ಭೂಮಿಗೀತ

ಭಾನುವಾರ, ಏಪ್ರಿಲ್ 6, 2014

ಮೋದಿ ಮತ್ತು ಮುಸ್ಲಿಂ ಜಗತ್ತು

›
ಲೋಕ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಭಾರತೀಯ ಜನತಾ ಪಕ್ಷದಿಂದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿರುವ ನರೇಂದ್ರಮೋದಿಯವರ ಪರ-ವಿರೋಧ ಕುರಿತಂತೆ   ಚರ್...
3 ಕಾಮೆಂಟ್‌ಗಳು:
ಶನಿವಾರ, ಮಾರ್ಚ್ 29, 2014

ಗುಜರಾತ್- ಅಭಿವೃದ್ಧಿಯ ಲೊಳಲೊಟ್ಟೆಗಳು

›
ನಮ್ಮ ಸಾಮಾಜಿಕ ತಾಣಗಳಲ್ಲಿ ವಿಶೇಷವಾಗಿ ಫೇಸ್ ಬುಕ್ ತಾಣದಲ್ಲಿ ಕೆಲವರು ನಮ್ಮ ನೆರೆಯ ಪಾಕಿಸ್ಥಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 26 ರೂಪಾಯಿ, ಶ್ರೀಲಂಕಾದಲ್ಲಿ 1...
1 ಕಾಮೆಂಟ್‌:
ಬುಧವಾರ, ಮಾರ್ಚ್ 26, 2014

ನರೇಂದ್ರಮೋದಿ ಮತ್ತು ಕಾರ್ಪೊರೇಟ್ ಜಗತ್ತು

›
ಗುಜರಾತಿನ ಮೂರು ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರಮೋದಿ ಜಯಗಳಿಸಿ ಮುಖ್ಯ ಮಂತ್ರಿ ಗದ್ದುಗೆ ಏರಿರುವುದು ಅವರ ಭಕ್ತರ ಪಾಲಿಗೆ ರೋಮಾಂಚಕಾರಿಯಾದ ವಿಷಯ ನಿಜ ಆ...
1 ಕಾಮೆಂಟ್‌:
ಮಂಗಳವಾರ, ಮಾರ್ಚ್ 25, 2014

ಗುಜರಾತ್ ಅಭಿವೃದ್ಧಿಯೆಂಬ ಹುಸಿ ಬಸಿರಿನ ಸಂಬ್ರಮ- ಒಂದು

›
ಕಳೆದ ಒಂದು ವರ್ಷದಿಂದ ಭಾರತವಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ಚರ್ಚೆಗೆ ಒಳಪಟ್ಟ ರಾಜಕೀಯ ವ್ಯಕ್ತಿ ಎಂದರೆ, ನರೇಂದ್ರಮೋದಿಯವರು. ಈಗಾಗಲೇ ಭಾರತದ ಭಾವಿ ...
ಗುರುವಾರ, ಮಾರ್ಚ್ 20, 2014

ಖುಷ್ವಂತ್ ಸಿಂಗ್ ಎಂಬ ರಸಿಕ ಖುಷಿಯ ಸಾವು

›
ಇದು ಕಾಕತಾಳೀಯ ಘಟನೆ ಎಂದು ಕೊಳ್ಳುತ್ತೇನೆ. ದೆಹಲಿಯಲ್ಲಿರುವ ಧಾರವಾಡದ ಹೆಣ್ಣುಮಗಳು, ಸಹೋದರಿ ರೇಣುಕಾ ನಿಡುಗುಂದಿಯವರ ‘ ದಿಲ್ಲಿಯ ದಿನಚರಿ” ಎಂಬ  ಕೃತಿ ಮುಂದಿನ ಮ...
1 ಕಾಮೆಂಟ್‌:
ಭಾನುವಾರ, ಮಾರ್ಚ್ 16, 2014

ನೀರೆಂಬ ನೀಲಿ ಚಿನ್ನ

›
ಇಡೀ ಜಗತ್ತನ್ನು ಗೆಲ್ಲಲು ಹೊರಟ ಮಹತ್ವಾಕಾಂಕ್ಷಿ ಗ್ರೀಸ್ ‍ ನ ಅಲೆಕ್ಷಾಂಡರ್ ಕ್ರಿಸ್ತಪೂರ್ವ 326 ರಲ್ಲಿ ಭಾರತದ ನೆಲದಲ್ಲಿದ್ದ .  ನಿರಂತರ ಯುದ್ಧದಿಂ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ಮೂಲತಹ ಮಂಡ್ಯ ಜಿಲ್ಲೆಯ ಕೊಪ್ಪ ಎಂಬ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಅರ್ಥಶಾಸ್ಯ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದು, ಪತ್ರಕೋದ್ಯದಲ್ಲಿ ನಾಲ್ಕದಶಕಗಳ ಕಾಲ ಸೇವೆ ಸಲ್ಲಿಸಿ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅನುವಾದ, ಜೀವನ ಚರಿತ್ರೆ, ಸಂಗೀತ, ಇತಿಹಾಸ, ಪರಿಸರ,ವಿಜ್ಞಾನ ಕುರಿತಾಗಿ ನಲವತ್ತೈದು ಕೃತಿಗಳನ್ನು ರಚಿಸಿದ್ದಾರೆ ರಾಜ್ಯದ ಒಂಬತ್ತು ವಿ.ವಿ.ಗಳಲ್ಲಿ ಇವರ‌ಕೃತಿಗಳು ಮತ್ತು ಅಧ್ಯಾಯಗಳು ಪದವಿ ತರಗತಿಗೆ ಪಠ್ಯವಾಗಿವೆ. ಜೊತೆಗೆ ಹದಿನಾರು ಕೃತಿಗಳಿಗೆ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರೇಷ್ಟ ಅನುವಾದ ಪ್ರಶಸ್ತಿ ಸೇರಿದಂತೆ ಹದಿನಾರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.