ಭೂಮಿಗೀತ

ಶುಕ್ರವಾರ, ಆಗಸ್ಟ್ 28, 2015

ನಮ್ಮ ನಡುವಿನ ಸಾಕ್ಷಿ ಪ್ರಜ್ಞೆ ಕಲ್ಕುಳಿ ವಿಠಲ ಹೆಗ್ಗಡೆಯವರಿಗೆ ಸಮಾಜ ಸೇವಾ ಪ್ರಶಸ್ತಿ

›
ಗೆಳೆಯರೇ, ಈ ಬಾರಿ ಅಂದರೆ 2015 ರ ಸಾಲಿನ ಇಂಡುವಾಳು ಹೊನ್ನಯ್ಯ ರಾಜ್ಯ ಮಟ್ಟದ ಪ್ರಶಸ್ತಿಗೆ ನಮ್ಮ ನಡುವಿನ ಸಾಕ್ಷಿ ಪ್ರಜ್ಞೆಯಂತಿರುವ ಪರಿಸರವಾದಿ ಹಾಗೂ ಸಾಮಾಜಿಕ ಹ...
ಶನಿವಾರ, ಆಗಸ್ಟ್ 15, 2015

ಗಾಂಧಿಗೆ ಬಾರದ ನಲವತ್ತೇಳರ ಸ್ವಾತಂತ್ರ್ಯ

›
ಯಾರಿಗೆ ಬಂತು ?/ ಎಲ್ಲಿಗೆ ಬಂತು ?/ ನಲವತ್ತೇಳರ ಸ್ವಾತಂತ್ರ್ಯ ? ಇವು ನಮ್ಮ ನಡುವಿನ ಕವಿ ಸಿದ್ಧಲಿಂಗಯ್ಯನವರು ಮೂರು ದಶಕಗಳ ಹಿಂದೆ   ದೇಶದ ಅಸಮ...
ಬುಧವಾರ, ಆಗಸ್ಟ್ 12, 2015

ಕರ್ನಾಟಕ ಸಂಗೀತದ ದೇವತೆ ಬೆಂಗಳೂರು ನಾಗರತ್ನಮ್ಮನವರ ದುರಂತದ ನೆನಪುಗಳು

›
ಕರ್ನಾಟಕ ಸಂಗೀತ ಮತ್ತು ನೃತ್ಯ ಕುರಿತ ನಾಲ್ಕು ಸಂಪುಟಗಳ ಮಾಲಿಕೆಯಲ್ಲಿ ಮೊದಲಿಗೆ ದೇವದಾಸಿ ಸಮುದಾಯದಿಂದ ಬಂದು ದೇವತೆಗಳ ಸ್ಥಾನಕ್ಕೇರಿದ  ಕನ್ನಡತಿ ಬೆಂಗಳೂರು ನಾ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ಮೂಲತಹ ಮಂಡ್ಯ ಜಿಲ್ಲೆಯ ಕೊಪ್ಪ ಎಂಬ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಅರ್ಥಶಾಸ್ಯ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದು, ಪತ್ರಕೋದ್ಯದಲ್ಲಿ ನಾಲ್ಕದಶಕಗಳ ಕಾಲ ಸೇವೆ ಸಲ್ಲಿಸಿ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅನುವಾದ, ಜೀವನ ಚರಿತ್ರೆ, ಸಂಗೀತ, ಇತಿಹಾಸ, ಪರಿಸರ,ವಿಜ್ಞಾನ ಕುರಿತಾಗಿ ನಲವತ್ತೈದು ಕೃತಿಗಳನ್ನು ರಚಿಸಿದ್ದಾರೆ ರಾಜ್ಯದ ಒಂಬತ್ತು ವಿ.ವಿ.ಗಳಲ್ಲಿ ಇವರ‌ಕೃತಿಗಳು ಮತ್ತು ಅಧ್ಯಾಯಗಳು ಪದವಿ ತರಗತಿಗೆ ಪಠ್ಯವಾಗಿವೆ. ಜೊತೆಗೆ ಹದಿನಾರು ಕೃತಿಗಳಿಗೆ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರೇಷ್ಟ ಅನುವಾದ ಪ್ರಶಸ್ತಿ ಸೇರಿದಂತೆ ಹದಿನಾರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.