿರ ಪ್ಲಾಸ್ಟಿಕ್ ನ ವಿವಿಧ ಬಗೆಯ ವಸ್ತುಗಳು ತೇಲಾಡುತ್ತಿರುವುದನ್ನು ಸಹ  ಅವರು ದಾಖಲಿಸಿದ್ದಾರೆ.
, ಒಮ್ಮೆ ನಾವು ಬದುಕುತ್ತಿರುವ ವರ್ತಮಾನದ ಬದುಕಿನಲ್ಲಿ ದಿನ ನಿತ್ಯ ಜರುಗುತ್ತಿರುವ ಸಂಗತಿಗಳನ್ನು ಒಮ್ಮೆ ಗಮನಿಸಿದರೆ ಸಾಕು, ನಾವು ಎತ್ತ ಸಾಗುತ್ತಿದ್ದೇವೆ ಎಂಬುದು ಮನದಟ್ಟಾಗುತ್ತದೆ, ರೈಲಿನಲ್ಲಿ ಪ್ರಯಾಣಿಸುವಾಗ ಸುಮ್ಮನೆ ಹತ್ತು ನಿಮಿಷಗಳ ಕಾಲ  ರೈಲ್ವೆ ಹಳಿಗಳ ಇಕ್ಕೆಲಗಳಲ್ಲಿ ಉದ್ದಕ್ಕು ಬಿದ್ದಿರುವ ಕಸದ ರಾಶಿಯನ್ನು ಒಮ್ಮೆ ಅವಲೋಕಿಸಿ ನೋಡಿ, ನಿಮಗೆ ಸ್ವತಃ  ತಿಳಿಯುತ್ತದೆ. ನಮ್ಮ ಪರಿಸರ ಪ್ರಜ್ಙೆ ಯಾವ ಮಟ್ಟದಲ್ಲಿದೆ ಎಂಬುದು.
 ಇಂತಹ ಅನಾಹುತಕಾರಿ ಹವ್ಯಾಸದಿಂದಾಗಿ ಇಂದು ನಮ್ಮ ಭಾರತದ ಯಾವೊಂದು ಸುಂದರ ಕಡಲಕಿನಾರೆಗಳು, ಗಿರಿಧಾಮಗಳು, ಅಥವಾ ಪುಣ್ಯಕ್ಷೇತ್ರಗಳು ಶುಚಿಯಾಗಿ ಉಳಿದಿಲ್ಲ. ಪರಿಸರವನ್ನು ಕುಲಗೆಡಿಸುವುದು ನಮ್ಮ ಜನ್ಮ ಸಿದ್ದ ಹಕ್ಕು ಎಂದು ಪರಿಭಾವಿಸಿಕೊಂಡಿರುವ ನಮ್ಮಿಂದಾಗಿ ಈ ದೇಶದ ಯಾವುದೇ ಪ್ರಸಿದ್ಧ ಸ್ಥಳಗಳಾಗಲಿ, ನೀರಿನ ತಾಣಗಳಾಗಲಿ, ಪರಿಶುದ್ದವಾಗಿ ಉಳಿದಿಲ್ಲ. ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಜಾನುವಾರುಗಳು ಈ ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳಲಾರದೆ ಅಸುನೀಗುತ್ತಿವೆ.
2006 ಮತ್ತು 2008 ನೇ ಇಸವಿಯಿಂದ ಭಾರತದಲ್ಲಿ ಈ ಬಗ್ಗೆ ಜಾಗೃತಿ ಉಂಟಾಗಿದೆ. ಹಾಗಾಗಿ ದೇಶದ ಹಲವು ರಾಜ್ಯಗಳು ವಿಶೇಷವಾಗಿ, ದೆಹಲಿ, ಪಂಜಾಬ್,ಕೇರಳ, ಗೋವಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ,ರಾಜಸ್ಥಾನ್, ಹಿಮಾಚಲ ಪ್ರದೇಶ, ಇತ್ತೀಚೆಗೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಪ್ಲಾಸ್ಟಿಕ್ ಕೈ ಚೀಲಗಳ ಬಳಕೆ ಕುರಿತಂತೆ ನಿಷೇಧ ಜಾರಿ ಮಾಡಿವೆ. ಆದರೆ, ಎಲ್ಲಿಯೂ ಸಹ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. 8 ಸೆ.ಮಿ. ಅಗಲ ಮತ್ತು 12 ಸೆ.