ಭೂಮಿಗೀತ

ಬುಧವಾರ, ಜೂನ್ 7, 2017

ದೇಶ ಭಕ್ತಿಯೆಂದರೆ, ಉನ್ಮಾದವಲ್ಲ

›
ಇದು ಈ ದೇಶಕ್ಕೆ ಅಂಟಿದ ಶಾಪ ಅಥವಾ ಶಾಶ್ವತ ಸಾಮೂಹಿಕ ಸನ್ನಿ  ಎಂದರೆ ತಪ್ಪಾಗಲಾರದು. ಬಹು ಭಾಷೆ, ಬಹು ಸಂಸ್ಕೃತಿ ಮತ್ತು ಬಹು ಧರ್ಮಗಳ ನಾಡಾದ ಭಾರತವಿಂದು ಧರ್ಮ ಮ...
ಶುಕ್ರವಾರ, ಜೂನ್ 2, 2017

ಭಾರತದ ಕೃಷಿ ಮೇಲಿನ ತೆರಿಗೆ; ಒಂದು ಜಿಜ್ಞಾಸೆ

›
ಕೃಷಿ ಪ್ರಧಾನವಾದ ಭಾರತದಲ್ಲಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿ  ಕೃಷಿರಂಗವನ್ನು  ಈವರೆಗೆ ಯಾವ ಸರ್ಕಾರಗಳೂ  ತೆರಿಗೆಗೆ ಒಳಪಡಿಸಿಲ್ಲ. ಆದರೆ, ಇತ್ತೀಚೆಗೆ ಶ್ರೀಮ...
ಶುಕ್ರವಾರ, ಮೇ 26, 2017

ಭಾರತದ ರಕ್ತಸಿಕ್ತ ನಕ್ಸಲ್ ಹೋರಾಟಕ್ಕೆ ಐವತ್ತು ವರ್ಷ

›
ಭಾರತದ ಸಾಮಾಜಿಕ ಮತ್ತು ರಾಜಕೀಯ ಬದುಕಿನಲ್ಲಿ ಅಲ್ಲೋಲ ಕಲ್ಲೋಲವೆಬ್ಬಿಸಿ ಇದೀಗ ಹಿಂಸೆ ಮತ್ತು ನೆತ್ತರಿನ ನದಿಯಲ್ಲಿ ಮಿಂದೇಳುತ್ತಿರುವ ನಕ್ಸಲ್ ಹೋರಾಟಕ್ಕೆ ಇದೇ ಮೇ ...
ಶುಕ್ರವಾರ, ಮೇ 19, 2017

ಪತ್ರಿಕೋದ್ಯಮದ ಘನತೆಗೆ ಸಂದ ಎರಡು ಪ್ರಶಸ್ತಿಗಳು

›
ಕನ್ನಡ ಪತ್ರಿಕೋದ್ಯಮ ರಂಗದಲ್ಲಿ ಅತ್ಯುನ್ನತ ಪ್ರಶಸ್ತಿಗಳು ಎಂದು ಪರಿಗಣಿಸಲ್ಪಟ್ಟಿರುವ ಹಾಗೂ  ಕರ್ನಾಟಕ ಸರ್ಕಾರ  ಪ್ರತಿ ವರ್ಷ ನೀಡುತ್ತಿರುವ ಪ್ರತಿಷ್ಟಿತ  ಟಿ....
ಶುಕ್ರವಾರ, ಮೇ 12, 2017

ಇತಿಹಾಸದ ಕಸದ ಬುಟ್ಟಿ ಜಾರುತ್ತಿರುವ ಅಮ್ ಆದ್ಮಿ ಪಕ್ಷ

›
ಉತ್ತರಪ್ರದೇಶ, ಪಂಜಾಬ್ ಮತ್ತು ಗೋವಾ ರಾಜ್ಯಗಳಿಗೆ ಇತ್ತೀಚೆಗೆ ನಡೆದ ಚುನಾವಣೆಗಳೊಂದಿಗೆ ದೇಶದ ರಾಜಧಾನಿ ದೆಹಲಿಯ ಮಹಾನಗರ ಸಭಾ ಸ್ಥಾನಗಳಿಗೂ ಸಹ ಚುನಾವಣೆ ನಡೆಯಿ...
1 ಕಾಮೆಂಟ್‌:
ಶುಕ್ರವಾರ, ಮೇ 5, 2017

ಕುಡಿಯುವ ನೀರಿಗೆ ಪರ್ಯಾಯ ವ್ಯೆವಸ್ಥೆ ಪಾತಾಳಗಂಗೆಯಲ್ಲ, ಪ್ರಾಚೀನ ಪುಷ್ಕರಣಿಗಳು ಮಾತ್ರ

›
ಕರ್ನಾಟಕದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಮಲೆನಾಡಿನ ಪ್ರದೇಶವವೂ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನೀರಿನ ಸೆಲೆಗಳು...
ಶುಕ್ರವಾರ, ಏಪ್ರಿಲ್ 28, 2017

ದಿಲ್ಲಿಯಲ್ಲಿ ಅನ್ನದಾತರ ಆಕ್ರಂಧನ

›
ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ನಲವತ್ತು ದಿನಗಳ ಕಾಲ  ತಮಿಳುನಾಡು ರೈತರು  ನಿರಂತರವಾಗಿ ನಡೆಸಿದ ವಿಶಿಷ್ಟವಾದ ಅರಬೆತ್ತಲೆಯ ಪ್ರತಿಭಟನೆಯು ಇಡೀ ಭಾರತ ಮಾತ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.