ಭೂಮಿಗೀತ

ಸೋಮವಾರ, ನವೆಂಬರ್ 9, 2015

ಗಾಂಧೀಜಿಯವರನ್ನು ಅಗ್ನಿ ಪರೀಕ್ಷೆಗೆ ಒಡ್ಡಿದ ಬಂಡಾಯ ಮನೋಭಾವದ ಶಿಷ್ಯ

›
ಇದು ಮೂರು ತಿಂಗಳ ಹಿಂದಿನ ಸಂಗತಿ. ಮಹಾತ್ಮ ಗಾಂಧಿಯವರ ಶಿಷ್ಯ ಪರಂಪರೆ ಕುರಿತು ನಾನು ಬರೆದ “ ಗಾಂಧಿಗಿರಿಯ ಫಸಲುಗಳು” ಎಂಬ ಕೃತಿಗಾಗಿ ಅವರ ಶಿಷ್ಯರ ಕುರಿತು ಅಧ್ಯಯನ...
ಭಾನುವಾರ, ನವೆಂಬರ್ 8, 2015

ಬಿಹಾರ ಚುನಾವಣೆ- ಮಂತ್ರವಾಗದ ಮೋದಿಯವರ ಮಾತುಗಳು

›
ಕಳೆದ ಒಂದೂವರೆ ವರ್ಷದ ಹಿಂದೆ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿಯವರು ತಾವಾಡುವ ಮಾತುಗಳಲ್ಲಿ ಅಪಾರ ನಂಬಿಕೆಯಿಟ್ಟವರು. ಇದೇ ನೆಲೆಯಲ್ಲಿ ಇಡೀ ...
ಗುರುವಾರ, ಅಕ್ಟೋಬರ್ 29, 2015

ಆಚಾರ್ಯ ವಿನೋಬಾ ಭಾವೆ, ನೆಹರೂ ಗೆ ಹೇಳಿದ ಮಾತು ಮೋದಿಗೂ ಅನ್ವಯಿಸುತ್ತದೆ

›
1948 ರಲ್ಲಿ ಗಾಂಧೀಜಿಯವರ ಹತ್ಯೆಯಾದ ನಂತರ ಆಚಾರ್ಯ ವಿನೋಬಾ ಭಾವೆಯವರಿಗೆ ಆಶ್ರಮದ ಬದುಕು ಸಾಕೆನಿಸಿತು. ತಮ್ಮ ಗುರು ಹಾಕಿಕೊಟ್ಟಿದ್ದ ಸರ್ವೋದಯ ಪರಿಕಲ್ಪನೆಯಲ್ಲಿ...
ಸೋಮವಾರ, ಅಕ್ಟೋಬರ್ 26, 2015

ರೈತರ ಆತ್ಮಹತ್ಯೆ ಕುರಿತ ಸಾಕ್ಷ್ಯ ಚಿತ್ರ " ಧರೆ ಹೊತ್ತಿ ಉರಿದೊಡೆ" ಕುರಿತು ಒಂದಿಷ್ಟು ಅನಿಸಿಕೆಗಳು

›
ನಮ್ಮ ನಡುವಿನ ಹಿರಿಯ ಪತ್ರಕರ್ತರಾದ ಕೆ.ಜಿ. ವಾಸುಕಿ ( ಕೆಸ್ತೂರು ಗುಂಡಪ್ಪ ವಾಸುಕಿ) ಯವರು  ಹಾಗೂ ಇನ್ನೋರ್ವ ಹಿರಿಯ ಪತ್ರಕರ್ತೆ ಮಾಯಾ ಜಗದೀಪ್ ಇವರ ಜೊತೆಗೂಡಿ ...
ಗುರುವಾರ, ಅಕ್ಟೋಬರ್ 22, 2015

ಭೂಮಿಗೀತ ಬ್ಲಾಗ್ ಓದುಗರಿಗೆ ಕೃತಜ್ಞತೆಗಳು

›
ಗೆಳೆಯರೇ , ಎರಡೂವರೆ ವರ್ಷಗಳ ಹಿಂದೆ ಅಂದರೆ , 2013 ರ ಏಪ್ರಿಲ್ 14 ರಂದು ನಾನು ಆರಂಭಿಸಿದ ಭೂಮಿಗೀತ ಬ್ಲಾಗ್ ಗೆ ಈ ದಿನ 25 ಸಾವಿರ ಓದುಗರ...
ಮಂಗಳವಾರ, ಅಕ್ಟೋಬರ್ 20, 2015

ಮಹಾತ್ಮನ ಆತ್ಮ ಮತ್ತು ನೆರಳು: ಮಹಾದೇವ ದೇಸಾಯಿ

›
ಮಹಾತ್ಮ ಗಾಂಧೀಜಿಯವರ ಚಿಂತನೆಗಳನ್ನು ಮತ್ತು ಬದುಕನ್ನು ತಮ್ಮ ಸಶಕ್ತ ಬರೆವಣಿಗೆಯ ಮೂಲಕ ಹಿಡಿದಿಟ್ಟು, ಗಾಂಧೀಜಿಯವರಿಗೆ  ಜಗತ್ತಿನಲ್ಲಿ ದಾರ್ಶನಿಕ ಸ್ಥಾನ ಕಲ್ಪಿಸಿಕ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.