ಮಿ ಉದ್ದ ಅಳತೆಯುಳ್ಳ ಚೀಲಗಳಿಗಿಂತ , ಕಡಿಮೆ ಅಳತೆಯ ಚೀಲಗಳನ್ನು ಉತ್ಪಾದಿಸಬಾರದು ಎಂದು ಸ್ಪೃಷ್ಟ ಸೂಚನೆ ಇದ್ದರೂ ಸಹ ಯಾರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜೊತೆಗೆ ಪ್ಲಾಸ್ಟಿಕ್ ಚೀಲಗಳು ಯಾವ ಗುಣಮಟ್ಟದಲ್ಲಿ ಇರಬೇಕೆಂಬುದರ ಕುರಿತು ದೇಶದಲ್ಲಿ ಏಕರೂಪದ ಕಾಯ್ದೆ ಇಲ್ಲವಾಗಿದೆ. ಕೆಲವು ರಾಜ್ಯಗಳಲ್ಲಿ 30  ಮೆಕ್ರಾನ್ ಕಡಿಮೆ ಗುಣವುಳ್ಳ ಚೀಲ ತಯಾರಿಸಬಾರದು ಎಂಬ ನಿಯಮವಿದ್ದರೆ, ಈ ಪ್ರಮಾಣ, 40, 50. ಹಾಗೂ 60 ಮೆಕ್ರಾನ್ ಗೆ ವಿಸ್ತರಣೆಗೊಂಡಿದೆ. ಇದ್ದುದರಲ್ಲಿ ಕೇರಳ ಮತ್ತು ರಾಜಸ್ಥಾನ್ ರಾಜ್ಯಗಳು ಪ್ಲಾಸ್ಟಿಕ್ ಚೀಲಗಳ ಬಳಕೆ ಕುರಿತು ಕಟ್ಟು ನಿಟ್ಟಿನ ಆದೇಶ ಹೊರಡಿಸಿವೆ. ಜಗತ್ತಿನಾದ್ಯಂತ ಮರುಬಳಕೆಯಾಗುತ್ತಿರುವ ಪ್ಲಾಸ್ಟಿಕ್ ವಸ್ತುಗಳ ಪ್ರಮಾಣ ಶೇಕಡ ಎರಡರಿಂದ ಮೂರರಷ್ಟು ಮಾತ್ರ. ಉಳಿದ ತ್ಯಾಜ್ಯವನ್ನು ಹಳ್ಳ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಬಳಕೆಯಾಗುತ್ತಿದ್ದು, ಇದು ಅಂತರ್ಜಲದ ಮೇಲೆ ದುಷ್ಪಾರಿಣಾಮ ಬೀರುತ್ತಿದೆ.
ಪ್ಲಾಸ್ಟಿಕ್ ವಸ್ತುಗಳ ಬಳಕೆಯ ಮೇಲೆ ನಾವು ಸ್ವತಃ ಮಿತಿ ಹೇರಿಕೊಳ್ಳದಿದ್ದರೆ, ಭವಿಷ್ಯದ ಅನಾಹುತಗಳನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಇದು ಸಮುದಾಯ ತೆಗೆದುಕೊಳ್ಳುವ ತೀರ್ಮಾನಕ್ಕಿಂತ ಪ್ರತಿಯೊಬ್ಬ ಪ್ರಜೆ ವೈಯಕ್ತಿಕ ನೆಲೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಮುಖ್ಯವಾಗಿರುತ್ತದೆ. ನಾನು ತರಕಾರಿಗೆ ಅಥವಾ ದಿನಸಿ ಅಂಗಡಿಗೆ ಹೋಗುವಾಗಲೆಲ್ಲಾ ಕೈಯಲ್ಲಿ ತಮಿಳುನಾಡಿನಿಂದ ತಂದಿರುವ ವಿವಿಧ ಬಗೆಯ ಹತ್ತಿ ಬಟ್ಟೆಯ ಕೈಚೀಲಗಳನ್ನು  ತೆಗೆದುಕೊಂಡು ಹೋಗುತ್ತೇನೆ. ಹಳದಿ ಬಣ್ಣದ ಆ ಚೀಲಗಳಲ್ಲಿ ಸಾಮಾನು. ತರಕಾರಿ, ಅಥವಾ ಮಾಂಸ , ಮೊಟ್ಟೆ, ಮೀನು ಇವುಗಳನ್ನು ತರುವಾಗ ನನಗೆ ಅಪಮಾನ ಎನಿಸುವುದಿಲ್ಲ. ಬದಲಾಗಿ ಎಂಟತ್ತು ಪ್ಲಾಸ್ಟಿಕ್ ಬ್ಯಾಗುಗಳ ಬಳಕೆಯನ್ನು ತ್ಯೆಜಿಸಿದೆ ಎಂಬ ಹೆಮ್ಮೆಯುಂಟಾಗುತ್ತದೆ.

