ಭೂಮಿಗೀತ

ಶನಿವಾರ, ಜೂನ್ 29, 2013

ಗಾಂಧಿಗಿರಿಯ ಫಸಲುಗಳು

›
ಶತಮಾನದ ಹಿಂದೆ ಗಾಂಧೀಜಿಯವರು ಬರೆದ ಹಿಂದ್ ಸ್ವರಾಜ್ ಕೃತಿಯನ್ನು ಇವೊತ್ತಿಗೂ ನಮಗೆ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲಿನ ಗ್ರಾಮಸ್ವರಾಜ್ಯದ ಪರಿಕಲ್ಪನೆ...
ಮಂಗಳವಾರ, ಜೂನ್ 25, 2013

ಮೂಕ ಪ್ರಾಣಿಗಳ ಮೌನ ರೋಧನ

›
ಇತ್ತೀಚೆಗಿನ ದಿನಗಳಲ್ಲಿ ಅರಣ್ಯದಲ್ಲಿರಬೇಕಾದ ಪ್ರಾಣಿಗ ಳೆಲ್ಲವೂ ನಾಡಿನತ್ತ ಮುಖ ಮಾಡುತ್ತಿವೆ .ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಆವರಿಸಿಕೊಂಡ ಬರದ...
ಸೋಮವಾರ, ಜೂನ್ 24, 2013

ಮುಂಗಾರು ಮಳೆ ಮತ್ತು ಬಿತ್ತನೆಯ ಬವಣೆಗಳು

›
ಅದೊಂದು ಕಾಲವಿತ್ತು. ಮೊದಲ ಮುಂಗಾರು ಹನಿ ಇಳೆಗೆ ಬಿದ್ದೊಢನೆ ರೈತನ ಎದೆಯೊಳಗೆ ಪುಳಕ, ರೋಮಾಂಚನಗಳು ಉಂಟಾಗುತ್ತಿದ್ದವು. ಮಳೆ ಬಿದ್ದ ಮಾರನೆ ದಿನ ಎತ್ತು, ನೇಗಿಲ ಜೊತೆ...
ಶುಕ್ರವಾರ, ಜೂನ್ 21, 2013

ಹಸಿವು, ಬಡತನ ಮತ್ತು ಆಹಾರ ಭದ್ರತೆ

›
ಭಾರತದ ಪ್ರಜಾಪ್ರಭುತ್ವದ ದೇಗುಲ ಎನಿಸಿಕೊಂಡಿರುವ ಸಂಸತ್ತಿನಲ್ಲಿ ಆಹಾರಭದ್ರತೆ ಕುರಿತಾದ ಮಸೂದೆ ರಾಜಕೀಯ ಪಕ್ಷಗಳ ಬೌದ್ಧಿಕ ದಿವಾಳಿತನದಿಂದಾಗಿ ಹಲವಾರು ವರ್ಷಗಳಿಂದ ನೆನಗ...
ಬುಧವಾರ, ಜೂನ್ 19, 2013

ಕರ್ನಾಟಕದ ಅಪ್ಪಿಕೊ ಚಳವಳಿಯ ಇತಿಹಾಸ

›
ಜಗತ್ತಿನ ಜೀವರಾಶಿಗಳಿಗೆ ಒಳಿತನ್ನು ಬಯಸುವ ಚಿಂತನೆಗಳಿಗೆ ಸಾವಿಲ್ಲವೆಂಬುದಕ್ಕೆ ಭಾರತದ ಅಪ್ಪಿಕೊ ಚಳವಳಿಯ ಇತಿಹಾಸ ಸಾಕ್ಷಿಯಂತಿದೆ. ಮುನ್ನೂರು ವರ್ಷಗಳ ಹಿಂದೆ ರಾಜಸ್ಥಾನ...
ಸೋಮವಾರ, ಜೂನ್ 17, 2013

ಅಪ್ಪಿಕೊ (ಚಿಪ್ಕೊ) ಚಳವಳಿಯ ಕಥನ- ಮೂರು

›
ಹಿಮಾಲಯದ ಪರಿಸರದಲ್ಲಿ  ನಡೆಯುತ್ತಿದ್ದ ಮರಗಳ ಮಾರಣಹೋಮದ ಬಗ್ಗೆ ಅಲ್ಲಿನ ಜನರಲ್ಲಿ ನಿಜವಾದ ಕಿಚ್ಚು ಮೂಡತೊಡಗಿದ್ದು, 1972 ರಲ್ಲಿ. ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ...
ಶನಿವಾರ, ಜೂನ್ 15, 2013

ಅಪ್ಪಿಕೊ ( ಚಿಪ್ಕೊ) ಚಳವಳಿಯ ಕಥನ-ಎರಡು

›
1950 ರ ದಶಕದ ನಂತರ ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ನಿರ್ಮಾಣಗೊಂಡ ರಸ್ತೆಗಳು ಮತ್ತೆ  1962 ರ ಭಾರತ ಮತ್ತು ಚೀನಾ ನಡುವೆ ನಡೆದ ಯುದ್ಧ ದ ನಂತರ ಇನ್ನಷ್ಟು ವಿಸ್ತಾರಗ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ಮೂಲತಹ ಮಂಡ್ಯ ಜಿಲ್ಲೆಯ ಕೊಪ್ಪ ಎಂಬ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಅರ್ಥಶಾಸ್ಯ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದು, ಪತ್ರಕೋದ್ಯದಲ್ಲಿ ನಾಲ್ಕದಶಕಗಳ ಕಾಲ ಸೇವೆ ಸಲ್ಲಿಸಿ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅನುವಾದ, ಜೀವನ ಚರಿತ್ರೆ, ಸಂಗೀತ, ಇತಿಹಾಸ, ಪರಿಸರ,ವಿಜ್ಞಾನ ಕುರಿತಾಗಿ ನಲವತ್ತೈದು ಕೃತಿಗಳನ್ನು ರಚಿಸಿದ್ದಾರೆ ರಾಜ್ಯದ ಒಂಬತ್ತು ವಿ.ವಿ.ಗಳಲ್ಲಿ ಇವರ‌ಕೃತಿಗಳು ಮತ್ತು ಅಧ್ಯಾಯಗಳು ಪದವಿ ತರಗತಿಗೆ ಪಠ್ಯವಾಗಿವೆ. ಜೊತೆಗೆ ಹದಿನಾರು ಕೃತಿಗಳಿಗೆ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರೇಷ್ಟ ಅನುವಾದ ಪ್ರಶಸ್ತಿ ಸೇರಿದಂತೆ ಹದಿನಾರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.