ಭೂಮಿಗೀತ

ಮಂಗಳವಾರ, ಜೂನ್ 4, 2013

ಧಾರಾವಿ ( ಮುಂಬೈ ಕೊಳಗೇರಿ) ಎಂಬ ವಿಸ್ಮಯ- ಭಾಗ-1

›
ಏಷ್ಯಾದ ಅತಿದೊಡ್ಡ  ಕೊಳಚೇಗೇರಿಗಳಲ್ಲಿ ಎರಡನೆ ಸ್ಥಾನ ಪಡೆದಿರುವ ಮುಂಬೈನ ಧಾರಾವಿ ಎಂಬ ಕೊಳಗೇರಿ ಇವೊತ್ತಿಗೂ ಜಗತ್ತಿನ ಸಮಾಜ ವಿಜ್ಙಾನಿಗಳ ಪಾಲಿಗೆ ವಿಸ್ಮಯದ ಪ್ರಪಂಚವ...
ಶನಿವಾರ, ಜೂನ್ 1, 2013

ಕೊಳಗೇರಿಗಳೆಂಬ ಕೂಪಗಳು

›
ಜಗತ್ತಿನ  ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಅತಿವೇಗವಾಗಿ ಆರ್ಥಿಕವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಜಗತ್ತಿನ ಶ...
1 ಕಾಮೆಂಟ್‌:
ಬುಧವಾರ, ಮೇ 29, 2013

ಮಹಾನಗರಗಳೆಂಬ ನರಕಗಳು

›
ಇದು ಈ ದೇಶದ ಮಹಾನಗರಗಳ ಅವಸಾನದ ಕಥೆ ಮಾತ್ರವಲ್ಲ, ಜಗತ್ತಿನ ಎಲ್ಲಾ ಮಹಾ ನಗರಗಳ ಅವಸಾನದ ಕಥನವೂ ಹೌದು. ಜಗತ್ತಿನ ಅಭಿವೃದ್ಧಿಗೆ ನಗರೀಕರಣವೊಂದೇ ಮದ್ದು ಎಂಬ ಚಿಂತನೆಯ ...
1 ಕಾಮೆಂಟ್‌:
ಶುಕ್ರವಾರ, ಮೇ 24, 2013

ನೆಲದ ತಾಯಿಗೆ ನಮಸ್ಕಾರ

›
                         ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ                          ಕಟ್ಟಕಡೆಯ ನದಿಗೆ ವಿಷವಿಕ್ಕಿದ ನಂತರ            ...
ಬುಧವಾರ, ಮೇ 22, 2013

ಮಲೀನ ಗಂಗೆಯ ಗಾಥೆ- ಭಾಗ -2

›
ಭಾರತದ ನಾಲ್ಕು ರಾಜ್ಯಗಳಲ್ಲಿ ( ಇತ್ತೀಚೆಗೆ ಬಿಹಾರದಿಂದ ಪ್ರತ್ಯೇಖವಾದ ಜಾರ್ಖಂಡ್ ಸೇರಿ ಐದುರಾಜ್ಯ) ನಾಲ್ಕು ಕೋಟಿ ಇಪ್ಪತ್ತು ಲಕ್ಷ ಜನತೆಗೆ ನೀರುಣಿಸಿ ಪೊರೆಯುತ್ತಿ...
2 ಕಾಮೆಂಟ್‌ಗಳು:
ಸೋಮವಾರ, ಮೇ 20, 2013

ಮಲೀನ ಗಂಗೆಯ ಗಾಥೆ-1

›
1990 ರಿಂದ 2000 ದ ಇಸವಿಯವರೆಗೆ ಪತ್ರಿಕೋದ್ಯಮ ಬಿಟ್ಟು ಊರಿನಲ್ಲಿ ವಾಸವಾಗಿದ್ದೆ. 2005ರಲ್ಲಿ ನರ್ಮದಾ ನದಿಗೆ ನಿರ್ಮಿಸಲಾದ  ಅಣೆಕಟ್ಟು ಮತ್ತು ಮುಳುಗಡೆಯಿಂ...
2 ಕಾಮೆಂಟ್‌ಗಳು:
ಶನಿವಾರ, ಮೇ 18, 2013

ಮಾನ್ಸಂಟೊ ಮಹಾ ಮಾರಿಯ ಕಥನ-3

›
ಕಳೆದ ಆರು ತಿಂಗಳಿಂದ  ಪಾಶ್ಚಿಮಾತ್ಯ ರಾಷ್ಟ್ರಗಳು ಏಷ್ಯಾ ರಾಷ್ಟ್ರಗಳ ಮೇಲೆ ಶತಮಾನಗಳ ಕಾಲ ನಡೆಸಿದ ದೌರ್ಜನ್ಯ ಕುರಿತಂತೆ ಅಧ್ಯಯನ ಮಾಡುತ್ತಿದ್ದೇನೆ. ಅಂತರಾಷ್ಟ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ಮೂಲತಹ ಮಂಡ್ಯ ಜಿಲ್ಲೆಯ ಕೊಪ್ಪ ಎಂಬ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಅರ್ಥಶಾಸ್ಯ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದು, ಪತ್ರಕೋದ್ಯದಲ್ಲಿ ನಾಲ್ಕದಶಕಗಳ ಕಾಲ ಸೇವೆ ಸಲ್ಲಿಸಿ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅನುವಾದ, ಜೀವನ ಚರಿತ್ರೆ, ಸಂಗೀತ, ಇತಿಹಾಸ, ಪರಿಸರ,ವಿಜ್ಞಾನ ಕುರಿತಾಗಿ ನಲವತ್ತೈದು ಕೃತಿಗಳನ್ನು ರಚಿಸಿದ್ದಾರೆ ರಾಜ್ಯದ ಒಂಬತ್ತು ವಿ.ವಿ.ಗಳಲ್ಲಿ ಇವರ‌ಕೃತಿಗಳು ಮತ್ತು ಅಧ್ಯಾಯಗಳು ಪದವಿ ತರಗತಿಗೆ ಪಠ್ಯವಾಗಿವೆ. ಜೊತೆಗೆ ಹದಿನಾರು ಕೃತಿಗಳಿಗೆ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರೇಷ್ಟ ಅನುವಾದ ಪ್ರಶಸ್ತಿ ಸೇರಿದಂತೆ ಹದಿನಾರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.