ಭೂಮಿಗೀತ

ಸೋಮವಾರ, ಜುಲೈ 18, 2022

ಕೋಮುವಾದ ಮಾಧ್ಯಮದ ತಗಡಿನ ತುತ್ತೂರಿಗಳಿಗೆ ಮಾರ್ಕ್ ಟುಲಿಯ ಪಾಠಗಳು

›
    ಕನ್ನಡ ಪತ್ರಿಕೋದ್ಯಮದಲ್ಲಿ ಸಂಪೂರ್ಣವಾಗಿ ಅಲ್ಲದಿದ್ದರೂ ಬಹುತೇಕ ಭಾಗ ದೃಶ್ಯಮಾಧ್ಯಮಗಳು ಮತ್ತು ಮುದ್ರಣ ಮಾಧ್ಯಮಗಳು ಕಳೆದ ಎರಡು ತಿಂಗಳ ಅವಧಿಯಲ್ಲಿ ತಲುಪಿರುವ ಅಧೋ...

ಪ್ರತಿಯೊಬ್ಬ ಪತ್ರಕರ್ತ ಓದಲೇಬೇಕಾಗಿರುವ ಕೃತಿ

›
  ನಾನು ಕಳೆದ ಎರಡು ವರ್ಷಗಳಿಂದ ಎಲ್ಲಿಯೂ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿಲ್ಲ. ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ನಾಲ್ವಡಿಯವರ ಕುರಿತು ಉಪನ್ಯಾಸ ಹೊರತು ಪಡಿಸಿದ...
ಭಾನುವಾರ, ಆಗಸ್ಟ್ 2, 2020

ರಾಮ ಮತ್ತು ರಹೀಮ ಇಬ್ಬರೂ ಇಲ್ಲದ ಅಯೋದ್ಯೆಯ ನೆಲದಲ್ಲಿ ನಿಂತು

›
ಕಳೆದ ವರ್ಷ ಜನವರಿಯ ಎರಡನೇ ವಾರದಲ್ಲಿ ಒಂದು ದಿನ ಅಯೋಧ್ಯೆ ನಗರದಲ್ಲಿದ್ದೆ . ಲಕ್ನೋ , ವಾರಣಾಸಿ ನಗರಗಳಿಗೆ   ಒಂದು ವಾರದ ಭೇಟಿ ನೀಡುವ ಮುನ್ನ ...
ಭಾನುವಾರ, ಜುಲೈ 12, 2020

ಇಸ್ವ ಗುರುವಿನ ಆತ್ಮ ನಿರ್ಭರತೆ ಮತ್ತು ಜೆ.ಸಿ. ಕುಮಾರಪ್ಪನವರ ಗ್ರಾಮಭಾರತ

›
ಅದು 1954   ರ ಒಂದು ದಿನ . ಗಾಂಧೀಜಿಯವರ ಶಿಷ್ಯರಲ್ಲಿ ಒಬ್ಬರಾದ ವಿನೋಭಾ ಭಾವೆಯವರು ಭೂದಾನ ಚಳುವಳಿಯ ಅಂಗವಾಗಿ ಇದೇ ದೇಶವನ್ನು ಕಾಲ್ನಡಿಗೆಯಲ್ಲ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ಮೂಲತಹ ಮಂಡ್ಯ ಜಿಲ್ಲೆಯ ಕೊಪ್ಪ ಎಂಬ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಅರ್ಥಶಾಸ್ಯ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದು, ಪತ್ರಕೋದ್ಯದಲ್ಲಿ ನಾಲ್ಕದಶಕಗಳ ಕಾಲ ಸೇವೆ ಸಲ್ಲಿಸಿ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅನುವಾದ, ಜೀವನ ಚರಿತ್ರೆ, ಸಂಗೀತ, ಇತಿಹಾಸ, ಪರಿಸರ,ವಿಜ್ಞಾನ ಕುರಿತಾಗಿ ನಲವತ್ತೈದು ಕೃತಿಗಳನ್ನು ರಚಿಸಿದ್ದಾರೆ ರಾಜ್ಯದ ಒಂಬತ್ತು ವಿ.ವಿ.ಗಳಲ್ಲಿ ಇವರ‌ಕೃತಿಗಳು ಮತ್ತು ಅಧ್ಯಾಯಗಳು ಪದವಿ ತರಗತಿಗೆ ಪಠ್ಯವಾಗಿವೆ. ಜೊತೆಗೆ ಹದಿನಾರು ಕೃತಿಗಳಿಗೆ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರೇಷ್ಟ ಅನುವಾದ ಪ್ರಶಸ್ತಿ ಸೇರಿದಂತೆ ಹದಿನಾರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.