ಭೂಮಿಗೀತ

ಮಂಗಳವಾರ, ಮಾರ್ಚ್ 18, 2025

ಬ್ಬರು ಶ್ರೇಷ್ಠ ಕಲಾವಿದರ ಆತ್ಮಚರಿತ್ರೆಯ ನೆಪದಲ್ಲಿ ದಾಖಲಾದ ನಾಟಕ ಮತ್ತು ಸಂಗೀತ ಕುರಿತ ಕರ್ನಾಟಕದ ಮಹತ್ವದ ಇತಿಹಾಸದ ಕೃತಿಗಳು.

›
ಕಳೆದವಾರ ಮನೆಗೆ ಬಂದಿದ್ದ ಪತ್ರಕರ್ತ ಮಿತ್ರ ಗಣೇಶ ಅಮೀನಗಡ ಅವರು ತಾವು ನಿರೂಪಿಸಿರುವ ಹಾಗೂ ತಮ್ಮ ಕವಿತಾ ಪ್ರಕಾಶನದಿಂದ ಪ್ರಕಟಿಸಿರುವ ಧಾರವಾಡದ ಹಿಂದೂಸ್ತಾನಿ ಸಂಗೀತಗಾರ ...
ಸೋಮವಾರ, ಮಾರ್ಚ್ 17, 2025

ಒಂದು ಅಪಮಾನವು ರಾಮರಾಜ್ ಪಂಚೆ ಉದ್ಯಮ ಬೆಳೆಯಲು ಕಾರಣವಾಯಿತು.

›
  ಇಂದು ರಾಮ್ ರಾಜ್ ಪಂಚೆ ಅಥವಾ ದೋತಿಗಳು, ಶರ್ಟ್ ಗಳು, ಒಳ ಉಡುಪುಗಳು ದಕ್ಷಿಣ ಭಾರತದಲ್ಲಿ ಪ್ರಸಿದ್ಧಿಯಾಗಿವೆ. ಕೊಯಮತ್ತೂರು ಬಳಿಯ ತಿರ್ಪೂರಿನ ಕೆ.ಆರ್. ನಾಗರಾಜನ್ ಇದರ...
ಶುಕ್ರವಾರ, ಮಾರ್ಚ್ 7, 2025

ಸುನಾಮಿ ದುರಂತ, ಅನಾಥ ಮಕ್ಕಳ ಬದುಕಿಗೆ ಹಣತೆ ಹಚ್ಚಿದವರ ಕಥನ

›
ಭಾರತದ ಇತಿಹಾಸದಲ್ಲಿ ಕಂಡರಿಯದ ಪ್ರಾಕೃತಿಕ ವಿಕೋಪಕ್ಕೆ 2004 ರ ಡಿಸಂಬರ್ ತಿಂಗಳಲ್ಲಿ ದಕ್ಷಿಣ ಭಾರತದ ಜನತೆ ಸಾಕ್ಷಿಯಾದರು. ಡಿಸಂಬರ್ 25 ರ ನಡುರಾತ್ರಿ ಹಿಂದೂ ಮಹಾಸಾಗರದ...
ಶನಿವಾರ, ಮಾರ್ಚ್ 1, 2025

ಆಹಾರ ಸಂಸ್ಕೃತಿ ಆವೇಶದ ಮಾತುಗಳಿಗೆ ನಿಲುಕುವಂತಹದ್ದಲ್ಲ.

›
ಕಳೆದ 2024 ಡಿಸಂಬರ್ ರ ತಿಂಗಳಿನಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಊಟದ ವಿಷಯವಾಗಿ ಮಂಡ್ಯ ನೆಲದ ಆಹಾರ ಸಂಸ್ಕೃತಿಯಾದ ಬಾಡೂಟವು ಸಮ್ಮೇಳನದಲ್...
ಮಂಗಳವಾರ, ಫೆಬ್ರವರಿ 18, 2025

ಕಾಂಗ್ರೇಸ್ ಗುಜರಿ ಅಂಗಡಿಯಲ್ಲಿ ಕೊಳೆಯುತ್ತಿರುವ ಪ್ರತಿಭಾವಂತರು.

›
ಯಾವುದೇ ಒಂದು ಪಕ್ಷ ಅಥವಾ ಸಂಘಟನೆಗೆ ಒಬ್ಬ ನಾಯಕನ ಅನಿವಾರ್ಯತೆ ತಾತ್ಕಾಲಿಕವೇ ಹೊರತು, ಆತನನ್ನು ಶಾಶ್ವತವಾಗಿ ಬಿಂಬಿಸಲಾಗದು. ಈ ದೇಶದ ದುರಂತವೆಂದರೆ ಒಬ್ಬ ರೈತ ಎನಿಸಿಕೊಂ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ಮೂಲತಹ ಮಂಡ್ಯ ಜಿಲ್ಲೆಯ ಕೊಪ್ಪ ಎಂಬ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಅರ್ಥಶಾಸ್ಯ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದು, ಪತ್ರಕೋದ್ಯದಲ್ಲಿ ನಾಲ್ಕದಶಕಗಳ ಕಾಲ ಸೇವೆ ಸಲ್ಲಿಸಿ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅನುವಾದ, ಜೀವನ ಚರಿತ್ರೆ, ಸಂಗೀತ, ಇತಿಹಾಸ, ಪರಿಸರ,ವಿಜ್ಞಾನ ಕುರಿತಾಗಿ ನಲವತ್ತೈದು ಕೃತಿಗಳನ್ನು ರಚಿಸಿದ್ದಾರೆ ರಾಜ್ಯದ ಒಂಬತ್ತು ವಿ.ವಿ.ಗಳಲ್ಲಿ ಇವರ‌ಕೃತಿಗಳು ಮತ್ತು ಅಧ್ಯಾಯಗಳು ಪದವಿ ತರಗತಿಗೆ ಪಠ್ಯವಾಗಿವೆ. ಜೊತೆಗೆ ಹದಿನಾರು ಕೃತಿಗಳಿಗೆ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರೇಷ್ಟ ಅನುವಾದ ಪ್ರಶಸ್ತಿ ಸೇರಿದಂತೆ ಹದಿನಾರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.