ಶನಿವಾರ, ಜುಲೈ 6, 2013

ಲೋಕೇಶ್ ಮೊಸಳೆಯೆಂಬ ವನ್ಯಲೋಕದ ವಿಸ್ಮಯ

ಇಂದಿನ ದಿನಗಳಲ್ಲಿ ವನ್ಯಲೋಕದ ಛಾಯಾಗ್ರಹಣ ಹಲವು ಯುವ ಮನಸ್ಸುಗಳಿಗೆ ಪ್ರೀತಿಯ ಹವ್ಯಾಸವಾಗಿದೆ. ಇಂದಿನ ಮುಂದುವರಿದ ತಂತ್ರ ಜ್ಙಾನದಿಂದಾಗಿ ಸುಧಾರಿತ ಡಿಜಿಟಲ್ ಕ್ಯಾಮರಾಗಳು ನಮ್ಮ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿವೆ. ಇದಲ್ಲದೆ, ಛಾಯಾಚಿತ್ರ ತೆಗೆಯುವ ಸಮಯದಲ್ಲಿ ಎದುರಾಗುತ್ತಿದ್ದ ಅಡ್ಡಿ ಆತಂಕಗಳನ್ನು ನಿವಾರಿಸಿಬಿಟ್ಟಿವೆ. ಜೊತೆಗೆ ಅಪಾಯಕಾರಿ ಪ್ರಾಣಗಳಿಂದ ದೂರನಿಂತು ಜೂಮ್ ಲೆನ್ಸ್ ಬಳಸಿ ಅವುಗಳ ಚಿತ್ರ ತೆಗೆಯಬಹುದಾದ ವ್ಯವಸ್ಥೆಯನ್ನೂ ಸಹ ಕಲ್ಪಿಸಿಕೊಟ್ಟಿವೆ.ಹಾಗಾಗಿ ನಮ್ಮ ಯುವ ಚೇತನಗಳು ಇದನ್ನು ಹವ್ಯಾಸ ಮಾಡಿಕೊಳ್ಳುತ್ತಿರುವುದು ಒಂದು ರೀತಿಯಲ್ಲಿ ನಮಗೆ ಸ್ವಸ್ಥ ಸಮಾಜದ ಸಂಕೇತ.ಕಾಣುತ್ತಿದೆ.
ಅತ್ಯಾಧುನಿಕ ಕ್ಯಾಮರಾಗಳ ನೆರವಿಲ್ಲದೆ, ವನ್ಯಮೃಗಗಳ ಚಿತ್ರ ತೆಗೆಯುವುದನ್ನು ವೃತ್ತಿಯ ಜೊತೆಗೆ ಉಸಿರಾಗಿಸಿಕೊಂಡ ಅನೇಕ ಛಾಯಾಚಿತ್ರಗ್ರಾಹಕರು ನಮ್ಮ ನಡುವೆ ಇದ್ದಾರೆ. ಭಾರತದಲ್ಲಿ ಬೇಡಿ ಸಹೋದರರು ಹೆಸರು ಮಾಡಿದ್ದರೆ, ಕರ್ನಾಟಕದಲ್ಲಿ ಇವರದೊಂದು ಪ್ರತಿಭಾವಂತರ ದೊಡ್ಡ ಪಡೆಯೇ ಇದೆ. ಮಾಜಿ ಸಚಿವ ಎಂ.ವೈ.ಘೋರ್ಪಡೆ, ಪೆರುಮಾಳ್, ಕೃಪಾಕರ್ ಸೇನಾನಿ, ಮಾಜಿ ಅರಣ್ಯಾಧಿಕಾರಿ ಬಸಪ್ಪನವರ್ ಹೀಗೆ ಹಲವರನ್ನು ಹೆಸರಿಸುತ್ತಾ ಹೋಗಬಹುದು. ಇವರ ಸಾಲಿಗೆ ಇತ್ತೀಚೆಗೆ ಸೇರಬಹುದಾದ ಗಮನಾರ್ಹವಾದ ಹೆಸರು, ಮೈಸೂರಿನ ಲೋಕೇಶ್ ಮೊಸಳೆ. ಓದಿದ್ದು, ಮತ್ತು  ಬೋಧಿಸಿದ್ದು ಪತ್ರಿಕೋದ್ಯಮವಾದರೂ ಅಂತಿಮವಾಗಿ ಲೋಕೇಶ್ ಕೈಹಿಡಿದಿದ್ದು ವನ್ಯಲೋಕದ ಛಾಯಾಗ್ರಹಣ ವೃತ್ತಿಯನ್ನು.. ಕಳೆದ ಒಂದು ದಶಕದಿಂದ ಇದನ್ನೇ ಉಸಿರಾಗಿಸಿಕೊಂಡು ಈ ಹವ್ಯಾಸದಲ್ಲಿ ತನ್ಮಯತೆಯಿಂದ ತೊಡಗಿಸಿಕೊಂಡಿರುವ ಲೋಕೇಶರ ಸಾಧನೆ ನಿಜಕ್ಕೂ  ಬೆರಗು ಮೂಡಿಸುವಂತಹದ್ದು.



