ಭೂಮಿಗೀತ

ಗುರುವಾರ, ಜುಲೈ 10, 2014

ಗಾನ ಗಂಗೆಯರ ಗುಂಗಿನಲ್ಲಿ

›
ಮೊನ್ನೆ ಎಂ.ಎಸ್. ಸುಬ್ಬುಲಕ್ಷ್ಮಿಯವರ ಕಥನದ ಕೊನೆಯ ಅಧ್ಯಾಯವನ್ನು ಬರೆಯುವಾಗ  ಆ ಮಹಾತಾಯಿಯ   ಸಾರ್ಥಕದ ಬದುಕು, ಸಂಗೀತವನ್ನು ಬದುಕಿನುದ್ದಕ್ಕೂ ಉಸಿರಾಡಿದ ಪರಿ,...
ಭಾನುವಾರ, ಮೇ 18, 2014

ಜಿಮ್ ಕಾರ್ಬೆಟ್ ಎಂಬ ಕರುಣಾಳು

›
ಅದು 1985 ರ ಚಳಿಗಾಲ ಕಳೆದ ನಂತರದ ಮಾರ್ಚ್ ತಿಂಗಳಿನ ಬೇಸಿಗೆ ಆರಂಭದ ಒಂದು ದಿನ. ವಿಶ್ವ ವಿಖ್ಯಾತ ಶಿಕಾರಿಕಾರನೆಂದು ಪ್ರಸಿದ್ಧಿಯಾಗಿದ್ದ ಜಿಮ್ ಕಾರ್ಬೆಟ್ ಕುರಿತ...
ಬುಧವಾರ, ಮೇ 7, 2014

ಎಸ್.ಎಂ. ಕೃಷ್ಣ ಹೇಳಿದ ಅಂಬೇಡ್ಕರ್ ಕಥನ

›
ಕಳೆದ ಮೇ ಎರಡರಂದು ಶುಕ್ರವಾರ ನನ್ನ ಸಂಬಂಧಿಕರ ಮಗಳೊಬ್ಬಳ ವಿವಾಹದ ಸಲುವಾಗಿ ಬೆಂಗಳೂರು ನಗರದಲ್ಲಿದ್ದೆ.  ಆ ದಿನ ಸಂಜೆ ಬಹಳ ದಿನಗಳ ನಂತರ ಸದಾಶಿವ ನಗರದಲ್ಲಿರುವ ಎಸ...
1 ಕಾಮೆಂಟ್‌:
ಭಾನುವಾರ, ಏಪ್ರಿಲ್ 20, 2014

ದೇಶ ವಿಭಜನೆಯ ಕಥೆಗಳು- ರಕ್ಷಕ

›
                                         ರಕ್ಷಕ ಈ ದಿನ ಮತ್ತೇ ನಿನ್ನ ಕುರಿತು ಯೋಚಿಸುತ್ತಿದ್ದೇನೆ . ಯಾವಾಗಲೂ ನೀನು ಅನಿರೀಕ್ಷಿತ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ಮೂಲತಹ ಮಂಡ್ಯ ಜಿಲ್ಲೆಯ ಕೊಪ್ಪ ಎಂಬ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಅರ್ಥಶಾಸ್ಯ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದು, ಪತ್ರಕೋದ್ಯದಲ್ಲಿ ನಾಲ್ಕದಶಕಗಳ ಕಾಲ ಸೇವೆ ಸಲ್ಲಿಸಿ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅನುವಾದ, ಜೀವನ ಚರಿತ್ರೆ, ಸಂಗೀತ, ಇತಿಹಾಸ, ಪರಿಸರ,ವಿಜ್ಞಾನ ಕುರಿತಾಗಿ ನಲವತ್ತೈದು ಕೃತಿಗಳನ್ನು ರಚಿಸಿದ್ದಾರೆ ರಾಜ್ಯದ ಒಂಬತ್ತು ವಿ.ವಿ.ಗಳಲ್ಲಿ ಇವರ‌ಕೃತಿಗಳು ಮತ್ತು ಅಧ್ಯಾಯಗಳು ಪದವಿ ತರಗತಿಗೆ ಪಠ್ಯವಾಗಿವೆ. ಜೊತೆಗೆ ಹದಿನಾರು ಕೃತಿಗಳಿಗೆ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರೇಷ್ಟ ಅನುವಾದ ಪ್ರಶಸ್ತಿ ಸೇರಿದಂತೆ ಹದಿನಾರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.