ಭೂಮಿಗೀತ

ಶುಕ್ರವಾರ, ಏಪ್ರಿಲ್ 28, 2017

ದಿಲ್ಲಿಯಲ್ಲಿ ಅನ್ನದಾತರ ಆಕ್ರಂಧನ

›
ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ನಲವತ್ತು ದಿನಗಳ ಕಾಲ  ತಮಿಳುನಾಡು ರೈತರು  ನಿರಂತರವಾಗಿ ನಡೆಸಿದ ವಿಶಿಷ್ಟವಾದ ಅರಬೆತ್ತಲೆಯ ಪ್ರತಿಭಟನೆಯು ಇಡೀ ಭಾರತ ಮಾತ...
ಶುಕ್ರವಾರ, ಏಪ್ರಿಲ್ 21, 2017

ಸ್ವಯಂ ಸೇವಾ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರದ ಗಧಾ ಪ್ರಹಾರ

›
ಇದೇ ಏಪ್ರಿಲ್ 16 ರ ಭಾನುವಾರ ದ ಹಿಂದು ಇಂಗ್ಲೀಷ್ ದಿನಪತ್ರಿಕೆಯಲ್ಲಿ ಒರಿಸ್ಸಾ ಮತ್ತು ಜಾರ್ಖಾಂಡ್ ರಾಜ್ಯಗಳ ಅರಣ್ಯಗಳಲ್ಲಿ ಬದುಕುತ್ತಿರುವ ಆದಿವಾಸಿಗಳ ಹಕ್ಕುಗಳ...
ಶುಕ್ರವಾರ, ಏಪ್ರಿಲ್ 14, 2017

ಉಪಚುನಾವಣೆಯ ಫಲಿತಾಶ: ರಾಜಕೀಯ ಪಕ್ಷಗಳ ಸೋಲು ಮತ್ತು ಮತದಾರರ ಗೆಲುವು

›
ಕರ್ನಾಟಕದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ದಿಕ್ಸೂಜಿ ಎಂದು ಪರಿಗಣಿಸಲ್ಪಟ್ಟಿದ್ದ ನಂಜನಗೂಡು ಮತ್ತು ಗುಂಡ್ಲುಪೇಟೆಯ ಉಪಚುನಾವಣೆಯ ಫಲಿತಾಂ...
1 ಕಾಮೆಂಟ್‌:
ಶುಕ್ರವಾರ, ಏಪ್ರಿಲ್ 7, 2017

ಕಾಶ್ಮೀರವೆಂಬ ನೆಲದ ಮೇಲಿನ ನರಕ

›
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಕವಿತೆಗಳನ್ನು ಬರೆಯುತ್ತಿದ್ದ ಕಾಲದಲ್ಲಿ “ ಕಾಶ್ಮೀರದ ಹಾಡು” ಎಂಬ ನನ್ನ ಪ್ರಸಿದ್ಧ ಕವಿತೆಯೊಂದರಲ್ಲಿ  ಬರೆದಿದ್ದ ಸಾ...
ಭಾನುವಾರ, ಏಪ್ರಿಲ್ 2, 2017

ಸಣ್ಣ ಪುಟ್ಟ ಆಸೆಗಳ ಆತ್ಮ ಚರಿತ್ರೆ ಎಂಬ ಪ್ರಯೋಗಶೀಲತೆಯ ಕೃತಿ ಕುರಿತು

›
ಕನ್ನಡ   ಸಾಹಿತ್ಯ   ಕ್ಷೇತ್ರದಲ್ಲಿ   ಕಥೆಗಾರರಾಗಿ , ಕಾದಂಬರಿಗಾರ ಮತ್ತು ಪ್ರಬಂಧಕಾರರಾಗಿ ಗುರುತಿಸಿಕೊಂಡಿರುವ ಕೆ . ಸತ್ಯನಾರಾಯಣರವರು ಕಳೆದ ಮೂರು ದಶಕ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.