ಮೇಲುನೋಟಕ್ಕೆ ನಮಗೆಲ್ಲಾ ವನ್ಯಲೋಕದ ಛಾಯಾಗ್ರಹಣ ಆಕರ್ಷಣೀಯವಾಗಿ ಕಂಡರೂ ಅದು ಬೇಡುವ, ಏಕಾಂತ, ತಾಳ್ಮೆ, ಜೀವದ ಹಂಗು ತೊರೆದು ಎದುರಿಸಬೇಕಾದ ಅನಿರೀಕ್ಷಿತ ಅವಘಡಗಳು, ಮಳೆ, ಚಳಿ, ಹಸಿವು, ನೀರಡಿಕೆ ಎನ್ನದೆ, ಅರಣ್ಯದಲ್ಲಿ ಇರಬೇಕಾದ ಒತ್ತಡ ಹಾಗೂ ಅರಣ್ಯಲೋಕದ ವ್ಯವಹಾರಗಳ ತಿಳುವಳಿಕೆ, ಅಲ್ಲಿನ ಪ್ರಾಣಗಳ ನಡುವಳಿಕೆ ಕುರಿತಾದ ಅಧ್ಯಯನ ಇವೆಲ್ಲವನ್ನೂ ಅರಿತ ವ್ಯಕ್ತಿ ಮಾತ್ರ ಒಬ್ಬ ಶ್ರೇಷ್ಟ ಛಾಯಾಚಿತ್ರಗ್ರಾಹಕನಾಗಬಲ್ಲನು. ನಾವು ಅರಣ್ಯದಲ್ಲಿ ವಿಸರ್ಜಿಸಿದ ಮೂತ್ರದ ವಾಸನೆಯಿಂದ ಸುಳಿವು ಪಡೆಯುವ ಪ್ರಾಣಿಗಳು ನಮ್ಮ ಸನೀಹ ಸುಳಿಯುವಿದಿಲ್ಲ ಎಂಬ ಕನಿಷ್ಟ ತಿಳುವಳಿಕೆ ಛಾಯಾಚಿತ್ರಗ್ರಾಹಕನಿಗೆ ಇರಬೇಕಾಗುತ್ತದೆ. ಇಂತಹ ವಿಷಯಗಳನ್ನು ಕರಗತ ಮಾಡಿಕೊಂಡವರಲ್ಲಿ ಲೋಕೇಶ್ ಮೊಸಳೆ ಸಹ ಒಬ್ಬರು.

ಇಂತಹ ಎಲ್ಲಾ ಸೂಕ್ಷ್ಮ ವಿಚಾರಗಳನ್ನು ಬಲ್ಲ ಲೋಕೇಶ್ ಮೊಸಳೆ ತಾವು ಭೋಧಿಸುತ್ತಿದ್ದ ಪತ್ರಿಕೋದ್ಯಮದ ವೃತ್ತಿಯನ್ನು ಬಿಟ್ಟು ಹೆಗಲಿಗೆ ಕ್ಯಾಮರಾ ತಗುಲಿಸಿಕೊಂಡು, ನಾಗರಹೊಳೆ, ಬಂಡಿಪುರ, ಮತ್ತು ಹೆಗ್ಗಡದೇವನಕೋಟೆಯತ್ತ ಹೊರಟಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಆದರೆ, ಹಾಸನದ ಬಳಿಯ ಮೊಸಳೆ ಎಂಬ ಗ್ರಾಮದಿಂದ ಬಂದಿದ್ದ ಲೋಕೇಶ್ ಗೆ ನಿಸರ್ಗದ ನಂಟು ತಾನು ಹುಟ್ಟಿ ಬೆಳೆದ ಹಳ್ಳಿಯಿಂದಲೇ ಬೆಳೆದು ಬಂದಿತ್ತು. ಹಾಗಾಗಿ ಅದರ ಮೇಲಿನ  ಮೋಹವನ್ನು ಹರಿದುಕೊಳ್ಳಲಾರದೆ, ಕೈತುಂಬಾ ಹಣ ತರುವ ಉದ್ಯೋಗವನ್ನು ಬಿಟ್ಟು, ದುಬಾರಿ ಮತ್ತು ಸವಾಲು ಎನ್ನಬಹುದಾದ ವನ್ಯಲೋಕದ ಬೆನ್ನುಹತ್ತಿದರು.
