ಭೂಮಿಗೀತ

ಶನಿವಾರ, ನವೆಂಬರ್ 18, 2023

ವನ್ಯಜೀವಿಗಳ ಮರಣ ಮೃದಂಗ

›
  ಮೂರು ವರ್ಷಗಳ ಹಿಂದೆ 2020 ರ ಜೂನ್ ತಿಂಗಳಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆಹಾರವನ್ನು ಅರಸಿಕೊಂಡು ಕೃಷಿ ಭೂಮಿಗೆ ಬಂದಿದ್ದ ಗರ್ಭ ಧರಿಸಿದ್ದ ...
ಶುಕ್ರವಾರ, ನವೆಂಬರ್ 17, 2023

ಬಡತನವೆಂಬ ಬೆನ್ನ ಹಿಂದಿನ ಮಸಿ

›
ಮೊನ್ನೆ ಅಯೋಧ್ಯೆ ನಗರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅಲ್ಲಿನ ಸರಯೂ ನದಿಯ ದಂಡೆಯ ಮೇಲೆ 24 ಲಕ್ಷಗಳ ದೀಪವನ್ನು ಹಚ್ಚಿ ಜಾಗತಿಕ ದಾಖಲೆ ನಿರ್ಮಿಸಿದ್ದೇವೆ ಎಂದು ಉತ್ತರ ಪ...
ಮಂಗಳವಾರ, ನವೆಂಬರ್ 7, 2023

ರಂಗನಾಯಯಕಿ ಅಮ್ಮಾಳ್ ಎಂಬ ಲಿಂಗ ಅಸಮಾನತೆಯನ್ನು ಮುರಿದ ಮೊದಲ ಮಹಿಳಾ ವಾದ್ಯಗಾರ್ತಿ

›
ಇಪ್ಪತ್ತೊಂದನೆಯ ಶತಮಾನದ ಆಧುನಿಕ ಯುಗದಲ್ಲಿ ಮಹಿಳೆ ಪುರುಷ ನಸಮಾನವಾಗಿ ಬೆಳೆದು ನಿಂತಿದ್ದಾಳೆ. ಮಹಿಳೆಯರು ನಿರ್ವಹಿಸುವ ಕಾರ್ಯಗಳಲ್ಲ ಎಂದು ಪರಿಗಣಿಸಿದ್ದ ವಿಮಾನ ಚಾಲನೆ, ...
ಬುಧವಾರ, ನವೆಂಬರ್ 1, 2023

ಭೂಮಿ ಎಂಬ ನೆಲದ ಮೇಲಿನ ನರಕ

›
    ಅಕ್ಟೋಬರ್   ಎರಡನೆಯ   ವಾರ   ಜಾಗತಿಕ   ಹಸಿವಿನ   ಸೂಚ್ಯಂಕದ   ವರದಿಯು   ಬಿಡುಗಡೆಯಾಗಿದೆ .  ಜಾಗತಿಕವಾಗಿ  125  ರಾಷ್ಟ್ರಗಳಲ್ಲಿ   ನಡೆಸಿದ   ಸಮೀಕ್ಷೆಯ ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ಮೂಲತಹ ಮಂಡ್ಯ ಜಿಲ್ಲೆಯ ಕೊಪ್ಪ ಎಂಬ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಅರ್ಥಶಾಸ್ಯ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದು, ಪತ್ರಕೋದ್ಯದಲ್ಲಿ ನಾಲ್ಕದಶಕಗಳ ಕಾಲ ಸೇವೆ ಸಲ್ಲಿಸಿ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅನುವಾದ, ಜೀವನ ಚರಿತ್ರೆ, ಸಂಗೀತ, ಇತಿಹಾಸ, ಪರಿಸರ,ವಿಜ್ಞಾನ ಕುರಿತಾಗಿ ನಲವತ್ತೈದು ಕೃತಿಗಳನ್ನು ರಚಿಸಿದ್ದಾರೆ ರಾಜ್ಯದ ಒಂಬತ್ತು ವಿ.ವಿ.ಗಳಲ್ಲಿ ಇವರ‌ಕೃತಿಗಳು ಮತ್ತು ಅಧ್ಯಾಯಗಳು ಪದವಿ ತರಗತಿಗೆ ಪಠ್ಯವಾಗಿವೆ. ಜೊತೆಗೆ ಹದಿನಾರು ಕೃತಿಗಳಿಗೆ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರೇಷ್ಟ ಅನುವಾದ ಪ್ರಶಸ್ತಿ ಸೇರಿದಂತೆ ಹದಿನಾರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.