ಭೂಮಿಗೀತ

ಶುಕ್ರವಾರ, ಡಿಸೆಂಬರ್ 20, 2013

ಮಣಿಪುರ ಮಾನಿನಿಯರ ನೋವಿನ ಕಥನ

›
ಸಲಿಂಗ ಕಾಮ ಅಪರಾಧ ಎಂಬ ತೀರ್ಪು ಸರ್ವೋಚ್ಚ ನ್ಯಾಯಾಲಯದಿಂದ ಹೊರಬಿದ್ದ ಮೇಲೆ ಕಳೆದ ಹದಿನೈದು ದಿನಗಳಿಂದ ದೇಶಾದ್ಯಂತ ನಡೆಯುತ್ತಿರುವ ಚರ್ಚೆ ಮತ್ತು ಪ್ರತಿಭಟನೆ ಹಾಗ...
ಮಂಗಳವಾರ, ಡಿಸೆಂಬರ್ 17, 2013

ಕೊಟ್ಟ ಕುದುರೆಯನೇರಲಾರದ ಕೇಜ್ರಿವಾಲ್

›
ಭಾರತದ ಭವಿಷ್ಯದ ದಿಕ್ಸೂಜಿ ಎಂದು ಭಾವಿಸಲಾಗಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಿಜೋರಾಂ ರಾಜ್ಯವೊಂದನ್ನು ಹೊರತುಪಡಿಸಿ,ಉಳಿದೆಡೆ ರಾಷ್ಟ್ರೀಯ ಕಾಂಗ್...
ಬುಧವಾರ, ಡಿಸೆಂಬರ್ 11, 2013

ಡಾ.ವಿವೇಕ್ ರೈ ಎಂಬ ಸಾಕ್ಷಿ ಪ್ರಜ್ಙೆಯ ನೆಪದಲ್ಲಿ ಕನ್ನಡದ ಪ್ರಶ್ನೆಗಳು

›
ಕನ್ನಡದ ಹಿರಿಯ ವಿಧ್ವಾಂಸ ಮತ್ತು ಸಾಕ್ಷಿ ಪ್ರಜ್ಙೆಯಂತಿರುವ ಡಾ.ವಿವೇಕ್ ರೈ ಈ ಬಾರಿಯ ಆಳ್ವಾಸ್ ಸಿರಿನುಡಿಯ ಆಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ದಕ್ಷಿಣ ಕನ್ನಡ...
1 ಕಾಮೆಂಟ್‌:
ಮಂಗಳವಾರ, ಡಿಸೆಂಬರ್ 10, 2013

ಕೇಳದೆ ಉಳಿದ ಒಂದು ಸ್ವರ ಮಾಧುರ್ಯ

›
2012 ರ ಡಿಸಂಬರ್ 12 ನೆಯ ದಿನಾಂಕ   ಒಂದು ಸ್ಮರಣೀಯ ದಿನ . 12-12-12 ರ ಸಂಖ್ಯೆಯನ್ನು ನಾವು ಜೀವಿತದಲ್ಲಿ ಮತ್ತೊಮ್ಮೆ ನೋಡಲಾರದ ದಿನವಾಗಿ ನೆನಪಲ್...
4 ಕಾಮೆಂಟ್‌ಗಳು:
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ಮೂಲತಹ ಮಂಡ್ಯ ಜಿಲ್ಲೆಯ ಕೊಪ್ಪ ಎಂಬ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಅರ್ಥಶಾಸ್ಯ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದು, ಪತ್ರಕೋದ್ಯದಲ್ಲಿ ನಾಲ್ಕದಶಕಗಳ ಕಾಲ ಸೇವೆ ಸಲ್ಲಿಸಿ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅನುವಾದ, ಜೀವನ ಚರಿತ್ರೆ, ಸಂಗೀತ, ಇತಿಹಾಸ, ಪರಿಸರ,ವಿಜ್ಞಾನ ಕುರಿತಾಗಿ ನಲವತ್ತೈದು ಕೃತಿಗಳನ್ನು ರಚಿಸಿದ್ದಾರೆ ರಾಜ್ಯದ ಒಂಬತ್ತು ವಿ.ವಿ.ಗಳಲ್ಲಿ ಇವರ‌ಕೃತಿಗಳು ಮತ್ತು ಅಧ್ಯಾಯಗಳು ಪದವಿ ತರಗತಿಗೆ ಪಠ್ಯವಾಗಿವೆ. ಜೊತೆಗೆ ಹದಿನಾರು ಕೃತಿಗಳಿಗೆ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರೇಷ್ಟ ಅನುವಾದ ಪ್ರಶಸ್ತಿ ಸೇರಿದಂತೆ ಹದಿನಾರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.