ಮೈಸೂರು ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯದಲ್ಲಿ ಪದವಿ ಮತ್ತು ಮೈಸೂರು ವಿ.ವಿ.ಯಲ್ಲಿ ಅದೇ ಪತ್ರಿಕೋದ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಲಂಕೇಶ್ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿ, ಪತ್ರಿಕೋದ್ಯಮ ವೃತ್ತಿಗೆ ಇರಬೇಕಾದ ಘನತೆ, ನಿಷ್ಟುರತೆ, ಬದ್ಧತೆಯನ್ನು ಮೈಗೂಡಿಸಿಕೊಂಡಿದ್ದ ಲೋಕೇಶ್,  ವೃತ್ತಿಯ ಜೊತೆ ಜೊತೆಗೆ ಮೈಸೂರು ವಿ.ವಿ.ಯ ಪತ್ರಿಕೋದ್ಯಮ ವಿಭಾಗದಲ್ಲಿ ಉಪನ್ಯಾಸಕರಾಗಿಯೂ ದುಡಿದರು. ಲಂಕೇಶರು ನಿಧನರಾದ ನಂತರ ಮೈಸೂರಿನಲ್ಲಿ ಒಂದಿಷ್ಟು ಕಾಲ ಜನಾಂಧೋಲನ ಎಂಬ ವಾರಪತ್ರಿಕೆಯನ್ನು ನಡೆಸಿ, ನಂತರ ಛಾಯಾಗ್ರಹಣದತ್ತ ವಾಲಿದರು. ಲೋಕೇಶ್ ಮೊಸಳೆಯ ಬಹುತೇಕ ಗೆಳೆಯರೆಲ್ಲಾ ಇಂದು ಭಾರತದ ಪ್ರಸಿದ್ದ ಮಾಧ್ಯಮ ಸಂಸ್ಥೆಗಳಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಆದರೆ, ಲಂಕೇಶರ ಬಳುವಳಿಯೇನೊ ಎಂಬಂತೆ ಇರುವ ಒಂದಿಷ್ಟು ನೇರನುಡಿ ಮತ್ತು ನಿಷ್ಟುರತೆಯನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರುವ ಲೋಕೇಶ್ ಗೆ ಸದ್ದುಗದ್ದಲದ ಲೋಕಕ್ಕಿಂತ ನಿಸರ್ಗದ ಏಕಾಂತ ಅಚ್ಚುಮೆಚ್ಚಿನ ಹವ್ಯಾಸವಾಗಿದೆ.
ಕಳೆದ ಒಂದು ದಶಕದ ಅವಧಿಯಲ್ಲಿ ಲೋಕೇಶ್ ಸೆರೆಹಿಡಿದಿರುವ ವನ್ಯಮೃಗಗಳ ಚಿತ್ರಗಳು ವಿಸ್ಮಯವನ್ನು ಮೂಡಿಸುವಂತಿವೆ. ಪ್ರಾಣಿಗಳ ಮತ್ತು ಪಕ್ಷಿಗಳ ಚಲನ ವಲನ ಕುರಿತು ಚಿತ್ರದಲ್ಲಿ ದಾಖಲಿಸುವುದು ನಿಜಕ್ಕೂ ಸವಾಲಿನ ಕೆಲಸ. 1974 ರಲ್ಲಿ ಮಣಿಪಾಲ್ ಗ್ರೂಪ್ ನ ಉದಯವಾಣಿ ಪತ್ರಿಕೆಯವರು ಈಶ್ವರಯ್ಯ ನವರ ಸಂಪಾದಕತ್ವದಲ್ಲಿ ಆರಂಭಿಸಿದ ತುಷಾರ ಮಾಸಪತ್ರಿಕೆಗೆ ಪೂರ್ಣಚಂದ್ರ ತೇಜಸ್ವಿಯವರು ಕಪ್ಪು ಬಿಳುಪು ಚಿತ್ರಗಳಲ್ಲಿ ಸೆರೆಹಿಡಿಯುತ್ತಿದ್ದ ಚಿತ್ರಗಳು ಚಿತ್ರಸಂಪುಟ ಎಂಬ ಅಂಕಣದಲ್ಲಿ ಪ್ರಕಟವಾಗುತ್ತಿದ್ದವು. ತಾವು ಸೆರೆ ಹಿಡಿದ ಚಿತ್ರಗಳನ್ನು ತೆಗೆಯುವ ಸಂದರ್ಭದಲ್ಲಿ ಎದುರಿಸಿದ ಸವಾಲುಗಳನ್ನು ತೇಜಸ್ವಿಯವರು ಸ್ವಾರಸ್ಯಕರವಾಗಿ ಎಂಟರಿಂದ ಹತ್ತು ಪುಟಗಳಲ್ಲಿ ಚಿತ್ರಗಳ ಸಮೇತ ವಿವರಿಸಿ ಬರೆಯುತ್ತಿದ್ದರು
1980 ರ ದಶಕದಲ್ಲಿ ಈ ಲೋಕಕ್ಕೆ ಇಳಿದ ಅಪರೂಪದ ಗೆಳಯರಾದ ಕೃಪಾಕರ್ ಮತ್ತು ಸೇನಾನಿ ಕೂಡ ಕಾಡು ಮೇಡು ಅಲೆದು ತೆಗೆದ ಚಿತ್ರಗಳ ಬಗ್ಗೆ ಬರೆದ ಅನೇಕ ಲೇಖನಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವ ಕೃತಕ ಬೆಳಕಿನ ಸಹಾಯವಿಲ್ಲದೆ, ನಿಸರ್ಗದ ಬೆಳಕಿನಲ್ಲಿ ಪ್ರಾಣಿಗಳ ಮತ್ತು ಪಕ್ಷಿಗಳ ಚಿತ್ರ ತೆಗೆಯುವುದು ಪ್ರತಿಯೊಬ್ಬ ಛಾಯಾಗ್ರಾಹಕನಿಗೆ ಬೌದ್ಧಿಕ ಸವಾಲು. ಇಂದಿನ ಅತ್ಯಾಧುನಿಕ ಡಿಜಿಟಲ್ ಕ್ಯಾಮರಾಗಳ ನೆರವಿಲ್ಲದೆ ಅಂದಿನ ಪ್ರತಿಭಾವಂತರು ತೆಗೆದ ಚಿತ್ರಗಳು ಇವೊತ್ತಿಗೂ ನಿಸರ್ಗ ಪ್ರೇಮಿಗಳ ಮನದಲ್ಲಿ ಹಸಿರಾಗಿವೆ.
ಇಲ್ಲಿ ಲೋಕೇಶ್ ತೆಗೆದ ಜಿಂಕೆಯ ಚಿತ್ರದ ನೆಳಲು-ಬೆಳಕಿನಾಟ ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಲೋಕೇಶ್ ಮೊಸಳೆಯವರ ಚಿತ್ರಗಳು ಮೈಸೂರು, ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಪ್ರದರ್ಶನಗೊಂಡಿವೆ. ಹಲವಾರು ಸಂಸ್ಥೆಗಳು ತಮ್ಮ ವಾರ್ಷಿಕ ಕ್ಯಾಲೆಂಡರ್ ಗಳಿಗಾಗಿ ಇವರ ಚಿತ್ರಗಳನ್ನು ಬಳಸಿಕೊಂಡಿವೆ. ಇವರ ದೊಡ್ಡತನವೆಂದರೆ, ಎಂದೂ ತಮ್ಮ ಚಿತ್ರಗಳ ಕುರಿತಂತೆ ವ್ಯವಹಾರಿಕವಾಗಿ ಜಿಪುಣತನ ತೋರದ ಲೋಕೇಶ್ ಯಾರಾದರೂ ನನ್ನ ಚಿತ್ರ ಬಳಸಿಕೊಳ್ಳಲಿ, ಕನಿಷ್ಟ ಚಿತ್ರದ ಜೊತೆ ನನ್ನ ಹೆಸರಿದ್ದರೆ ಸಾಕು ಎಂಬ ಉಧಾರತನವನ್ನು ತೋರುತ್ತಾರೆ. ಲೋಕೇಶರ ಪ್ರತಿಭೆ ನಿಮಗೆ  ಇಷ್ಟವಾದರೆ ಒಮ್ಮ ಇವರ’ lokeshmosale.com ಅಂತರ್ಜಾಲ ಪುಟಕ್ಕೆ ಬೇಟಿ ನೀಡಿ. ಅಲ್ಲಿನ ಚಿತ್ರಗಳು ನಿಮಗೆ ಖುಷಿ ನೀಡಿದರೆ, ಈ ಗೆಳಯನಿಗೆ ಒಮ್ಮೆ ಅಭಿನಂದನೆ ಸಲ್ಲಿಸಿ. ಮೊಬೈಲ್ ನಂಬರ್,9448434448.

ಪರಿಸರ ಕುರಿತು ಮಾತನಾಡುವುದು, ಬರೆಯುವುದಷ್ಟೇ ಸಮಾನವಾಗಿ  ವನ್ಯಲೋಕದ ಚಿತ್ರಗಳ ಮೂಲಕವೂ ಸಹ ಜಾಗೃತಿ ಮೂಡಿಸಬಹುದು ಎಂಬುದನ್ನ ಸಾಧಿಸುತ್ತಿರುವ ಈ ನನ್ನ ಕಿರಿಯ ಮಿತ್ರನಿಗೆ ತುಂಬು ಹೃದಯದ ಅಭಿನಂದನೆಗಳು.

ಬುಧವಾರ, ಜುಲೈ 3, 2013

ಉರಿವ ಒಲೆಯೊಳಗೆ ಬೆಂದುಹೋದವರು.



ಭಾರತದ ಗ್ರಾಮಾಂತರ ಪ್ರದೇಶಗಳ ಸ್ಥಿತಿ ಗತಿ ಹಿಂದೆಂದಿಗಿಂತಲೂ ಈಗ  ಶೋಚನೀಯವಾಗಿದೆ ಎಂಬ ಕಟು ವಾಸ್ತವ ಸಂಗತಿಯನ್ನು ನಾವು ಮನಸ್ಸಿಗೆ ತೆಗೆದುಕೊಳ್ಳಲು, ಮಾನಸಿಕರಾಗಿ ಸಿದ್ದರಾಗಿಲ್ಲ. ಆದರೆ, ಗ್ರಾಮಭಾರತದ ಈ ಎಲ್ಲಾ ನೋವು, ಸಂಕಟಗಳಿಗೆ ನೇರ ಬಲಿಯಾಗುತ್ತಿರುವವರು ನಮ್ಮ ಮಹಿಳೆಯರು. ,ನಮ್ಮ ಗ್ರಾಮಭಾರತದ  ಮಹಿಳೆಯರು ಕುಡಿಯುವ ನೀರಿಗಾಗಿ, ಮತ್ತು ಉರವಲು ಕಟ್ಟಿಗೆಗಾಗಿ ಪ್ರತಿದಿನ ಆರ ರಿಂದ ಎಂಟು ಕಿಲೋಮೀಟರ್ ದೂರ ಕ್ರಮಿಸುತ್ತಿದ್ದಾರೆ ಎಂಬ ಸತ್ಯವನ್ನು ವರ್ತಮಾನದ ಸಮಾಜಕ್ಕೆ ಮನದಟ್ಟು ಮಾಡಿಕೊಡುವುದು ನಿಜಕ್ಕೂ ತ್ರಾಸದಾಯಕ ಸಂಗತಿಯಾಗಿದೆ. ನಮ್ಮ ಜನಪ್ರತಿನಿಧಿಗಳಿಗೆ ಮತ್ತು ಆಡಳಿತ ಚುಕ್ಕಾಣಿ ಹಿಡಿದ ಅಧಿಕಾರಿಶಾಹಿ ವರ್ಗಕ್ಕೆ  ನಗರದ ಬವಣೆಗಳ ಚಿಂತೆ ಕಾಡಿದಂತೆ, ಹಳ್ಳಿಗಳ ಬಗೆಗಿನ ಚಿಂತೆಗಳು ಅವರೆನ್ನೆಂದೂ  ಕಾಡಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 65 ವರ್ಷ ಮುಗಿದು 66ನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಇವೊತ್ತಿಗೂ ಭಾರತದಲ್ಲಿ 80 ಸಾವಿರ ಹಳ್ಳಿಗಳಿಗೆ ವಿದ್ಯುತ್ ಇಲ್ಲ ಎಂಬುದು,ನಮಗೆ ಅಪಮಾನದ ಸಂಗತಿ ಎನಿಸಲಿಲ್ಲ.

ನಾವು ಭಾರತದ ಮಾಹಿತಿ ತಂತ್ರಜ್ಙಾನದ ಬಗ್ಗೆ ಮಾತನಾಡುತ್ತೀವಿ, ಹಾರಿಬಿಟ್ಟ ಉಪಗ್ರಹಗಳಬಗ್ಗೆ ಮಾತನಾಡುತ್ತೀವಿ. ಕ್ರಿಕೇಟ್ ಕುರಿತು ಮಾತನಾಡುತ್ತಿದ್ದೇವೆ, ಮನುಷ್ಯರನ್ನು ಪ್ರಾಣಿಗಳಂತೆ , ಮನೆಯೆಂಬ ಪಂಜರದೊಳಕ್ಕೆ ಕೂಡಿ ಹಾಕಿ ಅವರ ವಿಕೃತ ವರ್ತನೆಗಳನ್ನು ಮನರಂಜನೆ ಎಂಬ ಹೆಸರಿನಲ್ಲಿ ಉಣಬಡಿಸುವ ಕಾರ್ಯಕ್ರಮಗಳ ಬಗ್ಗೆ ದಿನವಿಡಿ ಚರ್ಚೆಯ ನೆಪದಲ್ಲಿ ತೌಡು ಕುಟ್ಟುತ್ತಾ,  ಬಾಯಲ್ಲಿನ ಉಗುಳು ಒಣಗಿಹೋಗುವತನಕ ಮಾತನಾಡುತ್ತಿದ್ದೇವೆ. ಆದರೆ, ನಾನು ತಿನ್ನುವ ಅನ್ನ, ಮತ್ತು ಕುಡಿಯುವ ನೀರು ಇವುಗಳಿಗಾಗಿ ಇಡೀ ಜೀವಮಾನವನ್ನು ತೇಯುತ್ತಿರುವ ಗ್ರಾಮೀಣ ಮಹಿಳೆಯರ ಬವಣೆಗಳ ಕುರಿತು ಮಾತನಾಡಲು ಮಾತ್ರ ನಮಗೆ ವ್ಯವಧಾನವಿಲ್ಲ.  ನಮ್ಮ ಗ್ರಾಮಾಂತರ ಪ್ರದೇಶಗಳ ಮನೆಗಳಲ್ಲಿ ಶೇಕಡ 75 ರಷ್ಟು ಭಾಗ ಅಡುಗೆ ಸಾಂಪ್ರದಾಯಕ ಒಲೆಗಳಲ್ಲಿ ಉರವಲು ಕಟ್ಟಿಗೆ ಮುಖಾಂತರ ಸಿದ್ದವಾಗುತ್ತಿದೆ ಎಂಬ ಅಂಶ ಯಾವತ್ತೂ ನಮ್ಮೆದೆಯ ಕದವನ್ನು ತಟ್ಟಲಿಲ್ಲ.
ನಗರ ಪ್ರದೇಶಗಳಲ್ಲಿ ಶೇಕಡ 22 ರಷ್ಟು ಮಂದಿ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಶೇಕಡ 75 ರಷ್ಟು ಮಂದಿ ಉರವಲು ಕಟ್ಟಿಗೆ ಮತ್ತು ಸಗಣಿಯಿಂದ ತಯಾರಾದ ಬೆರಣಿಗಳನ್ನು ಉಪಯೋಗಿಸುತ್ತಿದ್ದಾರೆ. ಶೇಕಡ ನಾಲ್ಕರಷ್ಟು ಮಂದಿ ಮಾತ್ರ ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಉಪಯೋಗಿಸುತ್ತಿದ್ದಾರೆ. 1992 ರ ಸಮೀಕ್ಷೆಯಲ್ಲಿ ದೇಶದ 25 ಕೋಟಿ ಜನ ಉರುವಲು ಕಟ್ಟಿಗೆ ಮತ್ತು ಹತ್ತುಕೋಟಿ ಅರವತ್ತು ಲಕ್ಷ ಜನ ಸಗಣಿಯಿಂದ ತಯಾರಾದ ಬೆರಣಿಗಳನ್ನು ಬಳಸುತ್ತಿದ್ದರು. ನಾವು ದೆಹಲಿಯ ಹೊರಭಾಗದಲ್ಲಿ ಉತ್ತರ ಪ್ರಧೇಶಕ್ಕೆ ಸೇರಿದ ಗಜಿಯಾಬಾದ್ ಮೂಲಕ ಉತ್ತರ ಪ್ರದೇಶವನ್ನು ಪ್ರವೇಶಿಸಿದರೆ, ಇಡೀ ರಾಜ್ಯದ ಬಹುತೇಕ ಗ್ರಾಮಗಳ ಮನೆಯೆದುರು ಸಗಣಿಯಿಂದ ತಯರಾದ ಬೆರಣಿಗಳ ರಾಶಿಯನ್ನು ನೋಡಬಹುದು. ಕಟ್ಟಿಗೆ ಮತ್ತು ಬೆರಣಿಯ ಬಳಕೆಯಿಂದ ಹೊರ ಬರುವ ಹೊಗೆ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ತೀವ್ರ ಗತಿಯಲ್ಲಿ ದುಷ್ಪರಿಣಾಮ ಬೀರುತ್ತಿದೆ. 1970 ಮತ್ತು 1980ರ ದಶಕಗಳಲ್ಲಿ ಆಧುನಿಕ ತಂತ್ರಜ್ಙಾನದಿಂದ ತಯಾರಿಸಿದ ಹೆಚ್ಚು ಹೊಗೆಯುಗುಳದ ಮತ್ತು ಉರುವಲು ಬೇಡದ ಸುಧಾರಿತ ಒಲೆಗಳು ಅಸ್ತಿತ್ವಕ್ಕೆ ಬಂದಿದ್ದರೂ ಸಹ ಅವುಗಳು ಸಮರ್ಪಕವಾಗಿ ಬಡಕುಟುಂಬಗಳಿಗೆ ವಿತರಣೆಯಾಗಿಲ್ಲ. ಇನ್ನೂ ವಿದ್ಯುತ್ ಒಲೆಗಳಂತೂ ಹಳ್ಳಿಗಳ ಜನರ ಪಾಲಿಗೆ ಕನಸಿನ ಮಾತು. ಏಕೆಂದರೆ, ದೇಶದಲ್ಲಿ ಉತ್ಪಾದನೆಯಾಗುತ್ತಿರು  ವಿದ್ಯುತ್ ಪ್ರಮಾಣದಲ್ಲಿ ಶೇಕಡ 52 ರಷ್ಟು ಮಾತ್ರ ಹಳ್ಳಿಗಳಿಗೆ ಸಮರ್ಪವಾಗಿ ಸರಬರಾಜಾಗುತ್ತಿದೆ. ಅದು ಎಂಟರಿಂದ ಹನ್ನೆರೆಡು ಗಂಟೆಗಳವರೆಗೆ ಮಾತ್ರ.

ದೇಶದ ಬಹುತೇಕ ದಲಿತರು, ಹಿಂದುಳಿದ ವರ್ಗದ ಕುಟುಂಬಗಳು, ಮತ್ತು ಆದಿವಾಸಿ ಜನಾಂಗ ನಿಸರ್ಗದಲ್ಲಿ ಸಿಗುವ ಸೌದೆ ಮತ್ತು ಜಾನುವಾರುಗಳ ಸಗಣಿಯನ್ನು ತಮ್ಮ ದಿನನಿತ್ಯದ ಅಡುಗೆಯ ಬಳಕೆಗಾಗಿ ಅವಲಂಬಿಸಿವೆ. ಇದರಿಂದಾಗಿ ಹದಗೆಟ್ಟ ಬಡವರ ಆರೋಗ್ಯ ಸಧ್ಯದ ಸ್ಥಿತಿಯಲ್ಲಿ ದೇಶದ ಅಪೌಷ್ಟಿಕತೆ ಮತ್ತು ಕಲುಷಿತ ನೀರು ಸೇವನೆ ಹಾಗೂ ಶೌಚಾಲಯ ಸಮಸ್ಯೆಯ ನಂತರ ಮೂರನೇ ಅತಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ.